• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪ್ರೀತಿ

ಬಿಡೆನು ನನ್ನ ಅಪ್ಪಯ್ಯ

April 11, 2020 by Püshpãhås ßãstíkâr Leave a Comment

?? ಚಿತ್ರ ಬಿಡಿಸಿದವರು: *ಚೈತ್ರಾ ಶೆಟ್ಟಿ*

ನಿನ್ನ ಬಿಟ್ಟು ಎಲ್ಲೂ ಹೋಗೆನು,ಗಟ್ಟಿಯಾಗಿ ತಬ್ಬಿ‌‌ ನಾ ನಿನ್ನ ಬಿಡೆನು.ನಿನ್ನ ಪುಟ್ಟು ಮೇಲೆ ಅಪ್ಪಾ ಕೋಪವೇನು,ಸರಿಯಾಗಿ ಮಾತಾಡಲು ಅಪ್ಪಾ ನಿನ್ನಲೇನು?ನಿನೆಂದರೆ ನನಗೆ ತುಂಬಾ ಪ್ರೀತಿ,ನೊಂದ ಮನಕೆ ನೀನು ನವಚೈತನ್ಯದ ಜನಕ.ನೆನಪೆಂದರೆ ನಿನಗೆ ಸಾಕಿ ಬೆಳೆಸಿದೆ ನನ್ನಾ ಎತ್ತಿ,ಕಂದ ಎಂದಿದ್ದು ನಾ ಮರೆಯನು ಕೊನೆತನಕ.ಓದಲು ಕೊಡಿಸಿದ ಪಠ್ಯ-ಪುಸ್ತಕ,ಈ ತನುಜೆಗೆ ನೀ ಸಂಗೀತದ ಗಾಯಕ.ಕಾಪಾಡಲು ಬರುವ ರಕ್ಷಕ,ಈ ಮಗಳಿಗೆ ನೀ ಮೊದಲ ನಾಯಕ.ಒಡೋಡಿ ಬಂದಾಗ ತಬ್ಬಿಕೊಂಡ … [Read more...] about ಬಿಡೆನು ನನ್ನ ಅಪ್ಪಯ್ಯ

ಅಂಬೇಡ್ಕರ್ ತತ್ವ,ಆದರ್ಶಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ –ಕಾಂಗ್ರೇಸ್ ಮುಖಂಡ ರವಿಕುಮಾರ ಶೆಟ್ಟಿ

April 15, 2018 by Gaju Gokarna Leave a Comment

ಹೊನ್ನಾವರ : ಡಾ|| ಬಾಬಾ ಸಾಹೇಬ ಅಂಬೇಡ್ಕರ್‍ರವರು ಮಹಾನ್ ಮಾನವತಾವಾದಿಗಳಾಗಿದ್ದರು. ಅವರು ರಚಿಸಿದ ಭಾರತದ ಸಂವಿಧಾನ ಜಗತ್ತಿಗೆ ಮಾದರಿಯಾಗಿದ್ದು ಡಾ|| ಅಂಬೇಡ್ಕರ್‍ರವರ ತತ್ವ, ಆದರ್ಶ, ಚಿಂತನೆಗಳು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯಾಗಿ ನಿಂತಿದೆ ಎಂದು ಕೆ.ಪಿ.ಸಿ.ಸಿ ಹಿಂದುಳಿದ ವರ್ಗ ವಿಭಾಗದ ಪ್ರಧಾನ ಕಾರ್ಯದರ್ಶಿ ರವಿಕುಮಾರ ಶೆಟ್ಟಿ ಅಭಿಪ್ರಾಯ ಪಟ್ಟರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ಬ್ಲಾಕ್ ಕಾಂಗ್ರೇಸ್ … [Read more...] about ಅಂಬೇಡ್ಕರ್ ತತ್ವ,ಆದರ್ಶಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ –ಕಾಂಗ್ರೇಸ್ ಮುಖಂಡ ರವಿಕುಮಾರ ಶೆಟ್ಟಿ

ಕ್ರೀಡೆಯೂ ಬೆರೆ ಬೆರೆ ಊರಿನವರೊಂದಿಗೆ ಪ್ರೀತಿ ಸಲುಗೆ ಬಾಂಧವ್ಯ ಬೆಳೆಸುವ ಕಲೆ; ಸುದೀಪ್ ಗೊನ್ಸಾಲ್ವಿಸ್

January 19, 2018 by Gaju Gokarna Leave a Comment

ಹೊನ್ನಾವರ .ದೇಶೀಯ ಕ್ರೀಡೆ ಕಬ್ಬಡ್ಡಿ ಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ À ಹೊನ್ನಾವರ ತಾಲೂಕಿನ 22 ಕಬ್ಬಡ್ಡಿ ತಂಡಗಳಿಗೆ ಟಿ. ಶರ್ಟ್ ಹಾಗೂ ಟ್ರ್ಯಾಕ್ ಶೂ ಗಳುನು À ಶಾಸಕ ಮಂಕಾಳ ವೈದ್ಯ ್ನ ವಿತರಿಸಿದರು. ಕಾರ್ಯಕ್ರಮವನ್ನು ಚರ್ಚ್‍ನ ಧರ್ಮಗುರುಗಳಾದ ಸುದೀಪ್ ಗೊನ್ಸಾಲ್ವಿಸ್ ಉದ್ಘಾಟಿಸಿ ನಂತರ ುಮಾತನಾಡಿ. ಕ್ರೀಡೆ ಎನ್ನುವುದು ಒಂದು ಕಲೆ ಇದ್ದ ಹಾಗೆ ಆ ಕಲೆಯನ್ನು ನಾವು ವಿವಧ ರೂಪದಲ್ಲಿ ಪ್ರದರ್ಶಿಸುತ್ತೇವೆ. ಕ್ರೀಡೆಯೂ ಬೆರೆ ಬೆರೆ ಊರಿನವರೊಂದಿಗೆ ಪ್ರೀತಿ … [Read more...] about ಕ್ರೀಡೆಯೂ ಬೆರೆ ಬೆರೆ ಊರಿನವರೊಂದಿಗೆ ಪ್ರೀತಿ ಸಲುಗೆ ಬಾಂಧವ್ಯ ಬೆಳೆಸುವ ಕಲೆ; ಸುದೀಪ್ ಗೊನ್ಸಾಲ್ವಿಸ್

ಸ್ವಾತಂತ್ರ್ಯಕ್ಕಾಗಿತ್ಯಾಗ, ಬಲಿದಾನಗೈದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರಆದ್ಯಕರ್ತವ್ಯ

August 16, 2017 by Gaju Gokarna Leave a Comment

ಹೊನ್ನಾವರತಾಲೂಕಿನಕರ್ಕಿಯದಯಾನಂದ ವಿದ್ಯಾಭಾರತಿಗುರುಕುಲದಲ್ಲಿ 71ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಂದು ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನಕಾರ್ಯಕ್ರಮದ ಪೂರ್ವದಲ್ಲಿನಾಗರಾಜ ನಾಯಕತೊರ್ಕೆಯವರುಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸ್ವಾತಂತ್ರ್ಯಕ್ಕಾಗಿತ್ಯಾಗ, ಬಲಿದಾನಗೈದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರಆದ್ಯಕರ್ತವ್ಯವಾಗಿದೆ. ದೇಶಕ್ಕಿಂತ ಮಿಗಿಲಾದದ್ದುಯಾವುದೂಇಲ್ಲ. … [Read more...] about ಸ್ವಾತಂತ್ರ್ಯಕ್ಕಾಗಿತ್ಯಾಗ, ಬಲಿದಾನಗೈದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರಆದ್ಯಕರ್ತವ್ಯ

ತಾಯಿ ಮಾಂಗಲ್ಯ ಕದ್ದು ಲವರ್ ಗೆ ಕೊಟ್ಟು ಈಗ ನ್ಯಾಯಕ್ಕಾಗಿ ಅಲೆಯುತ್ತಿದ್ದಾಳೆ ಕಾರವಾರದ ಪ್ರೇಯಸಿ

May 1, 2017 by Ganapati Hegde Leave a Comment

ಕಾರವಾರ: ಪ್ರೀತಿ ಮಾಯೆ ಹುಷಾರು ಅಂತಾರೆ. ಪ್ರೀತಿಗಾಗಿ ಏನ್ ಮಾಡೋಕೂ ರೆಡಿ ಇರ್ತಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ತನ್ನ ಪ್ರಿಯತಮನಿಗಾಗಿ ತಾಯಿಯ ಮಾಂಗಲ್ಯ ಸರವನ್ನೇ ಕದ್ದು ನೀಡಿದ ಆ ಯುವತಿ ಈಗ ವಂಚನೆಗೊಳಗಾಗಿ ನ್ಯಾಯಕ್ಕಾಗಿ ಅಲೆಯುತಿದ್ದಾಳೆ. ಹೌದು, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕರ್ಕಿಯ ತಪ್ಪಲಕೇರಿಯ ನೇತ್ರಾವತಿ, ಹುಟ್ಟುತ್ತಾನೆ ತಂದೆ-ತಾಯಿಯನ್ನೇ ಕಳೆದುಕೊಂಡು ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದವಳು. ಸಾಕು ಮಗಳು ಚೆನ್ನಾಗಿ ಓದ್ಲಿ ಅಂತಾ ಕಾಲೇಜಿಗೆ … [Read more...] about ತಾಯಿ ಮಾಂಗಲ್ಯ ಕದ್ದು ಲವರ್ ಗೆ ಕೊಟ್ಟು ಈಗ ನ್ಯಾಯಕ್ಕಾಗಿ ಅಲೆಯುತ್ತಿದ್ದಾಳೆ ಕಾರವಾರದ ಪ್ರೇಯಸಿ

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar