• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗೋಕರ್ಣ

ಗೋಕರ್ಣದ ಓಂ ಬೀಚ್ ನಲ್ಲಿ ಜೀವರಕ್ಷಣೆ

April 30, 2019 by Püshpãhås ßãstíkâr Leave a Comment

ಗೋಕರ್ಣ: ಬೆಳಗಾವಿ ಮೂಲದ ಕುಟುಂಬವೊಂದು ಪುಣ್ಯಕ್ಷೇತ್ರ ಗೋಕರ್ಣಕ್ಕೆ ಪ್ರವಾಸ ಮಾಡಲು ಬಂದಿದ್ದು, ಇಲ್ಲಿನ ಓಂ ಬೀಚ್ ಕಡಲ ತೀರ ಸ್ನಾನಕ್ಕೆ ತೆರಳಿದ್ದಾಗ ಅದರಲ್ಲೂ ಒಬ್ಬರಾದ ಬಾಲಕ ಹುಸೈನ್ (14 )ಎನ್ನುವ ಸಮುದ್ರ ಸುಳಿಗೆ ಸಿಲುಕಿದ್ದನು. ಅದನ್ನು ನೋಡಿದ ಕುಟುಂಬದವರಾದ ಸಹಝಾದ(26),ಅಬ್ದುಲ್ಲಾ(20)ಬೇಪರಿ (42)  ರಕ್ಷಣೆಗೆ ಹೋಗಿ ಅವರು ಕೂಡ ಸುಳಿಗೆ ಸಿಲುಕಿ ಜೀವ ರಕ್ಷಿಸಿ ಪರದಾಡುತ್ತಿರುವುದನ್ನು‌ ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಪಾಂಡುರಂಗ ಅಂಬಿಗ ಪ್ರಭಾಕರ … [Read more...] about ಗೋಕರ್ಣದ ಓಂ ಬೀಚ್ ನಲ್ಲಿ ಜೀವರಕ್ಷಣೆ

ಹೊನ್ನಾವರ ಲಯನ್ಸ ಭವನದಲ್ಲಿ ಲಯನ್ಸ್ ಜೊನ್ ಅಡ್ವಸರಿ ಸಭೆ

October 2, 2018 by Gaju Gokarna Leave a Comment

ಹೊನ್ನಾವರ: ಪ್ರಭಾತನಗರದಲ್ಲಿರುವ ಲಯನ್ಸ ಸಭಾ ಭವನದಲ್ಲಿ 6ನೇ ರಿಜನ್ 2ನೇ ಜೋನಿನ ಅಡ್ವೆಸರಿ ಸಭೆ ಜೊನ್ ಚೇರಮನ್ ಮಂಜುನಾಥ ಜನ್ನು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಜೊನಿನ ಅಡಿಯಲ್ಲಿ ಬರುವ, ಹೊನ್ನಾವರ ಮುರ್ಡೇಶ್ವರ, ಗೋಕರ್ಣ, ಕಾರವಾರ ಕ್ಲಬ್‍ಗಳ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.ಕ್ಲಬ್‍ಗಳು ನಡೆಸಿದ ಸೇವಾ ಕಾರ್ಯ ಚಟುವಟಿಕೆಗಳ ಬಗ್ಗೆ ವರದಿಯಲ್ಲಿ ತಿಳಿಸಲಾಯಿತು.ಜೋನಿನಲ್ಲಿ ಬರುವ ಎಲ್ಲ ಕ್ಲಬ್‍ಗಳು ಉತ್ತಮವಾಗಿ ವಿವಿಧ ಕಾರ್ಯಕ್ರಮ ಮಾಡುತ್ತಿರುವ … [Read more...] about ಹೊನ್ನಾವರ ಲಯನ್ಸ ಭವನದಲ್ಲಿ ಲಯನ್ಸ್ ಜೊನ್ ಅಡ್ವಸರಿ ಸಭೆ

ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಸಪ್ತದಿನಾತ್ಮಕ ವಾಸ್ತವ್ಯ ಮಹೋತ್ಸವ ಹಾಗೂ ಸನ್ಯಾಸ ದೀಕ್ಷಾ ಸುವರ್ಣ ಮಹೋತ್ಸವ ಸಮಾರಂಭ ಜೂನ್ 17 ರಿಂದ 23 ರ ವರೆಗೆ

