ಯಲ್ಲಾಪುರ:ಯಕ್ಷಗಾನ ರಕ್ತಗತವಾಗಿ ಬರುವ ಕಲೆ. ಯಕ್ಷಗಾನ ಕಲೆಯ ಆರಾಧನೆ ದೇವರ ಆರಾಧನೆ ಯ ಪುಣ್ಯದ ಕೆಲಸ. ಯಕ್ಷಗಾನಕ್ಕೆ ಪರಿಶುದ್ಧವಾದ ಕಲೆಯನ್ನು ಗೌರವಿಸುವ ಗುಣದ ಪ್ರೇಕ್ಷಕನಿಂದಲೇ ಯಕ್ಷ ರಂಗ ಉಳಿದಿದೆ. ಎಂದುಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ ಅಭಿಪ್ರಾಯಪಟ್ಟರು.ಅವರು ತಾಲ್ಲೂಕಿನ ಕಳಚೆಯ ಶಾಲಾ ಆವಾರದಲ್ಲಿ ದಿ.ಅನಂತ ಭಟ್ಟ ಸೂತ್ರೆಯವರ ಸ್ಮರಣಾರ್ಥ ನಡೆದ ಯಕ್ಷರಾತ್ರಿ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅರವತ್ತು ವರ್ಷ ತುಂಬಿದ ಜೀವನದಲ್ಲಿ ಕಲಾ … [Read more...] about ಯಕ್ಷಗಾನ ರಕ್ತಗತವಾಗಿ ಬರುವ ಕಲೆ.
Yellapur
ಶಿಬಿರಗಳು ಮಕ್ಕಳಿಗೆಜೀವನಾನುಭವ, ಜ್ಞಾನ ಸಂಪಾದನೆ ಕಲಿಸುತ್ತದೆ.
ಯಲ್ಲಾಪುರ: ಸ್ಪಷ್ಟತೆ, ಸ್ವಾಭಿಮಾನ ಹಾಗೂ ಆತ್ಮ ವಿಶ್ವಾಸ ಮೂಡಿಸುವ ಜೀವನ ಶಿಕ್ಷಣ ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂದು ನಿವೃತ್ತ ಪ್ರಾಚಾರ್ಯ, ಚಿಂತಕ ಬೀರಣ್ಣ ನಾಯಕ ಮೊಗಟಾ ಹೇಳಿದರು. ಅವರು ಮಂಗಳವಾರ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ವತಿಯಿಂದ ನಡೆದ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮ ದಲ್ಲಿ ಮಾತನಾಡಿದರು. ಶಿಬಿರಗಳು ಮಕ್ಕಳಿಗೆ ಅಪಾರವಾದ ಜೀವನಾನುಭವ, ಜ್ಞಾನ ಸಂಪಾದನೆ ಹಾಗೂ ಸ್ವಾಭಿಮಾನವನ್ನು ಕಲಿಸುತ್ತದೆ. . ಲಾಕ್ ಡೌನ್ ಅವದಿಯಲ್ಲಿ ವಿದ್ಯಾರ್ಥಿಗಳು … [Read more...] about ಶಿಬಿರಗಳು ಮಕ್ಕಳಿಗೆಜೀವನಾನುಭವ, ಜ್ಞಾನ ಸಂಪಾದನೆ ಕಲಿಸುತ್ತದೆ.
