ಯಲ್ಲಾಪುರ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಬುಧವಾರ ತಾಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಚಿಕ್ಕಮಾವಳ್ಳಿ ಗ್ರಾಮದಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ನಂತರ ಚಿಕ್ಕಮಾವಳ್ಳಿ ಗ್ರಾಮದಲ್ಲಿ ನೂತನ ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆಯನ್ನು ನೆರವೇರಿಸುವುದರ ಮೂಲಕವಾಗಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ವಿಧಾನಪರಿಷತ ಸದಸ್ಯ ಶಾಂತಾರಾಮ ಸಿದ್ದಿ, ಮಂಡಲಾಧ್ಯಕ್ಷ ಗೋಪಾಲಕೃಷ್ಣ … [Read more...] about ಚಿಕ್ಕಮಾವಳ್ಳಿ ಅಂಗನವಾಡಿ ಕೇಂದ್ರ ಉದ್ಘಾಟಿಸಿದ ಸಚಿವ ಹೆಬ್ಬಾರ್
Other
ಶ್ರೀ ಬಸವೇಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ
ಯಲ್ಲಾಪುರ : ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ವಿಜೃಂಭಣೆಯಿAದ ಆಚರಿಸಲಾಯಿತು.ಶಿವಲಿಂಗಕ್ಕೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.ಪಂಚಾಮೃತ ಅಭಿಷೇಕ,ಏಕರುದ್ರಾಭಿಷೇಕ, ಕ್ಷಿರಭಿಷೇಕ ನವಧಾನ್ಯ ಅಭಿಷೇಕ್ ಹಾಗೂ ವಿಶೇಷ ಬೆಳ್ಳಿಯ ಪ್ರಭಾವಳಿ ಹಾಗೂ ಹೂವಿನ ಅಲಂಕಾರ ,ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ , ಪ್ರಸಾದ ವಿತರಣೆ ನಡೆಯಿತು. ಬಂದಿದ್ದ ಪ್ರತಿಯೊಬ್ಬ ಭಕ್ತರಿಗೂ ಭಿಲ್ವಪತ್ರೆಯನ್ನು ಅಲ್ಲಿಯೇ ನೀಡಿ … [Read more...] about ಶ್ರೀ ಬಸವೇಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ
ಗೌತಮ ಜುವೆಲ್ಲರಸ್ ಅವರಿಂದ ಬ್ಯಾರಿಕೇಡ್ ಗಳ ದೇಣಿಗೆ
ಯಲ್ಲಾಪುರ :ಪಟ್ಟಣದ ಚಿನ್ನಾಭರಣ ವ್ಯಾಪಾರಸ್ಥ ಗೌತಮ ಜುವೆಲ್ಲರಸ್ ನವರು ಪಟ್ಟಣದ ಪೊಲೀಸ್ ಠಾಣೆಗೆ 12 ಸಾವಿರ ರೂ ಮೌಲ್ಯದ ಎರಡು ಬ್ಯಾರಿಕೇಡ್ ಗಳನ್ನು ದೇಣಿಗೆಯಾಗಿ ನೀಡಿದ್ದಾರೆ . ಗೌತಮ ಜುವೆಲ್ಲರ್ಸ್ ಮಾಲೀಕ ಪ್ರಕಾಶ ಮೋಹನ ಶೆಟ್ ಅವರು ಇವುಗಳನ್ನು ಠಾಣೆಗೆ ಹಸ್ತಾಂತರಿಸಿದ್ದಾರೆ. ಪೊಲೀಸ್ ನಿರೀಕ್ಷಕ ಸುರೇಶ ಯಳ್ಳೂರ್ ಹಾಗೂ , ಸಿಬ್ಬಂದಿಗಳು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. … [Read more...] about ಗೌತಮ ಜುವೆಲ್ಲರಸ್ ಅವರಿಂದ ಬ್ಯಾರಿಕೇಡ್ ಗಳ ದೇಣಿಗೆ
ತೇಲಂಗಾರದಲ್ಲಿ ರಂಜಿಸಿದ ಕಾವ್ಯ ಗಾಯನ ಕಾರ್ಯಕ್ರಮ
ಯಲ್ಲಾಪುರ:ತಾಲೂಕಿನ ತೇಲಂಗಾರದಲ್ಲಿ ಮೈತ್ರಿ ಯುವ ಬಳಗ,ಕನ್ನಡ ಸಂಸ್ಕೃತಿ ಇಲಾಖೆ,ಕಸಾಪ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾವ್ಯ ಗಾಯನ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.ಕವಿಗಳಾದ ಸುಬ್ರಾಯ ಬಿದ್ರೆಮನೆ,ದತ್ತಾತ್ರಯ ಕಣ್ಣಿಪಾಲ್, ಗಣಪತಿ ಕಂಚಿಪಾಲ್,ಡಿ.ಜಿ.ಭಟ್ಟ ಧುಂಡಿ,ರೇಖಾ ಭಟ್ಟ,ವನರಾಗ ಶರ್ಮಾ,ಮಧುರಾ ಗಾಂವ್ಕಾರ,ಸತ್ಯನಾತಾಯಣ ಚಿಮ್ನಳ್ಳಿ ಕವಿತೆ ವಾಚಿಸಿದರು.ದಯಾನಂದ ದಾನಗೇರಿ ಸುಶ್ರಾವ್ಯವಾಗಿ ಹಾಡಿದರು.ದತ್ತಾತ್ರಯ ಚಿಟ್ಟೆಪಾಲ್ ಹಾರ್ಮೋನಿಯಂ,ಪ್ರದೀಪ … [Read more...] about ತೇಲಂಗಾರದಲ್ಲಿ ರಂಜಿಸಿದ ಕಾವ್ಯ ಗಾಯನ ಕಾರ್ಯಕ್ರಮ
ಹಳ್ಳಿಗೆ ಪಟ್ಟಣವನ್ನು ಕರೆತರುವ ಕೆಲಸ ಈ ಆಲೆಮನೆ ಹಬ್ಬ ಮಾಡುತ್ತಿದೆ.
ಯಲ್ಲಾಪುರ :ಹಳ್ಳಿಗೆ ಪಟ್ಟಣವನ್ನು ಕರೆತರುವ ಕೆಲಸ ಈ ಆಲೆಮನೆ ಹಬ್ಬ ಮಾಡುತ್ತಿದೆ. ನವರಸಗಳನ್ನು ಅಭಿವ್ಯಕ್ತಿಸುವ ವೇದಿಕೆ ಪರಂಪರೆಯ ಉಳಿಸುವ ಕಾರ್ಯಗಳು ಹಳ್ಳಿಗಳ ಈಹಬ್ಬಗಳಿಂದ ಸಾಧ್ಯ. ಎಂದು ಪಂಚಾಯತ ರಾಜ್ ಇಲಾಖೆ ವಿಕೇಂದ್ರೀಕರಣ ವ್ಯವಸ್ಥೆಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.ವಜ್ರಳ್ಳಿಯ ಸರ್ವೋದಯ ಕ್ರೀಡಾಂಗಣದಲ್ಲಿ ವಜ್ರಳ್ಳಿಯ ರಸೋತ್ಸವ ಸಮಿತಿ ಹಮ್ಮಿಕೊಂಡ ಆಲೆಮನೆ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಳ್ಳಿಯ ಜನರ ಬದುಕು ಬರಿದಾಗಬಾರದು. ಮತ್ತೆ … [Read more...] about ಹಳ್ಳಿಗೆ ಪಟ್ಟಣವನ್ನು ಕರೆತರುವ ಕೆಲಸ ಈ ಆಲೆಮನೆ ಹಬ್ಬ ಮಾಡುತ್ತಿದೆ.




