• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Other

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನ ೧೯೧ನೇ ಸ್ಮರಣೋತ್ಸವ

January 28, 2022 by Jayaraj Govi Leave a Comment

ಯಲ್ಲಾಪುರ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ  ಸಂಗೊಳ್ಳಿ ರಾಯಣ್ಣ ೧೯೧ನೇ ಸ್ಮರಣೋತ್ಸವ ಅಂಗವಾಗಿ ಪಟ್ಟಣದ ಕಾಳಮ್ಮನಗರದಲ್ಲಿರುವ ಸಂಗೊಳ್ಳಿ ರಾಯಣ್ಣ ರಸ್ತೆ  ಬಳಿಯಿರುವ ಅವರ  ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಕ್ರಾಂತಿವೀರ À ಸಂಗೊಳ್ಳಿ ರಾಯಣ್ಣ  ಅಭಿಮಾನಿ ಬಳಗದ ಸದಸ್ಯರು, ಕಾಳಮ್ಮ ನಗರದ ನಿವಾಸಿಗಳು ಇದ್ದರು. … [Read more...] about ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನ ೧೯೧ನೇ ಸ್ಮರಣೋತ್ಸವ

ಲಿಂಗನ ಕೊಪ್ಪ ಸ ಹಿ ಪ್ರಾ ಶಾಲೆ ಶಾಲೆಯಲ್ಲಿ ಗಣರಾಜ್ಯೋತ್ಸವ

January 28, 2022 by Jayaraj Govi Leave a Comment

ಯಲ್ಲಾಪುರ :ತಾಲೂಕಿನ ಲಿಂಗನ ಕೊಪ್ಪ ಸ ಹಿ ಪ್ರಾ ಶಾಲೆ ಶಾಲೆಯಲ್ಲಿ 73 ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಶಾಲೆಗೆ ಎಸ್ ಡಿ ಎಂ ಸಿ ಯವರು ಮತ್ತು ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಕೊಡುಗೆ ಯಾಗಿ ನೀಡಿದ ಸ್ಮಾರ್ಟ್ ಟಿವಿ ಯ ನ್ನು ಬಿ ಆರ್ ಸಿ ಸಮನ್ವಯ ಅಧಿಕಾರಿ ಯದ ಶ್ರೀರಾಮ್ ಹೆಗಡೆ ಉದ್ಘಾಟಿಸಿ ಮಾತನಾಡಿ ಇದು ತಾಲೂಕಿನ ಎಲ್ಲ ಶಾಲೆಗಳಿಗೂ ಮಾದರಿ ಆಗುವುದರ ಜೊತೆಗೆ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಲಿ ಎಂದು ಹೇಳಿದರು. ಮುಖ್ಯ ಅತಿಥಿಗಳಾದ ಗ್ರಾ ಪಂ ಸದಸ್ಯ ವಿಶ್ವನಾಥ್ … [Read more...] about ಲಿಂಗನ ಕೊಪ್ಪ ಸ ಹಿ ಪ್ರಾ ಶಾಲೆ ಶಾಲೆಯಲ್ಲಿ ಗಣರಾಜ್ಯೋತ್ಸವ

ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ ಗಣರಾಜ್ಯೋತ್ಸವ

January 28, 2022 by Jayaraj Govi Leave a Comment

ಯಲ್ಲಾಪುರ: ಇಂದಿನ ದಿನಮಾನದಲ್ಲಿ  ಪ್ರಜೆಗಳೆಲ್ಲರೂ ಸಂವಿಧಾನದ ಹಕ್ಕುಗಳನ್ನು ಮಾತ್ರ ಕೇಳಿ ತಿಳಿದು ನಡೆಸುವುದು ಅಷ್ಟೇ ಸಾಲದು, ಸಂವಿಧಾನದ ಕರ್ತವ್ಯದ ಪಾಲನೆಯು ಬಹಳ ಮುಖ್ಯವಾಗಿದೆ. ಸಂವಿಧಾನದ ಕರ್ತವ್ಯವನ್ನು ಅರಿತು ಪಾಲಿಸಿದರೆ ಮಾತ್ರ ಇವತ್ತಿನ ಆಚರಣೆಗೆ ಮಹತ್ವಬರುತ್ತದೆ.ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಎಲ್. ಭಟ್, ಹೇಳಿದರು.ಅವರು  ತಾಲೂಕಿನ ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ ೭೩ ನೇ ಗಣರಾಜ್ಯೋತ್ಸದಂಗವಾಗಿ ಬಿ. ಆರ್ ಅಂಬೇಡ್ಕರ ಅವರ … [Read more...] about ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ ಗಣರಾಜ್ಯೋತ್ಸವ