ತಿಲಕ ಚೌಕದಲ್ಲಿ ಶ್ರೀರಾಮ ನವಮಿ ಆಚರಣೆ
ಯಲ್ಲಾಪುರ: ಪಟ್ಟಣದ ತಿಲಕ ಚೌಕದಲ್ಲಿ ಶ್ರೀರಾಮ ನವಮಿಯನ್ನು ಸಂಭ್ರಮ ಸಡಗರ ದಿಂದ ಆಚರಿಸಲಾಯಿತು. ತಿಲಕ ಬಾಯ್ಸ ಹಾಗೂ ತಿಲಕ ಪರಿವಾರದವರಿಂದ ಬೃಹತ ಶ್ರೀರಾಮ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.ನಂತರ ಕೋಸಂಬರಿ ,ಪಾನಕ ಪ್ರಸಾದ ವಿತರಿಸಿದರು .ಅಪಾರ ಸಂಖ್ಯೆಯಲ್ಲಿ ಶ್ರೀರಾಮ ಭಕ್ತರು ಆಗಮಿಸಿ ಹಣ್ಣು ಕಾಯಿ ಸಮರ್ಪಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಶಿರೀಶ ಪ್ರಭು, ಲೋಕೇಶ ಬೀಡಿಕರ, , ಅಶೋಕ ಕಿತ್ತೂರ, ಪ್ರಸನ್ನ ಗುಡಿಗಾರ್,ರಜತ ಬದ್ದಿ, ಶಿವಪ್ರಕಾಶ ಕವಳಿ, … [Read more...] about ತಿಲಕ ಚೌಕದಲ್ಲಿ ಶ್ರೀರಾಮ ನವಮಿ ಆಚರಣೆ
ಬುಡಕಟ್ಟು ಸಮುದಾಯಗಳ ಬೃಹತ್ ಸಮಾವೇಶಕ್ಕೆ ಚಿಂತನೆ
ಯಲ್ಲಾಪುರ : ಬುಡಕಟ್ಟು ಮೂಲ ಕಲೆಯನ್ನು ದೇಶದ ಸಂಸ್ಕೃತಿಯೊAದಿಗೆ ಸಮ್ಮಿಲನಗೊಳಿಸುವಲ್ಲಿ ನಮ್ಮ ಇಲಾಖೆಯಿಂದ ಆದ್ಯತೆ ನೀಡಲಗುತ್ತಿದೆ. ಈ ನಿಟ್ಟಿನಲ್ಲಿ ಇಂದಿನ ಸಾಂಸ್ಕೃತಿP Àಕಾರ್ಯಕ್ರಮವೂ ಸಹ ಬುಡಕಟ್ಟುಜನರ ಕಲೆ ಸಂಸ್ಕೃತಿ, ಆಚಾರ-ವಿಚಾರಗಳನ್ನು ಬೆಳೆಸುವ ಕಾರ್ಯ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಬುಡಕಟ್ಟು ಸಮುದಾಯಗಳ ದೊಡ್ಡ ಸಮಾವೇಶ ಮಾಡಿ ಯುವಪೀಳಿಗೆಯವರನ್ನು ಸಾಂಸ್ಕೃತಿಕವಾಗಿ ಜೋಡಿಸಲಾಗುತ್ತದೆ.ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ … [Read more...] about ಬುಡಕಟ್ಟು ಸಮುದಾಯಗಳ ಬೃಹತ್ ಸಮಾವೇಶಕ್ಕೆ ಚಿಂತನೆ
ಮಳೆ ಗಾಳಿಯ ರಭಸಕ್ಕೆ ವಾಲಿಕೊಂಡಿರುವ ಚವತ್ತಿಯ ಶಾಲಾ ಕೊಠಡಿ
ಯಲ್ಲಾಪುರ :ಗುರುವಾರ ರಾತ್ರಿ ಸುರಿದ ಮಳೆ ಗಾಳಿಯ ರಭಸಕ್ಕೆ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಚವತ್ತಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಖೋಲಿಯೊಂದರ ಎಳೆ ಮುರಿದು ಇಡೀ ಕೊಟಡಿ ವಾಲಿಕೊಂಡಿರುವ ಘಟನೆ ನಡೆದಿರುತ್ತದೆ.ಘಟನೆಯಿಂದ ಯಾವುದೇ ಕ್ಷಣದಲ್ಲಿ ಕಟ್ಟಡ ಕುಷಿಯುವ ಸಾಧ್ಯತೆ ಇದ್ದು, ಸುದ್ದಿ ತಿಳಿದ ತಕ್ಷಣ ಉಮ್ಮಚ್ಗಿ ಗ್ರಾ.ಪಂ.ನ ಸ್ಥಳೀಯ ಸದಸ್ಯ ಮತ್ತು ಉಪಾಧ್ಯಕ್ಷರಾಗಿರುವ ಶಿವರಾಯ ಪೂಜಾರಿ ಅವರು, ಪಿ.ಡಿ.ಒ. ಶ್ರೀಧರ ಪಟಗಾರ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ … [Read more...] about ಮಳೆ ಗಾಳಿಯ ರಭಸಕ್ಕೆ ವಾಲಿಕೊಂಡಿರುವ ಚವತ್ತಿಯ ಶಾಲಾ ಕೊಠಡಿ




