ಯಲ್ಲಾಪುರ :ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಶೆಲ್ ದಾಳಿಗೆ ಮೃತಪಟ್ಟ ವೈದ್ಯಕೀಯ ವಿಧ್ಯಾರ್ಥಿ, ಹಾವೇರಿ ಜಿಲ್ಲೆಯ ಚಳಗೇರಿಯ ನವೀನ್ ರಾಜಶೇಖರ ಗ್ಯಾನ ಗೌಡ ಅವರಿಗೆ ಪಟ್ಟಣದಲ್ಲಿ ಅಂಬೇಡ್ಕರ್ ವೃತ್ತ ದಲ್ಲಿನಾಗರಿಕ ವೇದಿಕೆಯಿಂದ ಆಯೋಜಿಸಿದ್ದ ಶೃದ್ಧಾಂಜಲಿ ಸಲ್ಲಿಸಲಾಯಿತು.ನಾಗರಿಕ ವೇದಿಕೆಯ ಅಧ್ಯಕ್ಷರಾಮು ನಾಯ್ಕ ಮಾತನಾಡಿ, ಯಾವುದೇ ಸಮಸ್ಯೆ ಹಾಗೂ ಬಿಕ್ಕಟ್ಟಿಗೆ ಯುದ್ಧವೊಂದೇ ಪರಿಹಾರವಲ್ಲ. ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಮೂಲಕ ರಷ್ಯಾ … [Read more...] about ಶೆಲ್ ದಾಳಿಗೆ ಮೃತಪಟ್ಟ ನವೀನ್ ಗ್ಯಾನ ಗೌಡ ಅವರಿಗೆ ಶೃದ್ಧಾಂಜಲಿ ಸಲ್ಲಿಸಿದ ನಾಗರೀಕ ವೇದಿಕೆ
Yellapur
ಇಡಗುಂದಿ ಪಿ ಎಚ್ ಸಿ ಗೆ ಮಹಿಳಾ ಒಕ್ಕೂಟ ದಿಂದ ಇ ಸಿಜಿ ಹಸ್ತಾಂತರ
ಯಲ್ಲಾಪುರ: ತಾಲೂಕಿನ ಎನ್ ಆಯ್ ಆರ್ ಟೀಮಗೆ ಹೊಸದಾಗಿ ಮೂವರು ಪಿಟಿಸಿಗಳು ಬಂದಿದ್ದಾರೆ, .ಕೃಷಿ, ತೋಟಗಾರಿಕೆ ಬೆಳೆಗಳ ಉತ್ಪಾದನೆ ಮಾಡುವವವರಿಗೆ ಬ್ಯಾಂಕನ ಸಾಲಸೌಲಭ್ಯ ಕೊಡಿಸಲು , ಕಿರು ಅರಣ್ಯೋತ್ಪನ್ನಗಳ ಮೌಲ್ಯವರ್ಧಿತ ಹಾಗೂ ಗುಣಮಟ್ಟ ಆಧಾರಿತ ವಸ್ತುಗಳ ಪ್ಯಾಕಿಂಗ ,ಮಾರಾಟ ವ್ಯವಸ್ಥೆ ತಾಪಂ ಎನ್ ಆಯ್ ಆರ್ ಟೀಮ ನಿಂದ ಮಾಡ್ತಾ ಇದ್ದೇವೆ. ಎಂದು ತಾಲೂಕಾ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಹೇಳಿದರು.ಅವರು ತಾಲೂಕಿನ ಇಡಗುಂದಿಯ … [Read more...] about ಇಡಗುಂದಿ ಪಿ ಎಚ್ ಸಿ ಗೆ ಮಹಿಳಾ ಒಕ್ಕೂಟ ದಿಂದ ಇ ಸಿಜಿ ಹಸ್ತಾಂತರ
ಸಂಭ್ರಮ ದಿಂದ ನಡೆದ ಹುತ್ಕಂಡ ಹನುಮಂತದೇವರ ವರ್ಧಂತಿ ಉತ್ಸವ
ಯಲ್ಲಾಪುರ : ತಾಲೂಕಿನ ಹುತ್ಕಂಡದ ಹನುಮಂತಕೊಪ್ಪದ ಹನುಮಂತದೇವರ ದೇವಸ್ಥಾನದಪ್ರತಿಷ್ಠಾಪನಾ ಮಹೋತ್ಸವದ ೨೦ ನೇ ವರ್ಧಂತಿ ಉತ್ಸವ ಶುಕ್ರವಾರ ವಿವಿಧಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮ ದಿಂದ ಜರುಗಿತು.ವೇದಮೂರ್ತಿ ವೆಂಕಟ್ರಮಣ ಭಟ್ಟ ಬೆಳಖಂಡ ಅವರ ಪೌರೋಹಿತ್ಯದಲ್ಲಿ ಶ್ರೀ ದೇವರಸನ್ನಿಧಿಯಲ್ಲಿ ಗಣಹವನ, ಉಪನಿಷತ ಪಾರಾಯಣ,ಪುರುಷಸೂಕ್ತ ಪಾರಾಯಣ, ರುದ್ರಾಭಿಷೇಕಮುಂತಾದ ದೇವತಾ ಕಾರ್ಯ ನಡೆಯಿತು . ಶೃದ್ಧಾ ಭಕ್ತಿಯಿಂದ ಭಕ್ತ ರು … [Read more...] about ಸಂಭ್ರಮ ದಿಂದ ನಡೆದ ಹುತ್ಕಂಡ ಹನುಮಂತದೇವರ ವರ್ಧಂತಿ ಉತ್ಸವ
ಗ್ರಾಮಗಳಲ್ಲಿ ಜಲಮೂಲಗಳಿರುವ ಮನೆಗಳನ್ನು ಗುರುತಿಸಿ — ಸಿ ಇ ಓ ಪ್ರಿಯಾಂಗ ಎಮ್
ಯಲ್ಲಾಪುರ: ಪ್ರತಿಯೊಂದು ಗ್ರಾಮಗಳಲ್ಲಿ ಜಲಮೂಲಗಳಿರುವ ಮನೆಗಳನ್ನು ಗುರುತಿಸಿ ಅವರಿಂದ ಧೃಡಿಕರಣ ಪತ್ರವನ್ನು ಪಿಡಿಓ ಗಳು ಪಡೆದುಕೊಂಡು ಕಂಪೂಟರ ನಲ್ಲಿ ದಾಖಲಿಸಬೇಕು. ಯಾವದೇ ಬಾವಿ ಬೊರವೆಲ್ ಇಲ್ಲದಿರುವ ಮನೆಗಳಿಗೆ ಜಲ ಜೀವನ ಮಿಷನ್ ಯೋಜನೆಯಡಿನೀರಿನ ಸಂಪರ್ಕ ಕಲ್ಪಿಸಲಾಗುವದು .ಈಗಾಗಲೇ ಪ್ರಕ್ರಿಯೆ ಶುರುವಾಗಿದೆ.ಎಂದು ಜಿಲ್ಲಾಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ ಎಂ ಹೇಳಿದರು.ಅವರು ಪಟ್ಟಣ ವ್ಯಾಪ್ತಿ ಹಾಗೂ … [Read more...] about ಗ್ರಾಮಗಳಲ್ಲಿ ಜಲಮೂಲಗಳಿರುವ ಮನೆಗಳನ್ನು ಗುರುತಿಸಿ — ಸಿ ಇ ಓ ಪ್ರಿಯಾಂಗ ಎಮ್
ಮಾ.5 ರಂದು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವಿಕಲ ಚೇತನ ರಿಗೆ ತಪಾಸಣಾ ಶಿಬಿರ
ಯಲ್ಲಾಪುರ : ತಾಲೂಕಿನ ಲ್ಲಿರುವ ಬುದ್ದಿಮಾಂದ್ಯ ಮತ್ತು ಮಾನಸಿಕ ಕಾಯಿಲೆವುಳ್ಳರವರನ್ನು ಬಿಟ್ಟು ಉಳಿದ ಎಲ್ಲಾ ವಿಶೇಷ ವಿಕಲಚೇತನರಿಗೆ ಜಿಲ್ಲಾ ಪಂಚಾಯತ ಅನುದಾನದಲ್ಲಿ ಸಾಧನೆ ಸಲಕರಣೆಗಳನ್ನು ನೀಡಲು ಮಾ.5 ರಂದು ಯಲ್ಲಾಪುರ ತಾಲೂಕಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಆ ದಿನದಂದು ನಡೆಯುವ ಶಿಬಿರದಲ್ಲಿ ವಿಶೇಷ ವಿಕಲಚೇತನರಿಗೆ ವಿವಿಧ ನುರಿತ ವೈದ್ಯರಿಂದ ತಪಾಸಣೆ ಹಾಗೂ ಅಗತ್ಯವುಳ್ಳವರಿಗೆ ಸಾಧನ ಸಲಕರಣೆಗಳನ್ನು ಸಿದ್ಧಪಡಿಸಲು … [Read more...] about ಮಾ.5 ರಂದು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವಿಕಲ ಚೇತನ ರಿಗೆ ತಪಾಸಣಾ ಶಿಬಿರ