ರುದ್ರ ಭೂಮಿ ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಚಿವ ಶಿವರಾಮ ಹೆಬ್ಬಾರ್ ರವರಿಗೆ ಮನವಿ

January 26, 2022 by Jayaraj Govi Leave a Comment

ಯಲ್ಲಾಪುರ :,ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ,  ಕಾಮಗಾರಿಯ ಭರದಲ್ಲಿ ಹಲವು ಸಮಾಧಿಗಳನ್ನು ಕಿತ್ತೆಸೆಯಲಾಗಿದೆ.  . ರುದ್ರ ಭೂಮಿ ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಚಿವ ಶಿವರಾಮ ಹೆಬ್ಬಾರ್ ರವರಿಗೆ ಸವಿತಾ ಸಮಾಜ, ನಾಮಧಾರಿ. ಭೋವಿವಡ್ಡರ, ವಾಲ್ಮೀಕಿ, ಭಜಂತ್ರಿ ಮತ್ತಿತರ ಸಮಾಜದ ಪ್ರಮುಖರು ಮಂಗಳವಾರ ಮನವಿ ನೀಡಿದರು ಮನವಿ ಯಲ್ಲಿ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಪಟ್ಟಣದಲ್ಲಿ ಅಲ್ಪಸಂಖ್ಯಾತರು, ಲಿಂಗಾಯತರು ಅವರದ್ದೇ ಆದ … [Read more...] about ರುದ್ರ ಭೂಮಿ ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಚಿವ ಶಿವರಾಮ ಹೆಬ್ಬಾರ್ ರವರಿಗೆ ಮನವಿ

ಯಲ್ಲಾಪುರದಲ್ಲಿ  ಟ್ರಕ್ ಟರ್ಮಿನಲ್ :ಜಾಗಸಮತಟ್ಟು ಮಾಡುವ ಕಾರ್ಯ ಆರಂಭ

January 22, 2022 by Jayaraj Govi Leave a Comment

ಯಲ್ಲಾಪುರ: ಜಿಲ್ಲೆಯ ಕೇಂದ್ರ ಸ್ಥಳ ದಲ್ಲಿರುವ ಯಲ್ಲಾಪುರದಲ್ಲಿ  ಟ್ರಕ್ ಟರ್ಮಿನಲ್ ನಿರ್ಮಿಸಬೇಕೆಂಬ ಬಹುಕಾಲದ  ಕನಸನ್ನು ನನಸು ಮಾಡುವ ದಾರಿಯಲ್ಲಿ ಈಗ ಯಲ್ಲಾಪುರ ಲಾರಿ ಮಾಲೀಕರ ಸಂಘದ ಅಭಿವೃದ್ದಿ ಸಮಿತಿ ಹೆಜ್ಜೆ ಇಟ್ಟಿದ್ದು, ಟರ್ಮಿನಲ್‌ಗೆ ಮೀಸಲಿಟ್ಟ ಜಾಗವನ್ನು ಭರದಿಂದ ಸಮತಟ್ಟು ಮಾಡುವ ಕಾರ್ಯವನ್ನು ಆರಂಭ ಮಾಡಿದೆ.ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ೬೩ ಹಾದು ಹೋಗಿರುವುದರಿಂದ  ಲಾರಿಗಳು ರಸ್ತೆಯ ಮೇಲೆಯೇ  ನಿಲ್ಲುವುದು ಸಾಮಾನ್ಯವಾಗಿತ್ತು. ಇದು ಸಾಕಷ್ಟು … [Read more...] about ಯಲ್ಲಾಪುರದಲ್ಲಿ  ಟ್ರಕ್ ಟರ್ಮಿನಲ್ :ಜಾಗಸಮತಟ್ಟು ಮಾಡುವ ಕಾರ್ಯ ಆರಂಭ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,494 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar