• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ತಮ್ಮ

ಟಾಟಾ ಮಾರಕೊಪೊಲೊ ಕಾರ್ಮಿಕರಿಂದ ನಿರಾಶ್ರಿತರಿಗೆ ನೆರವು

August 13, 2019 by Yogaraj SK Leave a Comment

TATA MARCOPOLO employees help , kesarolli people

ಹಳಿಯಾಳ:- ಹಳಿಯಾಳದ ಕೆಸರೊಳ್ಳಿ ಸೇತುವೆ ನಾಕಾ ಪ್ರದೇಶದಲ್ಲಿ ನೆರೆಯಿಂದ ಸಂತ್ರಸ್ಥರಾದ ಕುಟುಂಬದವನ್ನು ಕೆಸರೊಳ್ಳಿಯ ಸರ್ಕಾರಿ ಶಾಲೆಯ ರಕ್ಷಣಾ ಕೇಂದ್ರದಲ್ಲಿ ಭೇಟಿಯಾದ ಧಾರವಾಡ ಟಾಟಾ ಮಾರಕೋಪೊಲೊ ಕಂಪೆನಿಯಲ್ಲಿ ಕೆಲಸ ಮಾಡುವ ಹಳಿಯಾಳ ತಾಲೂಕಿನ ನೌಕರರು ತಮ್ಮ ಸ್ವಂತ ಹಣದಲ್ಲಿ ನೂರಕ್ಕೂ ಅಧಿಕ ಜನರಿಗೆ ಹೊಸ ಬಟ್ಟೆ, ಸಿರೆ, ದಿನಸಿ ವಸ್ತುಗಳನ್ನು ನೀಡಿ ನೆರವಿನ ಹಸ್ತ ಚಾಚಿದರು. … [Read more...] about ಟಾಟಾ ಮಾರಕೊಪೊಲೊ ಕಾರ್ಮಿಕರಿಂದ ನಿರಾಶ್ರಿತರಿಗೆ ನೆರವು

ಕೆನರಾ ಸಂಸದ ಅನಂತಕುಮಾರ ಹೆಗಡೆ ವಿಯೇಟ್ನಾಂನ ಭೇಟಿ ಅಲ್ಲಿ ಅವರು ಕಂಡಿದ್ದೇನು – ಅವರ ಮಾತಲ್ಲೇ ಕೇಳಿ.

November 23, 2018 by Yogaraj SK Leave a Comment

Anantakumar Hegde Visiting Vietnam

ಬೆಂಗಳೂರು : ಕೇಂದ್ರ ಕೌಶಲ್ಯಅಭಿವೃದ್ಧಿ ಹಾಗೂ ಉದ್ಯಮಶೀಲ ರಾಜ್ಯ ಸಚಿವ ಅನಂತಕುಮಾರ ಹೆಗಡೆಯವರು, ರಾಷ್ಟ್ರಪತಿ ರಾಮನಾಥ ಕೋವಿಂದರ ನಿಯೋಗದಲ್ಲಿ ಪಾಲ್ಗೊಂಡು ವಿಯಟ್ನಾಮ್ ನ ಪ್ರವಾಸದಲ್ಲಿ, ಅಲ್ಲಿಯ ಚಾಮ್ ವಂಶದ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿದ್ದರು.ತಮ್ಮ ಪ್ರವಾಸದ ಕುರಿತು ಮಾಹಿತಿಯನ್ನು ತಮ್ಮ ಫೇಸ್ ಬುಕ್  ಪೇಜ್ ನಲ್ಲಿ ಹಂಚಿಕೊಂಡಿರುವ ಸಂಸದ ಹೆಗಡೆ ಅವರು "ಚಂಪಾಪುರಿ, ಪ್ರಾಚೀನ ಭಾರತದ ಅಂಗ ಸಾಮ್ರಾಜ್ಯದ ರಾಜಧಾನಿಯಾಗಿತ್ತು.  ವಿಯಟ್ನಾಮ್ ಎಂಬ ಹೆಸರಿನಲ್ಲಿ … [Read more...] about ಕೆನರಾ ಸಂಸದ ಅನಂತಕುಮಾರ ಹೆಗಡೆ ವಿಯೇಟ್ನಾಂನ ಭೇಟಿ ಅಲ್ಲಿ ಅವರು ಕಂಡಿದ್ದೇನು – ಅವರ ಮಾತಲ್ಲೇ ಕೇಳಿ.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೋಲಿಸ್ ವರಿಷ್ಠಾಧಿಕಾರಿ ವೇದಮೂರ್ತಿ ಹಳಿಯಾಳ ಭೇಟಿ – ಅಹವಾಲು ಸ್ವೀಕಾರ

