• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ಇಡಗುಂದಿಯಲ್ಲಿ ಯಕ್ಷೋತ್ಸವ

November 24, 2021 by Jayaraj Govi Leave a Comment

ಯಲ್ಲಾಪುರ:ಸಮಾಜಕ್ಕೆ ಹಿರಿಯರು ನೀಡಿದ ಕೊಡುಗೆಯನ್ನು ಸ್ಮರಿಸಿ, ಅವರ ಸೇವೆಗೆ ಗೌರವ ನೀಡುವುದು ಉತ್ತಮ ಕಾರ್ಯ ಎಂದು ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಡಿ.ಶಂಕರ ಭಟ್ ಹೇಳಿದರು.ಅವರು ತಾಲೂಕಿನ ಇಡಗುಂದಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ, ರಾಮಲಿಂಗೇಶ್ವರ ದೇವಸ್ಥಾನ ಟ್ರಸ್ಟ್, ಅಭಿನೇತ್ರಿ ಆರ್ಟ್ ಟ್ರಸ್ಟ್ ನೀಲ್ಕೋಡ ಇವರ ಆಶ್ರಯದಲ್ಲ ಹಮ್ಮಿಕೊಂಡಿದ್ದ ಯಕ್ಷೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಹಲವು ದಶಕಗಳಿಂದ ವಿವಿಧ … [Read more...] about ಇಡಗುಂದಿಯಲ್ಲಿ ಯಕ್ಷೋತ್ಸವ

ಕ್ರೀಡಾ ಪಟು ಸುರೇಂದ್ರ(ಸೂರಿ) ಶೇರುಗಾರ ನಿಧನ

November 24, 2021 by Jayaraj Govi Leave a Comment

ಯಲ್ಲಾಪುರ.:ತಾಲ್ಲೂಕಿನ ವಜ್ರಳ್ಳಿಯ ಸುರೇಂದ್ರ(ಸೂರಿ) (೨೯)ರಾಮಯ್ಯ ಶೇರುಗಾರ ಕಳೆದ ವಾರ ನಡೆದ ಆಕಸ್ಮಿಕ ಅಪಘಾತದಲ್ಲಿ ‌ ತಲೆಗೆ ಪೆಟ್ಟು ಬಿದ್ದು ತೀವೃ ಗಾಯಗೊಂಡು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯ ತೀವೃ ನಿಗಾ ಘಟಕದಲ್ಲ್ಲಿ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯಲ್ಲಿ ಬುಧವಾರ ಅಸುನೀಗಿದ್ದಾರೆ. ಸುರೇಂದ್ರರವರು ವೃತ್ತಿಯಲ್ಲಿ ಅಂಚೆ ಇಲಾಖೆಯ ದಾಂಡೇಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ,ಪ್ರವೃತ್ತಿಯಲ್ಲಿ ಉತ್ತಮ ಕ್ರೀಡಾಪಟುವಾಗಿದ್ದರು.ತಂದೆ ರಾಮಯ್ಯ … [Read more...] about ಕ್ರೀಡಾ ಪಟು ಸುರೇಂದ್ರ(ಸೂರಿ) ಶೇರುಗಾರ ನಿಧನ

ಪುರಾಣ ಕಥೆಗಳ ಶೃವಣ ಮಾಡುವುದರಿಂದ ಜ್ಞಾನಾರ್ಜನೆ ಉಂಟಾಗುತ್ತದೆ

November 23, 2021 by Jayaraj Govi Leave a Comment

ಯಲ್ಲಾಪುರ;ಪುರಾಣ ಕಥೆಗಳ ಶೃವಣ ಮಾಡುವುದರಿಂದ ದೇವತಾರಾಧನೆ,ಜತೆಗೆ ಜ್ಞಾನಾರ್ಜನೆ ಉಂಟಾಗಲು ಸಾಧ್ಯ ಎಂದು ವೆ.ಜಿ.ವಿ.ಭಟ್ಟ ಬಾಸಲ್ ಹೇಳಿದರು.ಅವರು ತಾಲೂಕಿನ ತೇಲಂಗಾರದಲ್ಲಿ ರಾಮಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ ಹಾಗೂ ಗೋಪಾಲಕೃಷ್ಣ ಯಕ್ಷಗಾನ ಬಳಗ ಇವರು ಹಮ್ಮಿಕೊಂಡಿದ್ದ ಯಕ್ಷರಾತ್ರಿ ೫ ತಾಳಮದ್ದಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.ಪತ್ರಕರ್ತ ಸುಬ್ರಾಯ ಬಿದ್ರೆಮನೆ ಮಾತನಾಡಿ,ಉಳಿದೆಲ್ಲ ಕಲೆಗಳಲ್ಲಿ ಕನ್ನಡದ ಕಲಬೆರಕೆ ಹೆಚ್ಚುತ್ತ,ಕರ್ನಾಟಕದಲ್ಲೇ ಕನ್ನಡ … [Read more...] about ಪುರಾಣ ಕಥೆಗಳ ಶೃವಣ ಮಾಡುವುದರಿಂದ ಜ್ಞಾನಾರ್ಜನೆ ಉಂಟಾಗುತ್ತದೆ

ಬಸ್ಸಿಗೆ ಗುದ್ದಿದ ಕಾರು :ಪ್ರಯಾಣಿಕರು ಅಪಾಯದಿಂದ ಪಾರು

November 23, 2021 by Jayaraj Govi Leave a Comment

ಯಲ್ಲಾಪುರ : ಅಜಾಗರೂಕತೆಯಿಂದ ವೇಗವಾಗಿ ಕಾರನ್ನು ಓಡಿಸಿಕೊಂಡು ಬಂದು ಬಸ್‌ಗೆ ಗುದ್ದಿದಂತಹ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಆರತಿಬೈಲ್‌ ಸಮೀಪ ಸೋಮವಾರ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಅತಿ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಬಂದ ಆರೋಪಿ ಬೆಂಗಳೂರಿನ ಜೆ.ಪಿ. ನಗರದ ನಿವಾಸಿ ಫಾರೂಕ್‌ ಅಹಮ್ಮದ್‌, ಅಂಕೋಲಾ ಕಡೆಯಿಂದ ಬರುತ್ತಿದ್ದ ಕಾರವಾರ-ಹುಬ್ಬಳ್ಳಿ ಬಸ್‌ಗೆ ಮುಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ಬಸ್‌ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗಿಳಿದಿದೆ. … [Read more...] about ಬಸ್ಸಿಗೆ ಗುದ್ದಿದ ಕಾರು :ಪ್ರಯಾಣಿಕರು ಅಪಾಯದಿಂದ ಪಾರು

ಸಂತ ಈಶ್ವರ ಸಮ್ಮಾನ ಪುರಸ್ಕಾರ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಯವರಿಗೆ ಪ್ರಧಾನ

November 23, 2021 by Jayaraj Govi Leave a Comment

ಯಲ್ಲಾಪುರ : ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಯವರಿಗೆ ಸೋಮವಾರ ದೆಹಲಿಯ "ವಿಜ್ಞಾನ ಭವನ"ದಲ್ಲ ಸೇವಾ ಭಾರತಿ ಸಂಸ್ಥೆಯು    ಆಯೋಜಿಸಿರುವ ಸಂತ ಈಶ್ವರ ಸಮ್ಮಾನ ಪುರಸ್ಕಾರವನ್ನು  ಆರ್ ಎಸ್ ಎಸ್ ಸಂಘಚಾಲಕ   ಡಾ. ಮೋಹನ ಭಾಗವತ ಜೀ ಪ್ರಧಾನ ಮಾಡಿದರು.           ಈ ಸಂದರ್ಭದಲ್ಲಿ ಕೇಂದ್ರ ಬುಡಕಟ್ಟು ಕಲ್ಯಾಣ ಇಲಾಖೆ ಸಚಿವಅರ್ಜುನ ಮುಂಡ,ಸೇವಾ ಭಾರತಿ ಸಮಿತಿಯ … [Read more...] about ಸಂತ ಈಶ್ವರ ಸಮ್ಮಾನ ಪುರಸ್ಕಾರ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಯವರಿಗೆ ಪ್ರಧಾನ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,367 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar