ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಯ ದತ್ತಾತ್ರೇಯ ಅವರನ್ನು ಸಂಸ್ಕೃತ ಭಾರತಿ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿ ಯಾಗಿ ಮೀರತ್.ನಲ್ಲಿ ನಡೆದ ಬೈಠಕ್ ನಲ್ಲಿ ಆಯ್ಕೆ ಮಾಡಲಾಗಿದೆ .ಯಲ್ಲಾಪುರ ತಾಲೂಕಿನ ಸ್ವಯಂಸೇವಕರೊಬ್ಬರು ಅಖಿಲ ಭಾರತ ಮಟ್ಟಕ್ಕೆ ಏರಿದವರು ಇದೇ ಮೊದಲು.ಅವರು ವಜ್ರಳ್ಳಿ ಯಲ್ಲಿ ಸಂಘದ ಶಾಖೆ ನಡೆಸುವ ಮೂಲಕ ಸಂಘಕಾರ್ಯ ಪ್ರಾರಂಭಿಸಿ ನಂತರ ಸಂಘದ ಪ್ರಚಾರಕರಾಗಿ ಕರ್ನಾಟಕದ ವಿವಿಧೆಡೆ ಜವಾಬ್ದಾರಿ ನಿರ್ವಹಿಸಿ ಕಳೆದ ಕೆಲವು ವರ್ಷಗಳಿಂದ ಸಂಸ್ಕೃತ ಭಾರತಿ … [Read more...] about ದತ್ತಾತ್ರೇಯ ವಜ್ರಳ್ಳಿ ಸಂಸ್ಕೃತ ಭಾರತಿ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿ ಯಾಗಿ ಆಯ್ಕೆ
Other
ಪತ್ರಿಕೆಗಳನ್ನು ಓದುವ ಸಂಸ್ಕೃತಿಯನ್ನ ಬೆಳೆಸಿಕೊಳ್ಳಬೇಕು
ಯಲ್ಲಾಪುರ: ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವ ಸಂಸ್ಕೃತಿಯನ್ನ ಬೆಳೆಸಿಕೊಳ್ಳಬೇಕು ಇದರಿಂದ ಪ್ರಚಲಿತ ವಿದ್ಯಮಾನ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹಿರಿಯ ಕವಿ ನಾಗೇಶ ನಾಯ್ಕ ಹೇಳಿದರು. ಅವರು ಪಟ್ಟಣದ ಜಿಲ್ಲಾ ಕೇಂದ್ರದ ಶಾಖಾ ಗ್ರಂಥಾಲಯದಲ್ಲಿ ಶನಿವಾರ ಸಂಜೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಸರಳವಾಗಿ . ಉಧ್ಘಾಟಿಸಿ ಮಾತನಾಡಿದರು.ಕಾರವಾರದ ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕ ವಿಶ್ರಾಮ ನಾಯಕ ಮಾತನಾಡಿ, ಗ್ರಂಥಾಲಯ ಸಪ್ತಾಹವು ದೇಶಾದ್ಯಂತ … [Read more...] about ಪತ್ರಿಕೆಗಳನ್ನು ಓದುವ ಸಂಸ್ಕೃತಿಯನ್ನ ಬೆಳೆಸಿಕೊಳ್ಳಬೇಕು
ಯಲ್ಲಾಪುರ ಪೊಲೀಸರಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಜಾನುವಾರಗಳ ರಕ್ಷಣೆ
ಯಲ್ಲಾಪುರ : ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 3.40 ಲಕ್ಷ ಮೌಲ್ಯದ ಜಾನುವಾರಗಳನ್ನು ಯಲ್ಲಾಪುರ ಪೋಲಿಸರು ವಸಪಡಿಸಿಕೊಂಡಿರುವ ಘಟನೆ ಪಟ್ಟಣದ ಜೋಡುಕೆರೆ ಬಳಿ ನಡೆದಿದೆ.ಮಹಾರಾಷ್ಟ್ರದ ಬಡೋಜ್ನಿಂದ ಕೇರಳಕ್ಕೆ ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿದ್ದ 1.50 ಲಕ್ಷ ಮೌಲ್ಯದ 10 ಕೋಣಗಳು, 1.70 ಲಕ್ಷ ಮೌಲ್ಯದ 10 ಎಮ್ಮೆಗಳು ಹಾಗೂ 20 ಸಾವಿರ ಮೌಲ್ಯದ 4 ಎಮ್ಮೆ ಕರುಗಳನ್ನು ಯಲ್ಲಾಪುರ ಪೋಲಿಸರು ರಾಷ್ಟ್ರೀಯ ಹೆದ್ದಾರಿಯ ಜೋಡುಕೆರೆ ಬಳಿ ಆರೋಪಿ … [Read more...] about ಯಲ್ಲಾಪುರ ಪೊಲೀಸರಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಜಾನುವಾರಗಳ ರಕ್ಷಣೆ
ಹೆಚ್ಚಿನ ಚಿಕಿತ್ಸೆಗಾಗಿ ಆರ್ಥಿಕ ಸಹಾಯಕ್ಕಾಗಿ ಮನವಿ….
