• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿದ್ಯಾರ್ಥಿಗಳು

ಹೊನ್ನಾವರ ಅರಣ್ಯ ವಿಭಾಗದಲ್ಲಿ ಕೊಂಕಣದಿಂದ ಸಹ್ಯಾದ್ರಿಯವರೆಗೆ ಭೂದೃಶ್ಯ ಯಾತ್ರೆ

February 12, 2018 by Gaju Gokarna Leave a Comment

ಹೊನ್ನಾವರ ಅರಣ್ಯ ವಿಭಾಗದಲ್ಲಿ ಕೊಂಕಣದಿಂದ ಸಹ್ಯಾದ್ರಿಯೆಡೆಗೆ “ಭೂ ದೃಶ್ಯ ಯಾತ್ರೆ – 2018” ಎಂಬ ಒಂದು ವಿಶಿಷ್ಠ ಕಾರ್ಯಕ್ರಮವನ್ನು ಪರಿಸರಾಸಕ್ತ ಸಾರ್ವಜನಿಕರು, ವಿದ್ಯಾರ್ಥಿಗಳು, ಹಾಗೂ ಸಂಘ ಸಂಸ್ಥೆಗಳ ಸದಸ್ಯರುಗಳಿಗೆ ಆಯೋಜಿಸಲಾಗಿದ್ದು , ಅದರ ಉದ್ಘಾಟನೆಯನ್ನು ಕಾಸರಕೋಡ ಇಕೋ ಪಾರ್ಕನಲ್ಲಿ ಮಂಕಾಳು ಎಸ್. ವೈದ್ಯ, ಶಾಸಕರು, ಭಟ್ಕಳ ಮತ್ತು ಹೊನ್ನಾವರ ಕ್ಷೇತ್ರ ಇವರು ಯಾತ್ರೆಗೆ ಹಸಿರು ನಿಶಾನೆ ತೋರಿಸುವುದರ ಮೂಲಕ ಉದ್ಘಾಟಿಸಿ, ಭಾಗವಹಿಸಿದ ಎಲ್ಲಾ ಪ್ರಕೃತಿ … [Read more...] about ಹೊನ್ನಾವರ ಅರಣ್ಯ ವಿಭಾಗದಲ್ಲಿ ಕೊಂಕಣದಿಂದ ಸಹ್ಯಾದ್ರಿಯವರೆಗೆ ಭೂದೃಶ್ಯ ಯಾತ್ರೆ

ವಿದ್ಯಾರ್ಥಿಗಳು ಕಪ್ಪು ಚುಕ್ಕೆ ಬಾರದಂತೆ ಎಚ್ಚರ ವಹಿಸಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು; ಶಾಸಕಿ ಶಾರದಾ ಶೆಟ್ಟಿ

February 2, 2018 by Gaju Gokarna Leave a Comment

ಹೊನ್ನಾವರ:ವಿದ್ಯಾರ್ಥಿ ಜೀವನವು ಬಂಗಾರದ ಜೀವನ, ವಿದ್ಯಾರ್ಥಿಗಳು ಕಪ್ಪು ಚುಕ್ಕೆ ಬಾರದಂತೆ ಎಚ್ಚರ ವಹಿಸಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಶಾಸಕಿ ಶಾರದಾ ಶೆಟ್ಟಿ ಸಲಹೆ ನೀಡಿದರು. ಹೊನ್ನಾವರದ ದಿ. ಮೋಹನ ಶೆಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ಮತ್ತು ಆರೋಗ್ಯ ಬಹುಮುಖ್ಯವಾದುದು. ಯುವಜನತೆ ದೇಶದ ಬೆನ್ನೆಲುಬು. ವಾಟ್ಸಫ್, ಪೆಸ್ಬುಕ್ ನಿಂದ ದೂರವಿದ್ದು ಒಳ್ಳೆಯ ಆಚಾರ, … [Read more...] about ವಿದ್ಯಾರ್ಥಿಗಳು ಕಪ್ಪು ಚುಕ್ಕೆ ಬಾರದಂತೆ ಎಚ್ಚರ ವಹಿಸಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು; ಶಾಸಕಿ ಶಾರದಾ ಶೆಟ್ಟಿ

ಅಧ್ಧೂರಿಯಾಗಿ ಜರುಗಿದ ವಾರ್ಷಿಕೋತ್ಸವ

January 1, 2018 by Gaju Gokarna Leave a Comment

ಕುಮಟಾ .ತಾಲೂಕಿನ ಗೋಕರ್ಣದ ಬಾವಿಕೊಡ್ಲದ (ನಂ.01) ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಅತ್ಯಂತ ಅಧ್ಧೂರಿಯಾಗಿ ಜರುಗಿತು.ಕುಮಟಾ .ತಾಲೂಕಿನ ಗೋಕರ್ಣದ ಬಾವಿಕೊಡ್ಲದ (ನಂ.01) ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಅತ್ಯಂತ ಅಧ್ಧೂರಿಯಾಗಿ ಜರುಗಿತು.ಈ ಕಾರ್ಯಕ್ರಮವನ್ನು ಜಿ.ಪಂ. ಸದಸ್ಯೆ ಗಾಯತ್ರಿ ಗೌಡ ಉದ್ಘಾಟಿಸಿ ನಂತರ ಮಾತನಾಡಿದ ಅವರು – ವಿದ್ಯಾರ್ಥಿಗಳು ಸದಾ ಹೊಸದನ್ನು ಕಲಿಯುವ ಉತ್ಸಾಹವನ್ನು ಹಾಗೂ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು. … [Read more...] about ಅಧ್ಧೂರಿಯಾಗಿ ಜರುಗಿದ ವಾರ್ಷಿಕೋತ್ಸವ

ಬಹುಮಾನ ಪಡೆದ ನಂದನಗದ್ದಾ ಐಪಿಐ ಸೆಂಟರ್‍ನ ವಿದ್ಯಾರ್ಥಿಗಳು

November 23, 2017 by Sachin Hegde Leave a Comment

ಕಾರವಾರ:ರಾಜ್ಯಮಟ್ಟದ ಅಬಾಕಾಸ್ ಸ್ಪರ್ಧೆಯಲ್ಲಿ ನಂದನಗದ್ದಾ ಐಪಿಐ ಸೆಂಟರ್‍ನ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದರು. ಸ್ಥಂಬಜ್ ಭಾರದ್ವಾಜ್ ಹಾಗೂ ಸಕ್ಷಮ್ ವಿ ಗುರವ್ ಪ್ರಥಮ ಬಹುಮಾನ ಪಡೆದರು. ಸದೀಚ್ಚಾ ವಿ ದೇಸಾಯಿ, ಅರ್ಪಿತಾ ಗೋಸಾವಿ, ದುರ್ಗಾ ನಾಯ್ಕ, ಮಲ್ಲಿಕಾರ್ಜುನ ಮರಾಠೆ ಹಾಗೂ ಅನನ್ಯಾ ಶೆಟ್ಟಿ ದ್ವಿತೀಯ ಬಹುಮಾನ ಪಡೆದರು. ರೀತೀಶ್ ಮಹಾಲೆ, ತೇಜಸ್ವಿ ತಾಂಡೇಲ್, ಆರ್ಯ ಖಾರ್ವಿ, ಯಶಸ್ವಿನಿ ಬಬ್ರುಕರ್ ತೃತೀಯ ಬಹುಮಾನ ಪಡೆದರು. ಪ್ರಾಂಚೈಸಿಯ ಜಯಶ್ರಿ … [Read more...] about ಬಹುಮಾನ ಪಡೆದ ನಂದನಗದ್ದಾ ಐಪಿಐ ಸೆಂಟರ್‍ನ ವಿದ್ಯಾರ್ಥಿಗಳು

ಗೋಕರ್ಣದಲ್ಲಿ ಅಪಾಯದಲ್ಲಿದ್ದ ಪ್ರವಾಸಿಗರ ರಕ್ಷಣೆ

November 12, 2017 by Sachin Hegde Leave a Comment

ಗೋಕರ್ಣ:ಇಲ್ಲಿನ ಮುಖ್ಯ ಕಡಲತೀರದಲ್ಲಿ ನೀರುಪಾಲಾಗುತ್ತಿದ್ದ ಪ್ರವಾಸಿಗರನ್ನು ಉತ್ತರ ಕನ್ನಡ ಜಿಲ್ಲಾಡಳಿತ ನೇಮಿಸಿದ ಜೀವ ರಕ್ಷಕ ಸಿಬ್ಬಂದಿ ಶನಿವಾರ ರಕ್ಷಿಸಿದರು. ಬೆಂಗಳೂರಿನಿಂದ ಏಳು ಜನ ವಿದ್ಯಾರ್ಥಿಗಳು ವಾರಾಂತ್ಯದ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಬಂದಿದ್ದರು. ಇಲ್ಲಿನ ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ವೇಳೆ ಇಬ್ಬರು ಪ್ರವಾಸಿಗರು ಕೊಚ್ಚಿ ಹೋದರು. ಸಮಯ ಪ್ರಜ್ಞೆ ಮೆರೆದ ಜೀವರಕ್ಷಕ ಸಿಬ್ಬಂದಿ ಮೋಹನ ಅಂಬಿ, ರಾಜು ಅಂಬಿ, ಪುರುಷೋತ್ತಮ ಹರಿಕಂತ್ರ ಹಾಗೂ … [Read more...] about ಗೋಕರ್ಣದಲ್ಲಿ ಅಪಾಯದಲ್ಲಿದ್ದ ಪ್ರವಾಸಿಗರ ರಕ್ಷಣೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar