ಯಲ್ಲಾಪುರ;ಪುರಾಣ ಕಥೆಗಳ ಶೃವಣ ಮಾಡುವುದರಿಂದ ದೇವತಾರಾಧನೆ,ಜತೆಗೆ ಜ್ಞಾನಾರ್ಜನೆ ಉಂಟಾಗಲು ಸಾಧ್ಯ ಎಂದು ವೆ.ಜಿ.ವಿ.ಭಟ್ಟ ಬಾಸಲ್ ಹೇಳಿದರು.ಅವರು ತಾಲೂಕಿನ ತೇಲಂಗಾರದಲ್ಲಿ ರಾಮಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ ಹಾಗೂ ಗೋಪಾಲಕೃಷ್ಣ ಯಕ್ಷಗಾನ ಬಳಗ ಇವರು ಹಮ್ಮಿಕೊಂಡಿದ್ದ ಯಕ್ಷರಾತ್ರಿ ೫ ತಾಳಮದ್ದಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.ಪತ್ರಕರ್ತ ಸುಬ್ರಾಯ ಬಿದ್ರೆಮನೆ ಮಾತನಾಡಿ,ಉಳಿದೆಲ್ಲ ಕಲೆಗಳಲ್ಲಿ ಕನ್ನಡದ ಕಲಬೆರಕೆ ಹೆಚ್ಚುತ್ತ,ಕರ್ನಾಟಕದಲ್ಲೇ … [Read more...] about ಪುರಾಣ ಕಥೆಗಳ ಶ್ರವಣ ದಿಂದ ಜ್ಞಾನಾರ್ಜನೆ ದೊರೆಯುತ್ತದೆ
Other
ಪುರಾಣ ಕಥೆಗಳ ಶೃವಣ ಮಾಡುವುದರಿಂದ ಜ್ಞಾನಾರ್ಜನೆ ಉಂಟಾಗುತ್ತದೆ
ಯಲ್ಲಾಪುರ;ಪುರಾಣ ಕಥೆಗಳ ಶೃವಣ ಮಾಡುವುದರಿಂದ ದೇವತಾರಾಧನೆ,ಜತೆಗೆ ಜ್ಞಾನಾರ್ಜನೆ ಉಂಟಾಗಲು ಸಾಧ್ಯ ಎಂದು ವೆ.ಜಿ.ವಿ.ಭಟ್ಟ ಬಾಸಲ್ ಹೇಳಿದರು.ಅವರು ತಾಲೂಕಿನ ತೇಲಂಗಾರದಲ್ಲಿ ರಾಮಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ ಹಾಗೂ ಗೋಪಾಲಕೃಷ್ಣ ಯಕ್ಷಗಾನ ಬಳಗ ಇವರು ಹಮ್ಮಿಕೊಂಡಿದ್ದ ಯಕ್ಷರಾತ್ರಿ ೫ ತಾಳಮದ್ದಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.ಪತ್ರಕರ್ತ ಸುಬ್ರಾಯ ಬಿದ್ರೆಮನೆ ಮಾತನಾಡಿ,ಉಳಿದೆಲ್ಲ ಕಲೆಗಳಲ್ಲಿ ಕನ್ನಡದ ಕಲಬೆರಕೆ ಹೆಚ್ಚುತ್ತ,ಕರ್ನಾಟಕದಲ್ಲೇ ಕನ್ನಡ … [Read more...] about ಪುರಾಣ ಕಥೆಗಳ ಶೃವಣ ಮಾಡುವುದರಿಂದ ಜ್ಞಾನಾರ್ಜನೆ ಉಂಟಾಗುತ್ತದೆ
ಬಸ್ಸಿಗೆ ಗುದ್ದಿದ ಕಾರು :ಪ್ರಯಾಣಿಕರು ಅಪಾಯದಿಂದ ಪಾರು
ಯಲ್ಲಾಪುರ : ಅಜಾಗರೂಕತೆಯಿಂದ ವೇಗವಾಗಿ ಕಾರನ್ನು ಓಡಿಸಿಕೊಂಡು ಬಂದು ಬಸ್ಗೆ ಗುದ್ದಿದಂತಹ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಆರತಿಬೈಲ್ ಸಮೀಪ ಸೋಮವಾರ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಅತಿ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಬಂದ ಆರೋಪಿ ಬೆಂಗಳೂರಿನ ಜೆ.ಪಿ. ನಗರದ ನಿವಾಸಿ ಫಾರೂಕ್ ಅಹಮ್ಮದ್, ಅಂಕೋಲಾ ಕಡೆಯಿಂದ ಬರುತ್ತಿದ್ದ ಕಾರವಾರ-ಹುಬ್ಬಳ್ಳಿ ಬಸ್ಗೆ ಮುಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ಬಸ್ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗಿಳಿದಿದೆ. … [Read more...] about ಬಸ್ಸಿಗೆ ಗುದ್ದಿದ ಕಾರು :ಪ್ರಯಾಣಿಕರು ಅಪಾಯದಿಂದ ಪಾರು
ಸಂತ ಈಶ್ವರ ಸಮ್ಮಾನ ಪುರಸ್ಕಾರ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಯವರಿಗೆ ಪ್ರಧಾನ
ಯಲ್ಲಾಪುರ : ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಯವರಿಗೆ ಸೋಮವಾರ ದೆಹಲಿಯ "ವಿಜ್ಞಾನ ಭವನ"ದಲ್ಲ ಸೇವಾ ಭಾರತಿ ಸಂಸ್ಥೆಯು ಆಯೋಜಿಸಿರುವ ಸಂತ ಈಶ್ವರ ಸಮ್ಮಾನ ಪುರಸ್ಕಾರವನ್ನು ಆರ್ ಎಸ್ ಎಸ್ ಸಂಘಚಾಲಕ ಡಾ. ಮೋಹನ ಭಾಗವತ ಜೀ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಬುಡಕಟ್ಟು ಕಲ್ಯಾಣ ಇಲಾಖೆ ಸಚಿವಅರ್ಜುನ ಮುಂಡ,ಸೇವಾ ಭಾರತಿ ಸಮಿತಿಯ … [Read more...] about ಸಂತ ಈಶ್ವರ ಸಮ್ಮಾನ ಪುರಸ್ಕಾರ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಯವರಿಗೆ ಪ್ರಧಾನ
ಕೊಚ್ಚಿ ಹೋಗಿದ್ದ ಸೂರಿಮನೆಯ ಸಂಪರ್ಕ ರಸ್ತೆ :ಗ್ರಾಮಸ್ಥರ ಸಹಕಾರದಲ್ಲಿ ಮರು ನಿರ್ಮಾಣ
ಯಲ್ಲಾಪುರ: ಸುರಿದ ಮಹಾಮಳೆಗೆ ತಾಲೂಕಿನ ಉಮ್ಮಚಗಿಯ ಬಳಿಯ ತುಡುಗುಣಿಯಿಂದ ಸೂರಿಮನೆಯ ಸಂಪರ್ಕಕ್ಕಿದ್ದ ಏಕೈಕ ರಸ್ತೆಯೇ ತುಡುಗುಣಿ ಬ್ರಿಜ್ಜಿನ ಹತ್ತಿರ ಕುಸಿತವಾಗಿ ಕೊಚ್ಚಿಹೋಗಿತ್ತು. ಅದನ್ನು ಗಮನಿಸಿದ ಊರ ನಾಗರೀಕರು ಸುಮ್ಮನೆ ಕೈಕಟ್ಟಿ ಕೂಡದೇ ಪಂಚಾಯತದ ಸಹಕಾರದೊಂದಿಗೆ ರಸ್ತೆ ಮರುನಿರ್ಮಾಣ ಮಾಡಿ ಮಾದರಿಯಾಗಿದ್ದಾರೆ.ಗ್ರಾಮಸ್ಥರು ಸಂಪರ್ಕ ರಸ್ತೆ ಕುಸಿದರೆ ಧೃತಿಗೆಡದೇ ಒಬ್ಬರ ಮನೆಯಿಂದ ಬುಟ್ಟಿ,ಮತ್ತೊಬ್ಬರ ಮನೆಯಿಂದ ಗುದ್ದಲಿ, … [Read more...] about ಕೊಚ್ಚಿ ಹೋಗಿದ್ದ ಸೂರಿಮನೆಯ ಸಂಪರ್ಕ ರಸ್ತೆ :ಗ್ರಾಮಸ್ಥರ ಸಹಕಾರದಲ್ಲಿ ಮರು ನಿರ್ಮಾಣ



