ಯಲ್ಲಾಪುರ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಸಂಗೊಳ್ಳಿ ರಾಯಣ್ಣ ೧೯೧ನೇ ಸ್ಮರಣೋತ್ಸವ ಅಂಗವಾಗಿ ಪಟ್ಟಣದ ಕಾಳಮ್ಮನಗರದಲ್ಲಿರುವ ಸಂಗೊಳ್ಳಿ ರಾಯಣ್ಣ ರಸ್ತೆ ಬಳಿಯಿರುವ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಕ್ರಾಂತಿವೀರ À ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸದಸ್ಯರು, ಕಾಳಮ್ಮ ನಗರದ ನಿವಾಸಿಗಳು ಇದ್ದರು. … [Read more...] about ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನ ೧೯೧ನೇ ಸ್ಮರಣೋತ್ಸವ
Other
ಲಿಂಗನ ಕೊಪ್ಪ ಸ ಹಿ ಪ್ರಾ ಶಾಲೆ ಶಾಲೆಯಲ್ಲಿ ಗಣರಾಜ್ಯೋತ್ಸವ
ಯಲ್ಲಾಪುರ :ತಾಲೂಕಿನ ಲಿಂಗನ ಕೊಪ್ಪ ಸ ಹಿ ಪ್ರಾ ಶಾಲೆ ಶಾಲೆಯಲ್ಲಿ 73 ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಶಾಲೆಗೆ ಎಸ್ ಡಿ ಎಂ ಸಿ ಯವರು ಮತ್ತು ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಕೊಡುಗೆ ಯಾಗಿ ನೀಡಿದ ಸ್ಮಾರ್ಟ್ ಟಿವಿ ಯ ನ್ನು ಬಿ ಆರ್ ಸಿ ಸಮನ್ವಯ ಅಧಿಕಾರಿ ಯದ ಶ್ರೀರಾಮ್ ಹೆಗಡೆ ಉದ್ಘಾಟಿಸಿ ಮಾತನಾಡಿ ಇದು ತಾಲೂಕಿನ ಎಲ್ಲ ಶಾಲೆಗಳಿಗೂ ಮಾದರಿ ಆಗುವುದರ ಜೊತೆಗೆ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಲಿ ಎಂದು ಹೇಳಿದರು. ಮುಖ್ಯ ಅತಿಥಿಗಳಾದ ಗ್ರಾ ಪಂ ಸದಸ್ಯ ವಿಶ್ವನಾಥ್ … [Read more...] about ಲಿಂಗನ ಕೊಪ್ಪ ಸ ಹಿ ಪ್ರಾ ಶಾಲೆ ಶಾಲೆಯಲ್ಲಿ ಗಣರಾಜ್ಯೋತ್ಸವ
ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ ಗಣರಾಜ್ಯೋತ್ಸವ
ಯಲ್ಲಾಪುರ: ಇಂದಿನ ದಿನಮಾನದಲ್ಲಿ ಪ್ರಜೆಗಳೆಲ್ಲರೂ ಸಂವಿಧಾನದ ಹಕ್ಕುಗಳನ್ನು ಮಾತ್ರ ಕೇಳಿ ತಿಳಿದು ನಡೆಸುವುದು ಅಷ್ಟೇ ಸಾಲದು, ಸಂವಿಧಾನದ ಕರ್ತವ್ಯದ ಪಾಲನೆಯು ಬಹಳ ಮುಖ್ಯವಾಗಿದೆ. ಸಂವಿಧಾನದ ಕರ್ತವ್ಯವನ್ನು ಅರಿತು ಪಾಲಿಸಿದರೆ ಮಾತ್ರ ಇವತ್ತಿನ ಆಚರಣೆಗೆ ಮಹತ್ವಬರುತ್ತದೆ.ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಎಲ್. ಭಟ್, ಹೇಳಿದರು.ಅವರು ತಾಲೂಕಿನ ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ ೭೩ ನೇ ಗಣರಾಜ್ಯೋತ್ಸದಂಗವಾಗಿ ಬಿ. ಆರ್ ಅಂಬೇಡ್ಕರ ಅವರ … [Read more...] about ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ ಗಣರಾಜ್ಯೋತ್ಸವ
ರುದ್ರ ಭೂಮಿ ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಚಿವ ಶಿವರಾಮ ಹೆಬ್ಬಾರ್ ರವರಿಗೆ ಮನವಿ
ಯಲ್ಲಾಪುರ :,ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ , ಕಾಮಗಾರಿಯ ಭರದಲ್ಲಿ ಹಲವು ಸಮಾಧಿಗಳನ್ನು ಕಿತ್ತೆಸೆಯಲಾಗಿದೆ. . ರುದ್ರ ಭೂಮಿ ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಚಿವ ಶಿವರಾಮ ಹೆಬ್ಬಾರ್ ರವರಿಗೆ ಸವಿತಾ ಸಮಾಜ, ನಾಮಧಾರಿ. ಭೋವಿವಡ್ಡರ, ವಾಲ್ಮೀಕಿ, ಭಜಂತ್ರಿ ಮತ್ತಿತರ ಸಮಾಜದ ಪ್ರಮುಖರು ಮಂಗಳವಾರ ಮನವಿ ನೀಡಿದರು ಮನವಿ ಯಲ್ಲಿ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಪಟ್ಟಣದಲ್ಲಿ ಅಲ್ಪಸಂಖ್ಯಾತರು, ಲಿಂಗಾಯತರು ಅವರದ್ದೇ ಆದ … [Read more...] about ರುದ್ರ ಭೂಮಿ ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಚಿವ ಶಿವರಾಮ ಹೆಬ್ಬಾರ್ ರವರಿಗೆ ಮನವಿ
ಯಲ್ಲಾಪುರದಲ್ಲಿ ಟ್ರಕ್ ಟರ್ಮಿನಲ್ :ಜಾಗಸಮತಟ್ಟು ಮಾಡುವ ಕಾರ್ಯ ಆರಂಭ
ಯಲ್ಲಾಪುರ: ಜಿಲ್ಲೆಯ ಕೇಂದ್ರ ಸ್ಥಳ ದಲ್ಲಿರುವ ಯಲ್ಲಾಪುರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಬೇಕೆಂಬ ಬಹುಕಾಲದ ಕನಸನ್ನು ನನಸು ಮಾಡುವ ದಾರಿಯಲ್ಲಿ ಈಗ ಯಲ್ಲಾಪುರ ಲಾರಿ ಮಾಲೀಕರ ಸಂಘದ ಅಭಿವೃದ್ದಿ ಸಮಿತಿ ಹೆಜ್ಜೆ ಇಟ್ಟಿದ್ದು, ಟರ್ಮಿನಲ್ಗೆ ಮೀಸಲಿಟ್ಟ ಜಾಗವನ್ನು ಭರದಿಂದ ಸಮತಟ್ಟು ಮಾಡುವ ಕಾರ್ಯವನ್ನು ಆರಂಭ ಮಾಡಿದೆ.ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ೬೩ ಹಾದು ಹೋಗಿರುವುದರಿಂದ ಲಾರಿಗಳು ರಸ್ತೆಯ ಮೇಲೆಯೇ ನಿಲ್ಲುವುದು ಸಾಮಾನ್ಯವಾಗಿತ್ತು. ಇದು ಸಾಕಷ್ಟು … [Read more...] about ಯಲ್ಲಾಪುರದಲ್ಲಿ ಟ್ರಕ್ ಟರ್ಮಿನಲ್ :ಜಾಗಸಮತಟ್ಟು ಮಾಡುವ ಕಾರ್ಯ ಆರಂಭ