June 16, 2018 by Gaju Gokarna Leave a Comment

ಹೊನ್ನಾವರ : ಪಟ್ಟಣದ ಹತ್ತು ಸಮಸ್ತರ ಮಠ ಶ್ರೀ ರಾಮ ಮಂದಿರದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ (ಜಿ.ಎಸ್.ಬಿ) ಸಮಾಜದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಪರಮಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹಾಗೂ ಅವರ ಪಟ್ಟದ ಶಿಷ್ಯರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಸಪ್ತದಿನಾತ್ಮಕ ವಾಸ್ತವ್ಯ ಮಹೋತ್ಸವ ಹಾಗೂ ಸನ್ಯಾಸ ದೀಕ್ಷಾ ಸುವರ್ಣ ಮಹೋತ್ಸವ ಸಮಾರಂಭ ಜೂನ್ 17 ರಿಂದ 23 ರ ವರೆಗೆ ನಡೆಯಲಿದೆ ಎಂದು … [Read more...] about ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಸಪ್ತದಿನಾತ್ಮಕ ವಾಸ್ತವ್ಯ ಮಹೋತ್ಸವ ಹಾಗೂ ಸನ್ಯಾಸ ದೀಕ್ಷಾ ಸುವರ್ಣ ಮಹೋತ್ಸವ ಸಮಾರಂಭ ಜೂನ್ 17 ರಿಂದ 23 ರ ವರೆಗೆ

ಕ್ರೀಡೆಗಳು ಮಾನವನ ದೈಹಿಕ & ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. : ತೊರ್ಕೆ.

April 1, 2018 by Gaju Gokarna Leave a Comment

ಶ್ರೀ ಬೀರದೇವ ಗೆಳಯರ ಬಳಗ ಗೋಕರ್ಣ ಇವರ ಆಶ್ರಯದಲ್ಲಿ ಹಾಲಕ್ಕಿ ಸಮಾಜದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು ಕಡಿಮೆಯ ಆಡುಕಟ್ಟೆ ಮೈದಾನದಲ್ಲಿ ದಿನಾಂಕ: 29/3/18 ರಂದು ಜರುಗಿತು. ಈ ಕಾರ್ಯಕ್ರಮವನ್ನು ಬಿ.ಜೆ.ಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಅತ್ಯುತ್ತಮ ಸಂಘಟನೆಯೊಂದಿಗೆ ಅತ್ಯಂತ ಅಚ್ಚುಕಟ್ಟಾಗಿ ಈ ವಾಲಿಬಾಲ್ … [Read more...] about ಕ್ರೀಡೆಗಳು ಮಾನವನ ದೈಹಿಕ & ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. : ತೊರ್ಕೆ.

ಹಾಲಕ್ಕಿ ಸಮಾಜದವರು ಎಲ್ಲಾ ರಂಗದಲ್ಲಿಯೂ ಅಭಿವೃದ್ಧಿ ಹೊಂದಬೇಕು-ನಾಗರಾಜ ನಾಯಕ ತೊರ್ಕೆ

March 20, 2018 by Gaju Gokarna Leave a Comment

ಗೋಕರ್ಣದ ಮೇಲಿನಕೇರಿಯ ಶ್ರೀ ಭದ್ರಕಾಳಿ ಗೆಳೆಯರ ಬಳಗದ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಹಾಲಕ್ಕಿ ಒಕ್ಕಲಿಗರ ಹೊನಲು ಬೆಳಕಿನ ವಾಲಿಬಾಲ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು 17-3-18 ರಂದು ಮೇಲಿನಕೇರಿಯ ಮೈದಾನದಲ್ಲಿ ಜರುಗಿತು. ವೇದಿಕೆಯಲ್ಲಿನ ಎಲ್ಲಾ ಗಣ್ಯರೂ ಸೇರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಂದ್ಯಾವಳಿಗೆ ಚಾಲನೆ ನೀಡಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶ್ರೀ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ … [Read more...] about ಹಾಲಕ್ಕಿ ಸಮಾಜದವರು ಎಲ್ಲಾ ರಂಗದಲ್ಲಿಯೂ ಅಭಿವೃದ್ಧಿ ಹೊಂದಬೇಕು-ನಾಗರಾಜ ನಾಯಕ ತೊರ್ಕೆ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar