ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯ 2021-22ನೇ ಸಾಲಿನ ಬಿ.ಇಡಿ ಪ್ರವೇಶ ಪ್ರಕ್ರಿಯೆ ಶುರುವಾಗಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಹಾಗೂ ಆಡಳಿತ ಮಂಡಳಿಯ ಕೋಟಾ ಅಡಿ 100 ಅಭ್ಯರ್ಥಿಗಳ ಪ್ರವೇಶಕ್ಕೆ ಅವಕಾಶವಿದ್ದು, ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು ಬಿ.ಎ, ಬಿ.ಕಾಂ, ಬಿ.ಬಿಎ ಅಥವಾ ಬಿ.ಸಿ.ಎ ಪದವಿ ಪೂರೈಸಿರಬೇಕು. ಈ ವರ್ಷದಿಂದ ಬಿ.ಇ ಉತ್ತಿರ್ಣರಾದವರು ಸಹ ಪ್ರವೇಶ ಪಡೆಯಬಹುದಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು … [Read more...] about ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಲ್ಲಿ ಬಿ.ಇಡಿ ಪ್ರವೇಶ ಪ್ರಕ್ರಿಯೆ ಆರಂಭ
Other
ಯಲ್ಲಾಪುರ ದಲ್ಲಿ ರಾಜ್ಯ ರೊಲರ್ ಸ್ಕೆಟಿಂಗ್ ಹಾಕಿ ತಂಡದ ಆಯ್ಕೆ
ಯಲ್ಲಾಪುರ: ಯಲ್ಲಾಪುರದಂತಯ ಸಣ್ಣ ಊರಿನಲ್ಲಿ ಕರ್ನಾಟಕ ತಂಡದ ಆಯ್ಕೆ ಪ್ರಕ್ರೀಯೆ ನಡೆಸುವಂತಹ ಮಟ್ಟದಲ್ಲಿ ಯಲ್ಲಾಪುರ ತಾಲುಕಿನ ಮಕ್ಕಳು ರೋಲರ್ ಸ್ಕೇಟಿಂಗ್ ನಲ್ಲಿ ಮುಂದುವರಿದಿರುವದು ಸಂತಸದ ವಿಷಯ ಎಂದು ಬಿರಣ್ಣಾ ನಾಯಕ ಮೊಗಟಾ ಹೇಳಿದರು.ಅವರು ಯಲ್ಲಾಪುರದ ಈಶ್ವರಿಯ ವಿಶ್ವವಿದ್ಯಾಲಯದ ಆವರಣದಲ್ಲಿ ಕರ್ನಾಟಕ ರೊಲರ್ ಸ್ಕೆಟಿಂಗ್ ಅಸೊಶಿಯೇಶನ್ ಹಾಗು ಯಲ್ಲಾಪುರ ರೊಲರ್ ಸ್ಕೆಟಿಂಗ್ ಕ್ಲಬ್ ಅವರ ಸಂಯುಕ್ತ ಆಶ್ರಯದಲ್ಲಿ ನಡೆದ 37 ನೆ ರಾಜ್ಯ ರೊಲರ್ ಸ್ಕೆಟಿಂಗ್ ಹಾಕಿ ತಂಡದ … [Read more...] about ಯಲ್ಲಾಪುರ ದಲ್ಲಿ ರಾಜ್ಯ ರೊಲರ್ ಸ್ಕೆಟಿಂಗ್ ಹಾಕಿ ತಂಡದ ಆಯ್ಕೆ
ಅಕ್ರಮವಾಗಿ ಮಾರಲಾಗುತ್ತಿದ್ದಒಣ ಗಾಂಜಾ ವಶ
ಯಲ್ಲಾಪುರ: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಲಾಗುತ್ತಿದ್ದ ಸುಮಾರು 7000 ರೂ. ಮೌಲ್ಯದ 166 ಗ್ರಾಂ ಒಣ ಗಾಂಜಾವನ್ನು ಯಲ್ಲಾಪುರ ಪೋಲಿಸ್ ಠಾಣಾಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಬಿದ್ರಳ್ಳಿಯ ಬಸ್ ತಂಗುದಾಣದ ಬಳಿ ಮಂಗಳವಾರ ನಡೆದಿದೆ.