ಶಿರಸಿ: ಪ್ರತಿ ವರ್ಷದಂತೆ ಕಿರವತ್ತಿ ಅರಣ್ಯ ಇಲಾಖೆಯವರು ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಇವತ್ತು ಮುಂಜಾನೆಯಿಂದಲೇ ಪೂಜಾ ಕಾರ್ಯಗಳೆಲ್ಲಾ ನಡೆದು, ಮಧ್ಯಾಹ್ನ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆಯನ್ ನು ಮಾಡಲಾಯಿತು. ಸಾವಿರಾರು ಭಕ್ತರು ಪೂಜಾಕಾರ್ಯ, ಅನ್ನಸಂತರ್ಪಣೆ ಕಾರ್ಯದಲ್ಲಿ ಪಾಲ್ಗೊಂಡು ಶ್ರೀದೇವರ ಕೃಪೆಗೆ ಪಾತ್ರರಾದರು. ಸಾಂಯಕಾಲ ಆಂಜನೇಯ ಮೂರ್ತಿಯ ಪಲ್ಲಕ್ಕಿ ಉತ್ಸವವನ್ನು ಸ್ಥಳೀಯ ಜನರೊಂದಿಗೆ ಸೇರಿ ಅರಣ್ಯ ಇಲಾಖೆಯವರು ನಡೆಸಿಕೊಟ್ಟರು. … [Read more...] about ಕಿರವತ್ತಿ ಅರಣ್ಯ ಇಲಾಖೆಯಲ್ಲಿ ಹನುಮ ಜಯಂತಿ ಆಚರಣೆ
ಅರಣ್ಯ
ಶಿರಸಿಯಲ್ಲಿ ಎಸಿಬಿ ಬಲೆಗೆ ಫಾರೆಸ್ಟ್ ಗಾರ್ಡ್
ಶಿರಸಿ:ಲಂಚ ಪಡೆಯುತ್ತಿರುವಾಗ ಫಾರೆಸ್ಟ್ ಗಾರ್ಡ್ ಒಬ್ಬ ಎಸಿಬಿ ಬಲೆಗೆ ಬಿದ್ದ ಘಟನೆ ಶಿರಸಿ ತಾಲೂಕಿನ ಎಕ್ಕಂಬಿ ಗ್ರಾಮದಲ್ಲಿ ನಡೆದಿದೆ. ಗುರುಶಾಂತಪ್ಪ ಸಂಕಣ್ಣನವರ್ ಎಸಿಬಿ ಬಲೆಗೆ ಬಿದ್ದ ಫಾರೆಸ್ಟ್ ಗಾರ್ಡ್ ಆಗಿದ್ದು ಬನವಾಸಿ ಅರಣ್ಯ ವಲಯದಲ್ಲಿ ಸೇವೆಯಲ್ಲಿದ್ದ ಎಂದು ತಿಳಿದುಬಂದಿದೆ. ಅತಿಕ್ರಮಣ ಜಾಗದಲ್ಲಿ ಬಾವಿ ತೆಗೆಯಲು ಕೃಷ್ಣ ಮರಾಠಿ ಎನ್ನುವವರಿಂದ ೧೦ ಸಾವಿರ ಲಂಚ ಪಡೆಯುತಿದ್ದ ಸಂದರ್ಭದಲ್ಲಿ ಎಸಿಬಿ ಡಿವೈಎಸ್ಪಿ ಗಿರೀಶ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ … [Read more...] about ಶಿರಸಿಯಲ್ಲಿ ಎಸಿಬಿ ಬಲೆಗೆ ಫಾರೆಸ್ಟ್ ಗಾರ್ಡ್
ವಿದ್ಯುತ್ ತಂತಿ ಸ್ಪರ್ಷದಿಂದ ಸಿಂಗಳಿಕ ಸಾವು
ಹೊನ್ನಾವರ:ಗೇರುಸೊಪ್ಪಾ ವಲಯದ ಮಹಿಮೆ ಗ್ರಾಮದ ಮೆಟ್ಟಿನಗದ್ದೆ ಅರಣ್ಯ ವ್ಯಾಪ್ತಿಯಲ್ಲಿ,ವಾಟೆ ಹಳ್ಳದ ಬಳಿ ರಾಷ್ಟ್ರೀಯ ಹೆದ್ದಾರಿ 206 ರ ಪಕ್ಕದಲ್ಲಿ ಹಾದು ಹೋದ ವಿದ್ಯುತ್ ತಂತಿ ಸ್ಪರ್ಷದಿಂದ ವನ್ಯಜೀವಿಗಳಲ್ಲಿನ ಅಪರೂಪದ ಪ್ರಬೇಧವಾದ ಸಿಂಗಳಿಕವೊಂದು ಮೃತಪಟ್ಟಿರುವುದು ಪತ್ತೆಯಾಗಿದೆ... ಈ ಘಟನೆಯು ಅಘನಾಶಿನಿ ಎಲ್ ಟಿ ಎಮ್ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದೆ.ಕಳೆದ ವರ್ಷ ಅರಣ್ಯ ಇಲಾಖೆ ಮತ್ತು ಸಲೀಂ ಅಲಿ ಸೆಂಟರ್ ಫಾರ್ ಅರ್ನಿತಾಲಜಿ ಸಂಸ್ಥೆಯವರು ನಡೆಸಿದ … [Read more...] about ವಿದ್ಯುತ್ ತಂತಿ ಸ್ಪರ್ಷದಿಂದ ಸಿಂಗಳಿಕ ಸಾವು
ಮಂಕಿಯಲ್ಲಿ ವಿಶ್ವ ಜಲ ಮತ್ತು ಮಹಿಳಾ ಜಾಗೃತಿ ಕಾರ್ಯಕ್ರಮ
ಹೊನ್ನಾವರ:ವಿಶ್ವ ಜಲ ಮತ್ತು ಮಹಿಳಾ ದಿನಾಚರಣೆ ನಿಮಿತ್ತ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಮಂಕಿ ಹಳೇಮಠ ಹಾಗೂ ಸಮುದಾಯ ಅಭಿವೃದ್ಧಿ ಯೋಜನೆ ಮುರ್ಡೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಜಿಲ್ಲಾ ಪಂಚಯತ್ ಸದಸ್ಯರಾದ ವನಿತಾ ನಾಯ್ಕ ಮಾತನಾಡ್ತಿ ಜೀವ ಜಲ ರಕ್ಷಣೆ ನಮ್ಮೇಲ್ಲರ ಹೋಣೆ ಪ್ರತಿಯೊಬ್ಬರು ನೀರಿನ ಮಹತ್ವವನ್ನು ಅರಿತು ನೀರನ್ನು ವೃಥ್ಯವಾಗದಂತೆ ಸರಿಯಾಗಿ … [Read more...] about ಮಂಕಿಯಲ್ಲಿ ವಿಶ್ವ ಜಲ ಮತ್ತು ಮಹಿಳಾ ಜಾಗೃತಿ ಕಾರ್ಯಕ್ರಮ