ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯೂ ವಿವಿಧ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸಂಚಾರ ಶುರು ಮಾಡಿದೆ. ಗುಳ್ಳಾಪುರ, ರಾಮನಗುಳಿ, ಕೊಡ್ಲಗದ್ದೆ, ಅರಬೈಲ್, ಇಡಗುಂದಿ ಮಾರ್ಗವಾಗಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಬಸ್ ಓಡಾಟ ನಡೆಸುತ್ತಿದೆ. ಗ್ರಾಮ ಕ್ಕೆ ಆಗಮಿಸಿದ ಬಸ್ ಅನ್ನು ಗ್ರಾಮದ ಜನ ಪೂಜೆ ಮಾಡಿ ಬರಮಾಡಿಕೊಂಡರು. ಈ ವೇಳೆ ಪಾಲಕರಾದ ಸುಧಾಕರ ಭಟ್ಟ ಹೆಗ್ಗಾರ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ … [Read more...] about ವಿಶ್ವದರ್ಶನ ಶಿಕ್ಷಣ ಸಂಸ್ಥೆಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ
Other
ಸಹನಾ ಬಾಳ್ಕಲ್ಉಪ ಆಯುಕ್ತರಾಗಿ ಅಧಿಕಾರಸ್ವೀಕಾರ
ಯಲ್ಲಾಪುರ :ಯಲ್ಲಾಪುರದ ಸಹನಾ ಬಾಳ್ಕಲ್ ಬೆಂಗಳೂರಿನ ಕೋರಮಂಗಲ ಸರಕು ಮತ್ತು ಸೇವಾ ವಿಭಾಗದಲ್ಲಿ ಸಹಾಯಕ ಆಯುಕ್ತ ಳಾಗಿ ಸೇವೆಸಲ್ಲಿಸುತ್ತಿರುವ ಹಾಗೂ ಪಟ್ಟಣದ ಚೇತನಾ ಪ್ರಿಂಟರ್ಸ ನ ರಾಮಕೃಷ್ಣ ಬಾಳ್ಕಲ್ ಮತ್ತು ಶ್ರೀಮತಿರಾಮಕೃಷ್ಣ ಬಾಳ್ಕಲ್ ಅವರಪುತ್ರಿ ಸಹನಾ ಕರ್ನಾಟಕ ಆರ್ಥಿಕ ಮಂತ್ರಾಲಯದವಾಣಿಜ್ಯ ತೇರಿಗೆ ಇಲಾಖೆಯ ಉಪ ಆಯುಕ್ತರಾಗಿ(ಡಿಸಿ) ಅಧಿಕಾರಸ್ವೀಕರಿಸಿದ್ದಾರೆ.ಅತೀ ಚಿಕ್ಕ ವಯಸ್ಸಿನಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಉನ್ನತ ಸ್ಥಾನಕ್ಕೇರಿದ ಉತ್ತರಕನ್ನಡ ಜಿಲ್ಲೆಯ … [Read more...] about ಸಹನಾ ಬಾಳ್ಕಲ್ಉಪ ಆಯುಕ್ತರಾಗಿ ಅಧಿಕಾರಸ್ವೀಕಾರ
ಅಂಗಡಿ ಧ್ವಂಸ, ಮಾಲಿಕರ ಮೇಲೆ ಹಲ್ಲೆ ಮತ್ತು ಜೀವಬೆದರಿಕೆ:ಮೂವರ ಬಂಧನ
ಯಲ್ಲಾಪುರ : ಪಟ್ಟಣದ ಗಾಂಧಿ ಚೌಕದ ಬಳಿಯ ನಕ್ಷತ್ರ ಮೊಬೈಲ್ ಹಾಗೂ ಜನತಾ ಕೋಲ್ಡ್ರಿಂಕ್ಸ್ ಅಂಗಡಿ ಧ್ವಂಸ ಹಾಗೂ ಅದರ ಮಾಲಿಕರ ಮೇಲಾದ ಹಲ್ಲೆ ಮತ್ತು ಜೀವಬೆದರಿಕೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಯಲ್ಲಾಪುರ ಪೋಲಿಸರು ಬಂಧಿಸಿದ ಘಟನೆ ನಡೆದಿದೆ.ಉದಯ ಕಲ್ಲೋಳಪ್ಪಾ ಮಂಡಗೊಡ್ಲಿ(38), ಗಣೇಶ ಕಲ್ಲೋಳಪ್ಪ ಮಂಡಗೊಡ್ಲಿ (33), ಭರತ ಕಲ್ಲೋಳಪ್ಪ ಮಂಡಗೊಡ್ಲಿ (32) ಬಂಧಿತ ಆರೋಪಿಗಳಾಗಿದ್ದು, ಸೋಮವಾರ ಬೆಳಗ್ಗಿನ ಜಾವ 4.10 ರ ಸುಮಾರಿಗೆ ಅಂಗಡಿಗೆ ಅಕ್ರಮವಾಗಿ ಪ್ರವೇಶ … [Read more...] about ಅಂಗಡಿ ಧ್ವಂಸ, ಮಾಲಿಕರ ಮೇಲೆ ಹಲ್ಲೆ ಮತ್ತು ಜೀವಬೆದರಿಕೆ:ಮೂವರ ಬಂಧನ
ವೃತ್ತಿಪರತೆ ಬೇಕೆಂದರೆ ಉತ್ತಮವಾದ ಶಿಕ್ಷಣ ಪಡೆಯಬೇಕು
ಯಲ್ಲಾಪುರ : ವ್ಯವಹಾರಿಕ ಜೀವನದಲ್ಲಿ ವೃತ್ತಿಪರತೆ ಅವಶ್ಯವಾಗಿ ಬೇಕೇ ಬೇಕು. ವೃತ್ತಿಪರತೆ ಬೇಕೆಂದರೆ ಉತ್ತಮವಾದ ಶಿಕ್ಷಣ ಪಡೆಯಬೇಕು. ಉತ್ತಮ ಶಿಕ್ಷಣ ಪಡೆಯಲು ವೈಟಿಎಸ್ಎಸ್ ನಂತಹ ಶಿಕ್ಷಣ ಸಂಸ್ಥೆಗಳು ನೆರವಾಗುತ್ತವೆ ಎಂದು ದಾವಣಗೇರೆಯ ಪೂಜ್ಯ ನಿಶ್ಚಲಾನಂದ ಸ್ವಾಮಿಗಳು ನುಡಿದರು.ಅವರು ಪಟ್ಟಣದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ಸಂಸ್ಥೆಯ ನೂತನ ಕಟ್ಟಡದ ಪ್ರವೇಶ ಕರ್ಯಕ್ರಮದ ಧರ್ಮಿಕ ಕರ್ಯದಲ್ಲಿ ಆಶರ್ವಚನ ನೀಡಿದರು. ಕೈಗಾರಿಕೆ ಮತ್ತು ಇನ್ನಿತರ … [Read more...] about ವೃತ್ತಿಪರತೆ ಬೇಕೆಂದರೆ ಉತ್ತಮವಾದ ಶಿಕ್ಷಣ ಪಡೆಯಬೇಕು
ಯಲ್ಲಾಪುರ ಪೊಲೀಸ ಠಾಣೆಯಲ್ಲಿ ಜುವೆಲ್ಲರಿ ಶಾಪ್ ಮಾಲೀಕರ ಸಭೆ
ಯಲ್ಲಾಪುರ : ಯಲ್ಲಾಪುರ ಪೊಲೀಸ ಠಾಣೆಯಲ್ಲಿ ಅಪರಾಧ ತಡೆ ಮಸಾಚಾರಣೆ ನಿಮಿತ್ತ ತಾಲ್ಲೂಕಿನ ಎಲ್ಲ ಜುವೆಲ್ಲರಿ ಶಾಪ್ ಮಾಲೀಕರ ಸಭೆ ಕರೆದು ಕೈಗೊಳ್ಳಬೇಕಾದ ಸುರಕ್ಷಿತ ಕ್ರಮಗಳ ಬಗ್ಗೆ ಪೋಲಿಸ್ ನಿರೀಕ್ಷಕ ಸುರೇಶ ಯಳ್ಳೂರ್ ಸೂಚನೆ ನೀಡಿದರು.ಶಾಪ್ ಮಾಲಿಕರಿಗೆ ಕಳ್ಳತನ ಮಾಡಿದ ಹಾಗೂ ಅಪರಿಚಿತರಿಂದ ಬಂಗಾರ ಸ್ವೀಕರಿಸಬಾರದು, ಅಂಗಡಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಉತ್ತಮ ಕಂಪನಿಯ CCTV ಅಳವಡಿಕೆ, ಯಾವುದೇ ವ್ಯಕ್ತಿಗಳನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ಅವರ ಸಂಪೂರ್ಣ ಮಾಹಿತಿ … [Read more...] about ಯಲ್ಲಾಪುರ ಪೊಲೀಸ ಠಾಣೆಯಲ್ಲಿ ಜುವೆಲ್ಲರಿ ಶಾಪ್ ಮಾಲೀಕರ ಸಭೆ