ಯಲ್ಲಾಪುರ:ತಾಲ್ಲೂಕಿನ ವಜ್ರಳ್ಳಿಯ ಶೆಳೆಮನೆಯ ಸುರೇಂದ್ರ ರಾಮಯ್ಯ ಶೇರುಗಾರ ದಾಂಡೇಲಿಯ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಗುರುವಾರ ಸಂಭವಿಸಿದ ಆಕಸ್ಮಿಕ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯ ತೀವ್ರನಿಗಾಘಟಕಕ್ಕೆ ದಾಖಲಿಸಲಾಗಿದೆ. ಸುರೇಂದ್ರ ಶೇರುಗಾರ ಉತ್ತಮ ಕ್ರೀಡಾಪಟುವಾಗಿದ್ದು , ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತನಾಗುವ ಮೂಲಕ ಯುವ ಸಮೂಹಕ್ಕೆ ಮಾದರಿಯಾಗಿದ್ದಾನೆ. ಆತನ ಹೆಚ್ಚಿನ ಚಿಕಿತ್ಸೆಗಾಗಿ … [Read more...] about ಹೆಚ್ಚಿನ ಚಿಕಿತ್ಸೆಗಾಗಿ ಆರ್ಥಿಕ ಸಹಾಯಕ್ಕಾಗಿ ಮನವಿ….
ಕಾಂಗ್ರೆಸ್ ಪಕ್ಷ ಮುಳುಗುವ ಹಡಗಿನಂತಾಗಿದೆ:ಮಾಜಿ ಸಿ ಎಂ ಬಿಎಸ್ವೈ
ಯಲ್ಲಾಪುರ : ಕಾಂಗ್ರೆಸ್ಸಿಗರಂತೆ,ಬೇಕಾಬಿಟ್ಟಿ ಇತರರ ಬಗ್ಗೆ ಮಾತನಾಡುವ ಯಾರನ್ನೂ ಟೀಕಿಸುವ ಅಗತ್ಯತೆ ನನಗಿಲ್ಲ. ಜನರೇ ಅವರಿಗೆ ಸರಿಯಾದ ಉತ್ತರ ನೀಡುತ್ತಾರೆ. ಇನ್ನು ಕನಿಷ್ಟ ಇಪ್ಪತ್ತೈದು ವಷಗಳಷ್ಟು ಕಾಲ ಭಾರತದಲ್ಲಿ ಕಾಂಗ್ರೆಸ್ಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಪಕ್ಷ ಒಂದು ಮುಳುಗುವ ಹಡಗಿನಂತಾಗಿದೆ. ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ಪಟ್ಟಣದ ಈಶ್ವರೀ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ವಿಧಾನ ಪರಿಷತ್ … [Read more...] about ಕಾಂಗ್ರೆಸ್ ಪಕ್ಷ ಮುಳುಗುವ ಹಡಗಿನಂತಾಗಿದೆ:ಮಾಜಿ ಸಿ ಎಂ ಬಿಎಸ್ವೈ