March 19, 2018 by Yogaraj SK Leave a Comment

ಹಳಿಯಾಳ :-ಪಟ್ಟಣದ ಲೋಕೊಪಯೋಗಿ ಪ್ರವಾಸಿ ಮಂದಿರದ ಸಭಾ ಭವನದಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದವರಿಗೆ ದೌರ್ಜನ್ಯ ಕುರಿತು ಅಹವಾಲು ಸ್ವೀಕಾರ ಸಭೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೋಲಿಸ್ ವರಿಷ್ಠಾಧಿಕಾರಿ ವೇದಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಿತು. ತಾಲೂಕಾಡಳಿತದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಎಸ್ಸಿಎಸ್ಟಿ ಪಂಗಡದ ಹಲವಾರು ಜನರು ತಮ್ಮ ಅಹವಾಲುಗಳನ್ನು, ದೂರುಗಳನ್ನು ವೇದಮೂರ್ತಿ ಅವರಿಗೆ ಸಲ್ಲಿಸಿದರು. ತಾಲೂಕಿನ … [Read more...] about ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೋಲಿಸ್ ವರಿಷ್ಠಾಧಿಕಾರಿ ವೇದಮೂರ್ತಿ ಹಳಿಯಾಳ ಭೇಟಿ – ಅಹವಾಲು ಸ್ವೀಕಾರ

ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರಿಗೆ ಸಂಸ್ಕಾರದ ಪಾಠ ಹೇಳುವ ನೈತಿಕತೆಯಿಲ್ಲ ಅವರಿಗಿಲ್ಲ ;ಬಿಜೆಪಿ ಮುಖಂಡರು

November 25, 2017 by Gaju Gokarna Leave a Comment

ಹೊನ್ನಾವರ:ಹೊನ್ನಾವರ: ಮಾಜಿ ಸಚಿವ ಆರ್.ಎನ್.ನಾಯ್ಕ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಭಟ್ಕಳದಲ್ಲಿ ಕೋಮುಗಲಭೆಯನ್ನು ಹತ್ತಿಕ್ಕದೇ, ಅಧಿಕಾರವನ್ನು ಸರಿಯಾಗಿ ಬಳಸದೇ ಜನರಿಂದ ತಿರಸ್ಕøತಗೊಂಡ ಅವರು  ಚಲಾವಣೆಯಲ್ಲಿರದ ನಾಣ್ಯವಿದ್ದಂತೆ. ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರಿಗೆ ಸಂಸ್ಕಾರದ ಪಾಠ ಹೇಳುವ ನೈತಿಕತೆಯಿಲ್ಲ ಅವರಿಗಿಲ್ಲ ಎಂದು ತಾಲೂಕು ಬಿಜೆಪಿ ಮುಖಂಡರು ಹೇಳಿದರು.ಅವರು  ಪಟ್ಟಣದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡರು … [Read more...] about ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರಿಗೆ ಸಂಸ್ಕಾರದ ಪಾಠ ಹೇಳುವ ನೈತಿಕತೆಯಿಲ್ಲ ಅವರಿಗಿಲ್ಲ ;ಬಿಜೆಪಿ ಮುಖಂಡರು

ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡುವವರೇ ಇಲ್ಲ

October 16, 2017 by Sachin Hegde Leave a Comment

ಕಾರವಾರ:ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಆರಂಭಿಸಿದ್ದ ಸಹಾಯವಾಣಿಯ ಬಗ್ಗೆ ಜನರಿಗೆ ಸೂಕ್ತ ಮಾಹಿತಿಯಿಲ್ಲ. ಹೀಗಾಗಿ ಹಿರಿಯ ನಾಗರಿಕರಿಂದ ದೂರುಗಳು ಬರುತ್ತಿಲ್ಲ. ಹತ್ತು ತಿಂಗಳ ಅವದಿಯಲ್ಲಿ ಬೆರಳೆಣಿಕೆಯ ದೂರುಗಳು ಮಾತ್ರ ಕಚೇರಿ ಸಹಾಯವಾಣಿಗೆ ಬಂದಿದೆ. ಹಿರಿಯ ನಾಗರಿಕರು ಯಾವುದೇ ಕಿರುಕುಳಕ್ಕೆ ಒಳಗಾಗದೆ ಇರಲು ಸಹಾಯವಾಣಿ ಸ್ಥಾಪಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಜನವರಿ 2017ರಲ್ಲಿ ಆರಂಭಿಸಲಾಯಿತು. ಮಕ್ಕಳು ತಮ್ಮ … [Read more...] about ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡುವವರೇ ಇಲ್ಲ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar