• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

" ಎಂಬ

ಡಾ.ದಿನಕರ ದೇಸಾಯಿಯವರ ಜನ್ಮ ದಿನಾಚರಣೆ

September 9, 2017 by Sachin Hegde Leave a Comment

Savstapakar Dina

ಜನತಾ ವಿದ್ಯಾಲಯ ಎಂಬ ಹೆಸರಿನ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಹಳ್ಳಿಯ ವಿದ್ಯಾರ್ಥಿಗಳಿಗೆ ಶಿಕ್ಷಣದ ರೊಟ್ಟಿ ಬಡಿಸಿದ ದಿ.ಡಾ.ದಿನಕರ ದೇಸಾಯಿಯವರ ಜನ್ಮ ದಿನಚರಣೆಯ ಅಂಗವಾಗಿ ಜನತಾ ವಿದ್ಯಾಯ ಕಾಸರಕೋಡಿನಲ್ಲಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶ್ರೀ ವಾಲಜಿ ಪಟೇಲ್, ಸದಸ್ಯರು ಶಾಲಾಬಿವೃದ್ಧಿ ಸಮಿತಿ ಕಾಸರಕೋಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಾಗೂ ಉದ್ಘಾಟಕರಾಗಿ ಇದೇ ಶಾಲೆಯಲ್ಲಿ ಬಹುವರ್ಷ ಶಿಕ್ಷಕಿಯಾಗಿ, … [Read more...] about ಡಾ.ದಿನಕರ ದೇಸಾಯಿಯವರ ಜನ್ಮ ದಿನಾಚರಣೆ

“ನೈಮಿಷಾರಣ್ಯ” ಎಂಬ ಸುಂದರ ಯಕ್ಷಗಾನ ಪ್ರಸಂಗ

September 4, 2017 by Gaju Gokarna Leave a Comment

ಹೊನ್ನಾವರ. ತಾಲೂಕಿನ ಶ್ರೀ ವೀರಾಂಜನೇಯ ದೇವಸ್ಥಾನ, ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಚಾತುರ್ಮಾಸ್ಯದ ಪ್ರಯುಕ್ತ ಭಾದ್ರಪದ ಶುದ್ಧ ಏಕಾದಶಿಯ ಶನಿವಾರದಂದು “ನೈಮಿಷಾರಣ್ಯ” ಎಂಬ ಸುಂದರ ಯಕ್ಷಗಾನ ಪ್ರಸಂಗವನ್ನು ‘ಶ್ರೀ ರಾಮಲಿಂಗೇಶ್ವರ ಮಕ್ಕಳ ಯಕ್ಷಗಾನ ಮಂಡಳಿ ನಿಟ್ಟೂರು, ಹೊಸನಗರ’ ಎಂಬ ಪ್ರಸಿದ್ಧ ತಂಡದ ಕಲಾವಿದರು ಪ್ರದರ್ಶನವನ್ನು ನೀಡಿದರು. ಬಾಲ ಕಲಾವಿದರಿಂದ ಕೂಡಿದ ಈ ಯಕ್ಷಗಾನ ಮಂಡಳಿಯ ಕಲಾವಿದರು ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಸಮ್ಮುಖದಲ್ಲಿ ತಮ್ಮ ಅದ್ಭುತ … [Read more...] about “ನೈಮಿಷಾರಣ್ಯ” ಎಂಬ ಸುಂದರ ಯಕ್ಷಗಾನ ಪ್ರಸಂಗ

ಬೋಟ್ ಮುಳುಗಡೆ

September 4, 2017 by Gaju Gokarna Leave a Comment

boat,ಬೋಟ್ ಮುಳುಗಡೆ

ಹೊನ್ನಾವರ;ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಶ್ರೀ ನಾಗಜಟಕೇಶ್ವರ ಎಂಬ ಟ್ರೋಲರ್ ಬೋಟ್ ಸಮುದ್ರದ ಮಧ್ಯೆ ಮುಳುಗಿದೆ.ಮೀನುಗಾರಿಕೆ ನಡೆಸುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ಯಂತ್ರ ಸ್ಥಗಿತಗೊಂಡು ಕಡಲ ಅಲೆಯ ಹೊಡೆತಕ್ಕೆ ಬೋಟ್ ಮುಳುಗಿರುವದಾಗಿ ಹೇಳಲಾಗಿದೆ. ಬೋಟ್‍ನಲ್ಲಿದ್ದ ಎಲ್ಲಾ 7 ಮೀನುಗಾರರನ್ನು ಇನ್ನಿತರ ಬೋಟ್‍ನಲ್ಲಿದ್ದ ಮೀನುಗಾರರ ನೆರವಿನಿಂದ ರಕ್ಷಿಸಲಾಗಿದೆ. ಈ ಅವಘಡದಿಂದ ಮೀನುಗಾರಿಕೆ ಬಲೆ ಬೋಟ್ ಹಾನಿ ಸೇರಿ ಸುಮಾರು 15 ಲಕ್ಷ ರೂ.ನಷ್ಟವಾಗಿದೆ … [Read more...] about ಬೋಟ್ ಮುಳುಗಡೆ

ರಾಷ್ಟೀಯ ಹಿಂದೂ ಆಂದೋಲನ

August 23, 2017 by Vivek Shet Leave a Comment

ಹೊನ್ನಾವರ : ಹಿಂದು ಜನಜಾಗೃತಿ ಸಮಿತಿ ವತಿಯಿಂದ ರಾಷ್ಟೀಯ ಹಿಂದೂ ಆಂದೋಲನವನ್ನು ಹೊನ್ನಾವರದ ತಹಶೀಲ್ದಾರ ಕಛೇರಿಯ ಎದುರಿನಲ್ಲಿ ಅಗಸ್ಟ್ 22 ರಂದು ಬೆಳಿಗ್ಗೆ 11-00 ಕ್ಕೆ  ಮನವಿಯನ್ನು  ಸಲ್ಲಿಸಲಾಯಿತು. ಮನವಿಯಲ್ಲಿರುವ ಬೇಡಿಕೆಗಳು: 1.ಹನುಮಂತನ ರೂಪದಲ್ಲಿ ಸಲಿಂಗ ವ್ಯಕ್ತಿಯನ್ನು ನಗ್ನವಾಗಿ ತೋರಿಸಿ ಹಿಂದೂಗಳ ಭಾವನೆಗೆ ನೋವು ಉಂಟು ಮಾಡಿದ "ಕಾ ಬಾಡಿಸ್ಕೇಪ್" ಎಂಬ ಚಲನಚಿತ್ರವನ್ನು ನಿಷೇದಿಸಬೇಕೆಂದು 2.ಅಹಂಕಾರಿ ಚೀನಾಗೆ ಪಾಠಕಲಿಸಲು ನಾಗಪುರ್ ಮೆಟ್ರೋಗೊಸ್ಕರ ರೈಲು … [Read more...] about ರಾಷ್ಟೀಯ ಹಿಂದೂ ಆಂದೋಲನ

“ಭೌಮಾಸುರ” ಎಂಬ ಯಕ್ಷಗಾನ ಪ್ರಸಂಗ

August 20, 2017 by Gaju Gokarna Leave a Comment

ಶ್ರೀ ವೀರಾಂಜನೇಯ ದೇವಸ್ಥಾನ, ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಚಾತುರ್ಮಾಸ್ಯದ ಪ್ರಯುಕ್ತ ಶ್ರಾವಣ ಬಹುಳ ದ್ವಾದಶಿ ಶನಿವಾರದಂದು, “ಭೌಮಾಸುರ” ಎಂಬ ಯಕ್ಷಗಾನ ಪ್ರಸಂಗವನ್ನು ‘ಯಕ್ಷಮಿತ್ರ ಕಲಾಮಂಡಳಿ, ಯಲ್ಲಾಪುರ’ ಎಂಬ ಪ್ರಸಿದ್ಧ ತಂಡದ ಯುವ ಪ್ರತಿಭೆಗಳು ಪ್ರದರ್ಶನ ನೀಡಿದರು. ಈ ಪ್ರದರ್ಶನದಲ್ಲಿ ಹೆಣ್ಣುಮಕ್ಕಳು ಕೂಡಾ ಪಾತ್ರಧಾರಿಗಳಾಗಿರುವುದು ವಿಶೇಷವಾಗಿದೆ. ಕ್ಷೇತ್ರದ ಧರ್ಮಾಧಿಕಾರಿಗಳಾದ ಪರಮರಪೂಜ್ಯ ಶ್ರೀ ಮಾರುತಿ ಗುರೂಜಿಯವರ ಸಮ್ಮುಖದಲ್ಲಿ ಈ ಕಾರ್ಯಕ್ರಮವು … [Read more...] about “ಭೌಮಾಸುರ” ಎಂಬ ಯಕ್ಷಗಾನ ಪ್ರಸಂಗ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar