ಯಲ್ಲಾಪುರ: ತಾಲೂಕಿನ ಇಡಗುಂದಿ ಗ್ರಾಮ ಪಂಚಾಯಿತಿ ಮಟ್ಟದ ಸೀತಾರಾಮ ಸಂಜೀವಿನಿ ಒಕ್ಕೂಟದ ಸಭೆ ನಡೆಯಿತು. ಈ ಸಂದರ್ಭದಲ್ಲಿ ಈ ಸಂಜೀವಿನಿ ಒಕ್ಕೂಟಕ್ಕೆ ಗ್ರಾಮ ಪಂಚಾಯಿತಿ ಯ ೧೩ ಸದಸ್ಯರು ಸೇರಿ ಕುಡಿಯುವ ನೀರಿನ ಫಿಲ್ಟರ್ ಇದರಲ್ಲಿ ವಾರ್ಮ ಕೋಲ್ಡ್ ಕುಡಿಯುವ ನೀರಿನ ಫಿಲ್ಟರ್ ಮಿಷನನ್ನು ಹಾಗೂ ಸಾಮಾನ್ಯವಾಗಿ ೨೦ ಲೀಟರಿನ ವಾಟರ್ ಕ್ಯಾನ್ ಹಿಡಿಯುವಂತಹ ಫಿಲ್ಟರ್ ಮೆಸೇಜನ್ನು ಮತ್ತು ಅಂಗವಿಕಲರಿಗೆ ೩ ಜಾಯಿಂಟ್ ಚೇರನ್ನು ಕೊಡುಗೆಯಾಗಿ … [Read more...] about ಇಡಗುಂದಿ ಗ್ರಾ ಪಂ ನಿಂದ ಮಹಿಳಾ ಒಕ್ಕೂಟ ಕ್ಕೆ ನೀರಿನ ಫಿಲ್ಟರ್ ಕೊಡುಗೆ
Yellapur
ಸಿದ್ದಿ ಯುವಕ-ಯುವತಿಯರಿಗೆ ಹೊಟೆಲ್ ಮ್ಯಾನೇಜ್ ಮೆಂಟ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಸಚಿವ ಹೆಬ್ಬಾರ್
ಯಲ್ಲಾಪುರ:ಕೇವಲ ಪದವಿ ಶಿಕ್ಷಣ ಪಡೆದರೆ ಉದ್ಯೋಗ ಸಿಗುತ್ತದೆ ಎಂಬ ಭರವಸೆ ಇಲ್ಲ. ಆದ್ದರಿಂದ ಮನು ವಿಕಾಸ ಸಂಸ್ಥೆ ನೀಡುತ್ತಿರುವ ಈ ತರಬೇತಿಯಲ್ಲಿ ಎಲ್ಲ ವರ್ಗದ ಬಡಜನರು ಅವಕಾಶ ಪಡೆದು, ಹೊಟೆಲ್ ಕ್ಷೇತ್ರದಲ್ಲಿ ಪರಿಣಿತಿ ಗಳಿಸಿಕೊಂಡಾಗ ಸಾಕಷ್ಟು ಬೇಡಿಕೆ ದೊರೆತು ಉದ್ಯೋಗ ಸೃಷ್ಟಿ ಯಾಗುತ್ತದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.ಅವರು ಪಟ್ಟಣದ ಕೋಡ್ಕಣಿ ಕಾಂಪ್ಲೆಕ್ಸ್ನಲ್ಲಿ ಮನು ವಿಕಾಸ ಸಂಸ್ಥೆ ಶಿರಸಿ, ಸಾತಾರದ ಆತಿಥ್ಯ ನಿರ್ವಹಣಾ ಸೇವಾ ಸಂಸ್ಥೆಗಳು … [Read more...] about ಸಿದ್ದಿ ಯುವಕ-ಯುವತಿಯರಿಗೆ ಹೊಟೆಲ್ ಮ್ಯಾನೇಜ್ ಮೆಂಟ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಸಚಿವ ಹೆಬ್ಬಾರ್
ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ
ಯಲ್ಲಾಪುರ: ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ ಯಾಗಿದ್ದು, ರೊಲರ್ ಸ್ಕೆಟಿಂಗ್ ಹಾಕಿಯಲ್ಲಿ ಕರ್ನಾಟಕ ತಂಡದಲ್ಲಿ ನಮ್ಮ ಜಿಲ್ಲೆಯ ಮಕ್ಕಳೆ ಹೆಚ್ಚಿನ ಸಂಖ್ಯೆಯಲ್ಲಿ ಇರುವದು ಸಂತಸದ ವಿಷಯ , ಇದು ತರಬೇತುದಾರ ದೀಲಿಪ್ ಹಣಬರ್ ಅವರಿಂದ ಸಾಧ್ಯ ವಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.ಅವರು ಭಾನುವಾರ ತಮ್ಮ ಕಚೇರಿಯಲ್ಲಿ ಚಂಡಿಗಡ್ ದಲ್ಲಿ ನಡೆದ 59 ರಾಷ್ಟ್ರೀಯ ರೊಲರ್ ಸ್ಕೆಟಿಂಗ್ ಹಾಕಿಯಲ್ಲಿ ಭಾಗವಹಿಸಿದ ಉತ್ತರ ಕನ್ನಡ ಜಿಲ್ಲೆಯ … [Read more...] about ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ
ಮನರಂಜಸಿದ ಬೇಡರವೇಷ ನೃತ್ಯ ಪ್ರದರ್ಶನ
ಯಲ್ಲಾಪುರ: ಪಟ್ಟಣದಲ್ಲಿ ಹೋಳಿ ಮುನ್ನಾ ದಿನ ನಡೆದ ಬೇಡರವೇಷ ನೃತ್ಯ ಪ್ರದರ್ಶನ ಎಲ್ಲರನ್ನು ಆಕರ್ಷಿಸಿತು. ಅಂಬೇಡ್ಕರ್ ನಗರ, ರವೀಂದ್ರ ನಗರ ಮತ್ತು ಶಾರದಾಗಲ್ಲಿ ಹೋಳಿ ಉತ್ಸವ ಸಮಿತಿಗಳಿಂದ ೩ ಬೇಡರ ವೇಷದ ಕುಣಿತದ ತಂಡಗಳಿAದ ಪ್ರದರ್ಶನ ಏರ್ಪಡಿಸಲಾಗಿತ್ತು.ಅಲ್ಲಲ್ಲಿ ಬೇಡರ ವೇಷದ ಪ್ರದರ್ಶನ ಗಳಿಗೆ ಉದ್ಯಮಿ ಬಾಲಕೃಷ್ಣ ನಾಯಕ್, ಸಮಾಜ ಸೇವಕ ನಂದನ ಬಾಳಗಿ, ಪಟ್ಟಣ: ಪಂಚಾಯತ ಉಪಾಧ್ಯಕ್ಷೆ ಶಾಮಿಲಿ ಪಾಟಣಕರ, ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್. ಗಾ೦ವಕರ, … [Read more...] about ಮನರಂಜಸಿದ ಬೇಡರವೇಷ ನೃತ್ಯ ಪ್ರದರ್ಶನ
ಆರ್. ವಿ ದೇಶಪಾಂಡೆ ಅವರಿಗೆ ಜನುಮದಿನದ ಶುಭ ಹಾರೈಸಿದ ಉಲ್ಲಾಸ ಶಾನಭಾಗ
ಯಲ್ಲಾಪುರ : ಕಾಂಗ್ರೆಸ್ ನ ಹಿರಿಯ ಮುತ್ಸದ್ಧಿ,ಉತ್ತರ ಕನ್ನಡ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರು, ಜಿಲ್ಲೆಯ ಅಭಿವೃದ್ಧಿ ಹರಿ ಕಾರ, ಬಡವರ ಬಂಧು, ಜನರ ಸಮಸ್ಯೆಗಳಿಗೆ ಸದಾ ಸ್ಪಂಧಿಸುವ ನಮ್ಮ ನೆಚ್ಚಿನ ನಾಯಕರು ಮಾರ್ಗದರ್ಶಕರು ಆದ ಸನ್ಮಾನ್ಯ ಶ್ರೀ ಆರ್. ವಿ ದೇಶಪಾಂಡೆ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.ಎಂದು ಡಿ ಸಿ ಸಿ ಸದಸ್ಯ ಉಲ್ಲಾಸ ಶಾನಭಾಗ ತಿಳಿಸಿದ್ದಾರೆ.ಅವರಿಗೆ ದೇವರು ಒಳ್ಳೆಯ ಆರೋಗ್ಯ ನೀಡಿ, ಜನರಿಗಾಗಿ ಇನ್ನಷ್ಟು ದುಡಿಯುವ ಶಕ್ತಿಯನ್ನ ನೀಡಲೆಂದು … [Read more...] about ಆರ್. ವಿ ದೇಶಪಾಂಡೆ ಅವರಿಗೆ ಜನುಮದಿನದ ಶುಭ ಹಾರೈಸಿದ ಉಲ್ಲಾಸ ಶಾನಭಾಗ