ರಾಜಸ್ಥಾನ ಮೂಲದ, ಹಾಲಿ ಮಂಚಿಕೇರಿ ಹೈಸ್ಕೂಲ್ ಬಳಿ ವಾಸವಾಗಿರುವ ರತನ್ಲಾಲ್ ರಾಮಚಂದ್ರ ಶರ್ಮಾ (46) ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 166 ಗ್ರಾಂ ಗಾಂಜಾ, 730 ರೂ. ನಗದು ಹಾಗೂ … [Read more...] about ಅಕ್ರಮವಾಗಿ ಮಾರಲಾಗುತ್ತಿದ್ದಒಣ ಗಾಂಜಾ ವಶ
ಇಡಗುಂದಿಯಲ್ಲಿ ಯಕ್ಷೋತ್ಸವ
ಯಲ್ಲಾಪುರ:ಸಮಾಜಕ್ಕೆ ಹಿರಿಯರು ನೀಡಿದ ಕೊಡುಗೆಯನ್ನು ಸ್ಮರಿಸಿ, ಅವರ ಸೇವೆಗೆ ಗೌರವ ನೀಡುವುದು ಉತ್ತಮ ಕಾರ್ಯ ಎಂದು ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಡಿ.ಶಂಕರ ಭಟ್ ಹೇಳಿದರು.ಅವರು ತಾಲೂಕಿನ ಇಡಗುಂದಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ, ರಾಮಲಿಂಗೇಶ್ವರ ದೇವಸ್ಥಾನ ಟ್ರಸ್ಟ್, ಅಭಿನೇತ್ರಿ ಆರ್ಟ್ ಟ್ರಸ್ಟ್ ನೀಲ್ಕೋಡ ಇವರ ಆಶ್ರಯದಲ್ಲ ಹಮ್ಮಿಕೊಂಡಿದ್ದ ಯಕ್ಷೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಹಲವು ದಶಕಗಳಿಂದ ವಿವಿಧ … [Read more...] about ಇಡಗುಂದಿಯಲ್ಲಿ ಯಕ್ಷೋತ್ಸವ
ಕ್ರೀಡಾ ಪಟು ಸುರೇಂದ್ರ(ಸೂರಿ) ಶೇರುಗಾರ ನಿಧನ
ಯಲ್ಲಾಪುರ.:ತಾಲ್ಲೂಕಿನ ವಜ್ರಳ್ಳಿಯ ಸುರೇಂದ್ರ(ಸೂರಿ) (೨೯)ರಾಮಯ್ಯ ಶೇರುಗಾರ ಕಳೆದ ವಾರ ನಡೆದ ಆಕಸ್ಮಿಕ ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದು ತೀವೃ ಗಾಯಗೊಂಡು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯ ತೀವೃ ನಿಗಾ ಘಟಕದಲ್ಲ್ಲಿ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯಲ್ಲಿ ಬುಧವಾರ ಅಸುನೀಗಿದ್ದಾರೆ. ಸುರೇಂದ್ರರವರು ವೃತ್ತಿಯಲ್ಲಿ ಅಂಚೆ ಇಲಾಖೆಯ ದಾಂಡೇಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ,ಪ್ರವೃತ್ತಿಯಲ್ಲಿ ಉತ್ತಮ ಕ್ರೀಡಾಪಟುವಾಗಿದ್ದರು.ತಂದೆ ರಾಮಯ್ಯ … [Read more...] about ಕ್ರೀಡಾ ಪಟು ಸುರೇಂದ್ರ(ಸೂರಿ) ಶೇರುಗಾರ ನಿಧನ




