ಯಲ್ಲಾಪುರ :ಪಟ್ಟಣದ ಚಿನ್ನಾಭರಣ ವ್ಯಾಪಾರಸ್ಥ ಗೌತಮ ಜುವೆಲ್ಲರಸ್ ನವರು ಪಟ್ಟಣದ ಪೊಲೀಸ್ ಠಾಣೆಗೆ 12 ಸಾವಿರ ರೂ ಮೌಲ್ಯದ ಎರಡು ಬ್ಯಾರಿಕೇಡ್ ಗಳನ್ನು ದೇಣಿಗೆಯಾಗಿ ನೀಡಿದ್ದಾರೆ . ಗೌತಮ ಜುವೆಲ್ಲರ್ಸ್ ಮಾಲೀಕ ಪ್ರಕಾಶ ಮೋಹನ ಶೆಟ್ ಅವರು ಇವುಗಳನ್ನು ಠಾಣೆಗೆ ಹಸ್ತಾಂತರಿಸಿದ್ದಾರೆ. ಪೊಲೀಸ್ ನಿರೀಕ್ಷಕ ಸುರೇಶ ಯಳ್ಳೂರ್ ಹಾಗೂ , ಸಿಬ್ಬಂದಿಗಳು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. … [Read more...] about ಗೌತಮ ಜುವೆಲ್ಲರಸ್ ಅವರಿಂದ ಬ್ಯಾರಿಕೇಡ್ ಗಳ ದೇಣಿಗೆ
Yellapur
ತೇಲಂಗಾರದಲ್ಲಿ ರಂಜಿಸಿದ ಕಾವ್ಯ ಗಾಯನ ಕಾರ್ಯಕ್ರಮ
ಯಲ್ಲಾಪುರ:ತಾಲೂಕಿನ ತೇಲಂಗಾರದಲ್ಲಿ ಮೈತ್ರಿ ಯುವ ಬಳಗ,ಕನ್ನಡ ಸಂಸ್ಕೃತಿ ಇಲಾಖೆ,ಕಸಾಪ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾವ್ಯ ಗಾಯನ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.ಕವಿಗಳಾದ ಸುಬ್ರಾಯ ಬಿದ್ರೆಮನೆ,ದತ್ತಾತ್ರಯ ಕಣ್ಣಿಪಾಲ್, ಗಣಪತಿ ಕಂಚಿಪಾಲ್,ಡಿ.ಜಿ.ಭಟ್ಟ ಧುಂಡಿ,ರೇಖಾ ಭಟ್ಟ,ವನರಾಗ ಶರ್ಮಾ,ಮಧುರಾ ಗಾಂವ್ಕಾರ,ಸತ್ಯನಾತಾಯಣ ಚಿಮ್ನಳ್ಳಿ ಕವಿತೆ ವಾಚಿಸಿದರು.ದಯಾನಂದ ದಾನಗೇರಿ ಸುಶ್ರಾವ್ಯವಾಗಿ ಹಾಡಿದರು.ದತ್ತಾತ್ರಯ ಚಿಟ್ಟೆಪಾಲ್ ಹಾರ್ಮೋನಿಯಂ,ಪ್ರದೀಪ … [Read more...] about ತೇಲಂಗಾರದಲ್ಲಿ ರಂಜಿಸಿದ ಕಾವ್ಯ ಗಾಯನ ಕಾರ್ಯಕ್ರಮ
ಹಳ್ಳಿಗೆ ಪಟ್ಟಣವನ್ನು ಕರೆತರುವ ಕೆಲಸ ಈ ಆಲೆಮನೆ ಹಬ್ಬ ಮಾಡುತ್ತಿದೆ.
ಯಲ್ಲಾಪುರ :ಹಳ್ಳಿಗೆ ಪಟ್ಟಣವನ್ನು ಕರೆತರುವ ಕೆಲಸ ಈ ಆಲೆಮನೆ ಹಬ್ಬ ಮಾಡುತ್ತಿದೆ. ನವರಸಗಳನ್ನು ಅಭಿವ್ಯಕ್ತಿಸುವ ವೇದಿಕೆ ಪರಂಪರೆಯ ಉಳಿಸುವ ಕಾರ್ಯಗಳು ಹಳ್ಳಿಗಳ ಈಹಬ್ಬಗಳಿಂದ ಸಾಧ್ಯ. ಎಂದು ಪಂಚಾಯತ ರಾಜ್ ಇಲಾಖೆ ವಿಕೇಂದ್ರೀಕರಣ ವ್ಯವಸ್ಥೆಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.ವಜ್ರಳ್ಳಿಯ ಸರ್ವೋದಯ ಕ್ರೀಡಾಂಗಣದಲ್ಲಿ ವಜ್ರಳ್ಳಿಯ ರಸೋತ್ಸವ ಸಮಿತಿ ಹಮ್ಮಿಕೊಂಡ ಆಲೆಮನೆ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಳ್ಳಿಯ ಜನರ ಬದುಕು ಬರಿದಾಗಬಾರದು. ಮತ್ತೆ … [Read more...] about ಹಳ್ಳಿಗೆ ಪಟ್ಟಣವನ್ನು ಕರೆತರುವ ಕೆಲಸ ಈ ಆಲೆಮನೆ ಹಬ್ಬ ಮಾಡುತ್ತಿದೆ.
ಪುರಾತನ ಈಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ
ಯಲ್ಲಾಪುರದ: ಪಟ್ಟಣದ ಈಶ್ವರ ಗಲ್ಲಿಯಲ್ಲಿರುವ ಪುರಾತನ ಈಶ್ವರ ದೇವಸ್ಥಾನಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಕುಟುಂಬ ಸಮೇತರಾಗಿ ಆಗಮಿಸಿ ವಿಶೇಷÀ ಪೂಜೆ, ಸಲ್ಲಿಸಿದರು.ಈಶ್ವರ ದೇವರು ಭಕ್ತರ ಅಭಿಲಾಷೆಗಳನ್ನು ಈಡೇರಿಸುವ ಜಾಗೃತ ದೇವರುೆ ಎಂದು ಖ್ಯಾತಿ ಹೊಂದಿದ್ದು ಇಲ್ಲಿನ ವಿಶೇಷವೆಂದರೆ ಭಕ್ತರೇ ಶಿವರಾತ್ರಿ ದಿನದಂದು ಮಾತ್ರವಲ್ಲದೇ ಉಳಿದ ದಿನಗಳಲ್ಲೂ ನೇರವಾಗಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಬಹುದಾಗಿದೆ. ಮಂಗಳವಾರ ಶಿವರಾತ್ರಿ ದಿನದಂದು ಅಪಾರ … [Read more...] about ಪುರಾತನ ಈಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ
ಆರ್ ಎಸ್ ಎಸ್ ನಿಂದ ಆಕರ್ಷಕ ಪಥಸಂಚಲನ.
ಯಲ್ಲಾಪುರ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಿಂದ ರವಿವಾರ ಪಟ್ಟಣದಲ್ಲಿ ಆಕರ್ಷಕ ಪಥಸಂಚನೆ ನಡೆಯಿತುಪ್ರತಿವರ್ಷ ಸಂಕ್ರಾಂತಿಯ ಸಮಯದಲ್ಲಿ ನಡೆಯುತ್ತಿದ್ದ ಸಂಘದ ಪಥಸಂಚಲನವು ಕರೋನಾ ನಿಯಮದ ಕಾರಣದಿಂದಾಗಿ ಸಾದ್ಯವಾಗದ ಕಾರಣ, ಸಂಘದ ಎರಡನೇ ಸರಸಂಘಚಾಲಕರಾದ ಪ.ಪೂ ಶ್ರೀ ಗೂರೂಜಿ ಅವರ ಜನ್ಮದಿನದ ಪ್ರಯುಕ್ತ ರವಿವಾರ ನೆರವೇರಿಸಲಾಯಿತು.ವೈ.ಟಿ.ಎಸ್.ಎಸ್. ಮೈದಾನದಿಂದ ಆರಂಭವಾದ ಪಥ ಸಂಚಲನವು ಸಂಚರಿಸುವ ಪಟ್ಟಣದ ಪ್ರಮುಖ . ರಸ್ತೆಯುದ್ದಕ್ಕೂ ರಂಗೋಲಿ, … [Read more...] about ಆರ್ ಎಸ್ ಎಸ್ ನಿಂದ ಆಕರ್ಷಕ ಪಥಸಂಚಲನ.




