• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ಎಂ.ಎ.ಹೆಗಡೆ ಯಕ್ಷಗಾನ ಕ್ಷೇತ್ರಕ್ಕೆ ಅಚ್ಚಳಿಯದ ಕೊಡುಗೆ ನೀಡಿದ್ದಾರೆ.

November 13, 2021 by Jayaraj Govi Leave a Comment

ಯಲ್ಲಾಪುರ :ಬಹುಭಾಷಾ ವಿದ್ವಾಂಸ, ಯಕ್ಷಗಾನದ ಶ್ರೇಷ್ಠ ಕಲಾವಿದ ಪ್ರೋ.ಎಂ.ಎ.ಹೆಗಡೆ ಜೀವನ ಗಾಥೆ ಕುರಿತ ಸಾಕ್ಷ್ಯಚಿತ್ರ ನಿರ್ಮಾಣ ಮಾಡುವ ಮೂಲಕ ಮುಂದಿನ ತಲೆಮಾರಿಗೂ ಅವರ ಜೀವನ ಸಾಧನೆ ದಾಟಿಸಬೇಕು ಎಂದು ಸಂಯುಕ್ತ ಕರ್ನಾಟಕದ ಕಾರ್ಯನಿರ್ವಾಹಕ ಸಂಪಾದಕ, ಲೋಕ ಶಿಕ್ಷಣ ಟ್ರಸ್ಟ ಸಿಇಓ ಮೋಹನ್ ಹೆಗಡೆ ಹೇಳಿದರು.ಅವರು ಸ್ವರ್ಣವಲ್ಲಿ ಸುಧರ್ಮಾ ಸಭಾಂಗಣದಲ್ಲಿ ದಿ.ಎಂ.ಎ.ಹೆಗಡೆ ಅವರ ಸಂಸ್ಮರಣ ನಿಮಿತ್ತ ಯಕ್ಷ ಶಾಲ್ಮಲಾ ಹಾಗೂ ದಿ.ಎಂ.ಎ.ಹೆಗಡೆ ಸಂಸ್ಮರಣ ಸಮಿತಿ ಜಂಟಿಯಾಗಿ … [Read more...] about ಎಂ.ಎ.ಹೆಗಡೆ ಯಕ್ಷಗಾನ ಕ್ಷೇತ್ರಕ್ಕೆ ಅಚ್ಚಳಿಯದ ಕೊಡುಗೆ ನೀಡಿದ್ದಾರೆ.

ಬಸ್ಸಿಗೆ ಲಾರಿ ಡಿಕ್ಕಿ :ಪ್ರಯಾಣಿಕರಿಗೆ ಗಾಯ

November 13, 2021 by Jayaraj Govi Leave a Comment

ಯಲ್ಲಾಪುರ: ಪ್ರಯಾಣಿಕರನ್ನು ಇಳಿಸುತಿದ್ದ ವಾಕರಾಸಂಸ್ಥೆ ಬಸ್ಸಿನ ಹಿಂದಿನಿಂದ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ಪಟ್ಟಣದ ಗಾಂಧಿ ಚೌಕದಲ್ಲಿ ನಡೆದಿದೆ.ಅಂಕೊಲಾ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಲಾರಿ ನಿಂತ ಬಸ್ಸಿಗೆ ಹೊಡೆದಿದೆ. ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ರಸ್ತೆ ಬದಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತಿದ್ದ ಬಸ್ ಗೆ ಲಾರಿ ಗುದ್ದಿದೆ. ಪರಿಣಾಮ ನಿರ್ವಾಹಕ ಸೇರಿದಂತೆ ಮೂವರಿಗೆ ಗಾಯವಾಗಿದೆ.ಮಹಿಳೆಯೊಬ್ಬಳಿಗೆ ತೀವ್ರ … [Read more...] about ಬಸ್ಸಿಗೆ ಲಾರಿ ಡಿಕ್ಕಿ :ಪ್ರಯಾಣಿಕರಿಗೆ ಗಾಯ

  ಜನಜಾಗೃತಿಗಾಗಿ ಕನ್ಯಾಕುಮಾರಿ ಯವರೆಗೆ ಸೈಕಲ್ ಜಾಥಾ

November 12, 2021 by Jayaraj Govi Leave a Comment

ಯಲ್ಲಾಪುರ:  ಪರಿಸರ ಮಾಲಿನ್ಯ, ಹಚ್ಚೆಚ್ಚು ತರಕಾರಿ ಬೆಳಸಿ ಸಧೃಡ ಸಮಾಜ ಬೆಳಸಿ ಹಾಗೂಹೆಣ್ಣು ಶಿಶು ಭ್ರೂಣ ಹತ್ಯೆ  ಖಂಡಿಸಿ, ಇಂಧನ ಉಳಿಸಿ ಸಂದೇಶ ಸಾರುವ ಮೂಲಕ ಜಾಗೃತಿ ಮೂಡಿಸಲು  ಪೂನಾದಿಂದ ಕನ್ಯಾಕುಮಾರಿಯರೆಗೆ ಹೊರಟಿರುವ ಸೈಕಲ್ ಜಾಥಾ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಹಿರಿಯರಾದ ಪದ್ಮನಾಭ ಶಾನಭಾಗ ಹಾಗೂ ಸತ್ಯನ್ ನಾಯರ್ ರಾಷ್ಟಿçÃಯ ಹೆದ್ದಾರಿ ಯ ಇಂದ್ರಪ್ರಸ್ಥ ಹೋಟೆಲ್ ಬಳಿ ಸ್ವಾಗತಿಸಿದರು.ಪೂನಾದ ಹಡಪ್ಸರ್ ಸೈಕಲ್ ಗ್ರುಪ್ ಮತ್ತು ವಿಸ್ಕ್ … [Read more...] about   ಜನಜಾಗೃತಿಗಾಗಿ ಕನ್ಯಾಕುಮಾರಿ ಯವರೆಗೆ ಸೈಕಲ್ ಜಾಥಾ

ಭಕ್ತಿಯ ಸಿದ್ದಾಂತ ಯಕ್ಷಗಾನದಲ್ಲಿ ಕಾಣಬಹುದು: ಸ್ವರ್ಣವಲ್ಲಿಶ್ರೀ

November 10, 2021 by Jayaraj Govi Leave a Comment

ಯಲ್ಲಾಪುರ: ಯಕ್ಷಗಾನ ಸೇರಿದಂತೆ ಕಲೆ ಬೆಳೆಯುವುದಕ್ಕೆ ಪ್ರೋತ್ಸಾಹ ನೀಡಬೇಕು. ನಮ್ಮ ಪ್ರಾಚೀನ ಕಲೆಯಾದ ಯಕ್ಷಗಾನದ ಶ್ರೇಷ್ಠತೆಯನ್ನು ಮನಗಾಣಬೇಕು. ಭಗವಂತನ ಅರಿವಿಗೆ ಪರಾಭಕ್ತಿ ಮುಖ್ಯ. ಭಕ್ತಿಯ ಸಿದ್ದಾಂತ ಯಕ್ಷಗಾನದಲ್ಲಿ ಕಾಣಬಹುದು. ಪೌರಾಣಿಕ ಕಥೆಯ ಮೂಲಕ ನಮಗೆ ಭಕ್ತಿಯ ಸಿದ್ದಾಂತವನ್ನು ಪರಿಚಯಿಸುತ್ತದೆ ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ನುಡಿದರು.ಅವರು ಸೋಮವಾರ ಗಾಂಧಿ ಕುಠಿರದಲ್ಲಿ ನಡೆದ 35 ನೇ ವರ್ಷದ ಮೂರನೇ ದಿನದ … [Read more...] about ಭಕ್ತಿಯ ಸಿದ್ದಾಂತ ಯಕ್ಷಗಾನದಲ್ಲಿ ಕಾಣಬಹುದು: ಸ್ವರ್ಣವಲ್ಲಿಶ್ರೀ

ಪ್ರತಿ ಕಾರ್ಯಗಳಲ್ಲಿಯೂ ಸತ್ಯಂ, ಶಿವಂ, ಸುಂದರಂ ಇರಬೇಕು.

November 10, 2021 by Jayaraj Govi Leave a Comment

ಯಲ್ಲಾಪುರ : ಧರ್ಮದಲ್ಲಿ ಸಂಸ್ಕೃತಿ ಅಡಗಿದೆ. ನಾವು ನೋಡುವ, ಮಾಡುವ ಪ್ರತಿ ಕಾರ್ಯದಲ್ಲಿ ಧರ್ಮವಿರಬೇಕು. ಅದೇ ಸಂಸ್ಕೃತಿಯಾಗಿ ಕಾಣಬಹುದು. ಮಾತೃದೇವೋ, ಪಿತೃದೇವೋ ಎನ್ನುವುದರಲ್ಲಿ ಧರ್ಮ ಸಂಸ್ಕೃತಿಯ ತಳಹದಿಯನ್ನು ಕಾಣಬಹುದು. ಹಾಗೆಯೇ ನಮ್ಮ ಪ್ರಾಚೀನ ಪರಂಪರೆಯಲ್ಲಿ ಮಾತ್ರ ಸಂಸ್ಕೃತಿಯ ಪ್ರತಿರೂಪವನ್ನು ಕಾಣಬಹುದು ಎಂದು ರಾಷ್ಟಿçÃಯ ಸ್ವಯಂ ಸೇವಕ ಸಂಘದ ಬೌದ್ಧಿಕ ಪ್ರಮುಖ ಡಾ.ರವಿಂದ್ರಜೀ ಹೇಳಿದರು.ಅವರು ಪಟ್ಟಣದ ಗಾಂಧಿಕುಟೀರದಲ್ಲಿ ಸಂಕಲ್ಪ ಉತ್ಸವದ ಸಾಂಸ್ಕೃತಿಕ ಭಾರತ … [Read more...] about ಪ್ರತಿ ಕಾರ್ಯಗಳಲ್ಲಿಯೂ ಸತ್ಯಂ, ಶಿವಂ, ಸುಂದರಂ ಇರಬೇಕು.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,367 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar