ಯಲ್ಲಾಪುರ : ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಸಿ.ಸಿ ರಸ್ತೆಗಳನ್ನು ಹಾಗೂ ಜೋಗಳೆಪಾಲದಿಂದ ಸಾಂಬೆಕುಂಬ್ರಿ ಅನ್ನು ಸಂಪರ್ಕಿಸುವ ನೂತನ ಸೇತುವೆಯನ್ನು ಉದ್ಘಾಟಿಸಿದರು.ನಂತರ ಕಳಚೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಎಮ್.ಪಿ.ಎಮ್.ಸಿ ಗೋದಾಮು ಕಟ್ಟಡವನ್ನು ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ … [Read more...] about ವಜ್ರಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ
Other
ಅಷ್ಟಾವಧಾನ ಪದಗಳ ನಡುವಿನ ಸವಾಲಿನ ಆಟ
ಯಲ್ಲಾಪುರ: "ಏಕಕಾಲಕ್ಕೆ ಅನೇಕ ವಿಷಯಗಳಲ್ಲಿ ಲಕ್ಷ್ಯವನ್ನು ಕೇಂದ್ರಿಕರಿಸುವ ಕಲೆಯನ್ನು ಆಹ್ವಾಧಿಸುವ ಅಪರೂಪದ ಅಷ್ಟಾವಧಾನ" ಕಾರ್ಯಕ್ರಮ ನಾಯ್ಕನಕೆರೆಯ ಶಾರದಾಂಬಾ ದೇವಿಸಭಾಭವನದಲ್ಲಿ ನಡೆಯಿತು. ಅವಧಾನಿ ಗಣೇಶ ಕೊಪ್ಪಲತೋಟ ಅವರು, ಅಷ್ಟಾವಧಾನದ ಪರಿಚಯ ಹಾಗೂ ವಿಶೇಷತೆಗಳ ಬಗ್ಗೆ ತಿಳಿಸಿದರು. ಅಷ್ಟಾವಧಾನ ಸಾಹಿತ್ಯ ಕ್ಷೇತ್ರಕ್ಕೆ ಸಂಬAಧಿಸಿದ್ದಾಗಿದ್ದು, ಪದಗಳ ನಡುವಿನ ಸವಾಲಿನ ಆಟವಾಗಿದೆ. ನಿಷೇಧಾಕ್ಷರಿ, ಸಮಸ್ಯಾಪೂರ್ಣ, ದತ್ತಪದಿ, ಚಿತ್ರ ಕವಿತೆ, ಆಶು ಕವಿತೆ, ಕಾವ್ಯ … [Read more...] about ಅಷ್ಟಾವಧಾನ ಪದಗಳ ನಡುವಿನ ಸವಾಲಿನ ಆಟ
ಫಲಾಪೇಕ್ಷೆ ಇಲ್ಲದೇ ಮಾಡಿದ ಸಾಧನೆ ಬಹುಕಾಲ ನಿಲ್ಲಲು ಸಾಧ್ಯ.
ಯಲ್ಲಾಪುರ;ಯಾವುದೇ ಕ್ಷೇತ್ರದಲ್ಲಿ ಫಲಾಪೇಕ್ಷೆ ಇಲ್ಲದೇ ಮಾಡಿದ ಸಾಧನೆ ಸಮಾಜದಲ್ಲಿ ಬಹುಕಾಲ ನಿಲ್ಲಲು ಸಾಧ್ಯ.ಅಂತಹ ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಅದು, ಬೇರೆಯವ ಬದುಕಿಗೆ ಪ್ರೇರಣೆ ಯಾದರೆ ಸಾರ್ಥಕವಾದಂತೆ ಎಂದು ಘಟಕ ವ್ಯವಸ್ಥಾಪಕ ಸಂತೋಷ ವೆರ್ಣೆಕರ್ ಹೇಳಿದರು.ಅವರು ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ಘಟಕದ ಸಭಾಭವನದಲ್ಲಿ ಕನ್ನಡ ಕ್ರೀಯಾ ಸಮೀತಿಯ ವತಿಯಿಂದ ಏರ್ಪಡಿಸಿದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸಿ … [Read more...] about ಫಲಾಪೇಕ್ಷೆ ಇಲ್ಲದೇ ಮಾಡಿದ ಸಾಧನೆ ಬಹುಕಾಲ ನಿಲ್ಲಲು ಸಾಧ್ಯ.
ಮಾವಿನಮನೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 1 ಕೋಟಿ ರೂ ವೆಚ್ಚ ದ ಕಾಮಗಾರಿ ಗೆ ಚಾಲನೆ
ಯಲ್ಲಾಪುರ : ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ತಾಲೂಕಿನ ಮಾವಿನಮನೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸುವುದರ ಮೂಲಕವಾಗಿ ಚಾಲನೆ ನೀಡಿದರು.ನಂತರ ಬಾಸಲ್ ವಾಗಳ್ಳಿಯ ನೂತನ ಎ.ಪಿ.ಎಮ್.ಸಿ ಗೋದಾಮ ಅನ್ನು ಉದ್ಘಾಟಿಸಿ, ಮಲವಳ್ಳಿಯಲ್ಲಿ ನೂತನ ಗೋದಾಮ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ … [Read more...] about ಮಾವಿನಮನೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 1 ಕೋಟಿ ರೂ ವೆಚ್ಚ ದ ಕಾಮಗಾರಿ ಗೆ ಚಾಲನೆ
ಕ್ರೀಡಾಂಗಣ ಮಾಡಿಕೊಡುವಂತೆ ಬಾಸಲ್ ನ ಯುವಕ ರಿಂದ ಮನವಿ
ಯಲ್ಲಾಪುರ: ಬಾಸಲ್ ಗ್ರಾಮದಲ್ಲಿ ಕ್ರೀಡಾ ಮೈದಾನದ ಕೊರತೆ ಇದ್ದು ನಮಗೊಂದು ಕ್ರೀಡಾಂಗಣ ಮಾಡಿಕೊಡುವಂತೆ ಬಾಸಲ್ ನ ಯುವಕರು ಯುವ ನಾಯಕ ವಿವೇಕ್ ಹೆಬ್ಬಾರ್ ಅವರ ಮೂಲಕ ಕಾರ್ಮಿಕ ಸಚಿವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಿದರು.ಬಾಸಲ್ ಗ್ರಾಮದಲ್ಲಿ ಇದುವರೆಗೂ ಯಾವುದೇ ಸರಿಯಾದ ಕ್ರೀಡಾ ಮೈದಾನ ಇಲ್ಲ. ಬಾಸಲ್ ಸುತ್ತಮುತ್ತಲಿನ ಕ್ರೀಡಾಪಟುಗಳು ವಜ್ರಳ್ಳಿ ,ಮಲವಳ್ಳಿ, ಬಾರೆಯಂತಹ ದೂರದ ಊರುಗಳಿಗೆ ತೆರಳಿ ಕ್ರೀಡಯಲ್ಲಿ ಭಾಗವಹಿಸಬೇಕು. ಇನ್ನಿತರ … [Read more...] about ಕ್ರೀಡಾಂಗಣ ಮಾಡಿಕೊಡುವಂತೆ ಬಾಸಲ್ ನ ಯುವಕ ರಿಂದ ಮನವಿ



