• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಆರೋಪಿ ಬಂಧನ

ಅರಣ್ಯಕ್ಕೆ ಬೆಂಕಿ ಇಟ್ಟ ಆರೋಪಿ ಬಂಧನ

January 19, 2018 by Yogaraj SK Leave a Comment

ಹಳಿಯಾಳ: ದಿ. 10 ರಂದು ತಾಲೂಕಿನ ಮಾಗವಾಡ ಅರಣ್ಯ ಸರ್ವೆ ನಂಬರ 78 ರಲ್ಲಿ ಅರಣ್ಯಕ್ಕೆ ಬೆಂಕಿ ಹಾಕಿ ಲಕ್ಷಾಂತರ ರೂ. ಹಾನಿಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹಳಿಯಾಳ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.  ಹಳಿಯಾಳ ವಲಯದ ತೇರಗಾಂವ ಗ್ರಾಮದ ನಿವಾಸಿಯಾದ ಅಬ್ದುಲ ಖಾದರ ಖಾನಸಾಬ ಡೊನಸಾಲಿ ಬಂಧಿತ ಆರೋಪಿಯಾಗಿದ್ದು ಹಳಿಯಾಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಹಳಿಯಾಳ ವಲಯ ಅರಣ್ಯಾಧಿಕಾರಿ ಪ್ರಸನ್ನ ಸುಭೇದಾರ ತಿಳಿಸಿದ್ದಾರೆ.  … [Read more...] about ಅರಣ್ಯಕ್ಕೆ ಬೆಂಕಿ ಇಟ್ಟ ಆರೋಪಿ ಬಂಧನ

ಅಕ್ರಮ ಗೋವಾ ಸರಾಯಿ;ಆರೋಪಿ ಬಂಧನ

November 6, 2017 by Sachin Hegde Leave a Comment

ಕಾರವಾರ: ಅರಗಾದ ನೆವಲ್ ಬೇಸ್ ಬಳಿ ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದವನ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದರು. ಶಿರವಾಡದ ನಾಗೇಶ್ ವಡ್ಡರ್ ಬಂಧಿತ ಆರೋಪಿ. ಈತನಿಂದ 90790ರೂ ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. 21ಚೀಲಗಳಲ್ಲಿ ಗೋವಾ ಮದ್ಯವನ್ನು ಈತ ಸಾಗಿಸುತ್ತಿದ್ದ. ಸಿಪಿಐ ಶಿವಕುಮಾರ್ ನೇತ್ರತ್ವದಲ್ಲಿ ವಾಹನ ತಪಾಸಣೆ ವೇಳೆ ಇವು ಸಿಕ್ಕಿ ಬಿದ್ದಿದೆ. … [Read more...] about ಅಕ್ರಮ ಗೋವಾ ಸರಾಯಿ;ಆರೋಪಿ ಬಂಧನ

ವನ್ಯ ಪ್ರಾಣಿಗಳ ಚರ್ಮ ಹಾಗೂ ಕೋಡುಗಳ ಮಾರಾಟ;ಆರೋಪಿ ಬಂಧನ

October 30, 2017 by Sachin Hegde Leave a Comment

ದಾಂಡೇಲಿ : ಬೆಳಗಾಂವ ಜಿಲ್ಲೆಯ ಖಾನಾಪುರ ವ್ಯಾಪ್ತಿಯ ಖಾನಾಪುರದಲ್ಲಿ ಅಕ್ರಮವಾಗಿ ವನ್ಯ ಪ್ರಾಣಿಗಳ ಬೇಟೆಯಾಡಿ ಅದರ ಚರ್ಮ ಹಾಗೂ ಕೋಡುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿ ಮೇರೆಗೆ ದಾಂಡೇಲಿ ಪೊಲೀಸ ಅರಣ್ಯ ಸಂಚಾರಿದಳದವರು ಬಂದಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಗೆ ಎ.ಸಿ.ಎಫ್. ಖಾನಾಪುರವರಿಗೆ ಒಪ್ಪಿಸಿದ್ದಾರೆ.ಖಾನಾಪುರದ ಶ್ರೀಧರ ಬಸವರಾಜ ಅಂಕಲಗಿ(28) ಬಂದಿತ ಆರೋಪಿಯಿಂದ ಜಿಂಕೆ ಚರ್ಮ, ಕಾಡುಕುರಿ ಚರ್ಮ ಹಾಗೂ ಕೋಡುಗಳನ್ನು … [Read more...] about ವನ್ಯ ಪ್ರಾಣಿಗಳ ಚರ್ಮ ಹಾಗೂ ಕೋಡುಗಳ ಮಾರಾಟ;ಆರೋಪಿ ಬಂಧನ

ಬಾರ್ ಎಂಡ್ ರೆಸ್ಟೋರೆಂಟ್‍ನಲ್ಲಿ ಕೊಲೆ; ಆರೋಪಿ ಬಂಧನ

October 7, 2017 by Gaju Gokarna Leave a Comment

ಹೊನ್ನಾವರ:ಪಟ್ಟಣದ ಪ್ರಮಿಳಾ ಬಾರ್ ಎಂಡ್ ರೆಸ್ಟೋರೆಂಟ್‍ನಲ್ಲಿ ಗುರುವಾರ ಗ್ರಾಹಕ ಮಂಜುನಾಥ ಚಂದ್ರ ನಾಯಕ ಮೇಲೆ ಹಲ್ಲೆ ನಡಸಿ ಕೊಲೆಗ್ಯೆದ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ, ಆದರೆ ತಮ್ಮ ಬಾರ್ ನೆಲ್ಲೇ ಬಾರ್ ಮಾಲೀಕರರಾಗಲಿ ಇಲ್ಲವೇ ಕೆಲಸವದರಾಗಲಿ ಪೋಲಿಸರಿಗೆ ಕೊಲೆ ಬಗ್ಗೆ ಮಾಹಿತಿ ನೀಡದೇ ನಿರ್ಲಕ್ಷಿಸಿದ್ದು ಅದನ್ನು ಗಮನಿಸಿದರೆ ಈ ಕೊಲೆಯಲ್ಲಿ ಬಾರ್ ಮಾಲೀಕನ ಹಾಗೂ ಕೆಲಸಗಾರ ಪಾತ್ತವಿದೆಯೋ ಎನ್ನುವುದು ತನಿಖೆ ಯಿಂದ ಹೊರ … [Read more...] about ಬಾರ್ ಎಂಡ್ ರೆಸ್ಟೋರೆಂಟ್‍ನಲ್ಲಿ ಕೊಲೆ; ಆರೋಪಿ ಬಂಧನ

ಅಕ್ರಮ ಸರಾಯಿ ಸಾಗಾಟ; ಆರೋಪಿ ಬಂಧನ

October 5, 2017 by Sachin Hegde Leave a Comment

ಕಾರವಾರ: ರಾಜ್ಯ ಸರ್ಕಾರದ ತೆರಿಗೆ ವಂಚಿಸಿ ಗೋವಾದಿಂದ ಅಕ್ರಮವಾಗಿ ಸರಾಯಿ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂ ಮದ್ಯದ ಜೊತೆ ವ್ಯಕ್ತಿಯೊರ್ವನನ್ನು ಅಮದಳ್ಳಿ ಬಳಿ ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳಿಗೆ ಕಾರಿನಲ್ಲಿ 18 ಬಾಕ್ಸಗಳಲ್ಲಿ ಸಾಗಿಸುತ್ತಿದ್ದ 500 ಮದ್ಯದ ಬಾಟಲಿಗಳು ಸಿಕ್ಕಿದೆ. ಗೋವಾ ನೊಂದಣಿಯ ಕಾರ್‍ನಲ್ಲಿ ರಾಜೇಶ್ ದಾಮೋದರ ಸ್ಪೂರ್ತಿ ಎಂಬಾತರು ಸರಾಯಿ ಸಾಗಾಟ … [Read more...] about ಅಕ್ರಮ ಸರಾಯಿ ಸಾಗಾಟ; ಆರೋಪಿ ಬಂಧನ

« Previous Page

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar