• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಹಿರೇಗುತ್ತಿ

ಹಲವು ಅಡ್ಡಿ ಆತಂಕಗಳ ನಡುವೆಯೂ ಯಶಸ್ವಿಗೊಂಡ ಉಜ್ವಲ ಯೋಜನೆ

March 7, 2018 by Gaju Gokarna Leave a Comment

ಹೊನ್ನಾವರ , ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಉಜ್ವಲ ಯೋಜನೆಯಡಿ ಮೂಲಿಕೇರಿ, ಮಾದನಗೇರಿ, ಹಿರೇಗುತ್ತಿ, ಪಡುವಣಿ, ಬರ್ಗಿ, ಮುಗ್ವಾ ಮುಂತಾದ ಗ್ರಾಮಗಳಲ್ಲಿ ಸುಮಾರು 10 ಫಲಾನುಭವಿಗಳಿಗೆ ಅವರವರ ಮನೆ ಬಾಗಿಲಿಗೆ ಈ ಯೋಜನೆಯಡಿ ಗ್ಯಾಸ್ ಕಿಟ್ಗಳನ್ನು ವಿತರಿಸಲಾಗಿದೆ. ಬಡವರ ಕನಸಿಗೆ ಕೊಡಲಿಯೇಟು ನೀಡುವ ದುರುದ್ದೇಶದಿಂದ ಈ ಬಡವರಪರ ಯೋಜನೆಯನ್ನು ಸಕಾಲದಲ್ಲಿ ಬಡವರಿಗೆ ತಲುಪಿಸುವಲ್ಲಿ ಕಾಣದ ರಾಜಕೀಯದ ಕುಟಿಲ ತಂತ್ರವನ್ನು ಹೂಡಿ ಅಡ್ಡಿಯುಂಟು ಮಾಡುತ್ತಿದ್ದರು. ಅದನ್ನು … [Read more...] about ಹಲವು ಅಡ್ಡಿ ಆತಂಕಗಳ ನಡುವೆಯೂ ಯಶಸ್ವಿಗೊಂಡ ಉಜ್ವಲ ಯೋಜನೆ

ತಾಲೂಕುಗಳ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ವೇಳಾ ಪಟ್ಟಿ ಪ್ರಕಟ

August 17, 2017 by Sachin Hegde Leave a Comment

ಕಾರವಾರ: ರಾಷ್ಟ್ರೀಯ ಹೆದ್ದಾರಿ-66(17) ಸಕ್ಷಮ ಪ್ರಾಧಿಕಾರ ಮತ್ತು ಕುಮಟಾ ವಿಬಾಗದ ಸಹಾಯಕ ಆಯುಕ್ತರು ಚತುಷ್ಟತ ಕಾಮಗಾರಿಗಾಗಿ ಕುಮಟಾ ಮತ್ತು ಅಂಕೋಲಾ ತಾಲೂಕುಗಳ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ಸಂ¨ಂಧ 3ಡಿ ಅಧಿಸೂಚನೆಯನ್ನು ಹೊರಡಿಸಿ ವೇಳಾ ಪಟ್ಟಿಯನ್ನು ಪ್ರಕಟಿಸಿರುತ್ತಾರೆ. ಪರಿಹಾರ ಪಡೆದುಕೊಳ್ಳಲು ದಾಖಲೆಗಳನ್ನು ಹಾಜರುಪಡಿಸಲು ಆಗಸ್ಟ 23 ಅಂತಿಮ ದಿನವಾಗಿರುತ್ತದೆ. ಕುಮಟಾ ತಾಲೂಕಿನಲ್ಲಿ ಆಗಸ್ಟ 29 ರಂದು ಹಿರೇಗುತ್ತಿ, ಬರ್ಗಿ ಗ್ರಾಮ ಚಾವಡಿಗಳಲ್ಲಿ … [Read more...] about ತಾಲೂಕುಗಳ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ವೇಳಾ ಪಟ್ಟಿ ಪ್ರಕಟ

ಮಿರ್ಜಾನ ಶಕ್ತಿ ಕೇಂದ್ರ ಮೊರಬಾದಲ್ಲಿಡಾ||ಅಂಬೇಡ್ಕರ್‍ರವರಜನ್ಮ ದಿನಾಚರಣೆ

April 15, 2017 by Gaju Gokarna Leave a Comment

ಕುಮಟಾ: ಮಿರ್ಜಾನ ಶಕ್ತಿಕೇಂದ್ರದಿಂದ ದಿನಾಂಕ:- 14-04-17 ರಂದು ಹಿರೇಗುತ್ತಿ ಪಂಚಾಯತದ ಮೊರಬಾದ ಹರಿಜನಕಾಲೊನಿಯಲ್ಲಿಅಂಬೇಡ್ಕರ್ ದಿನಾಚರಣೆಯನ್ನು ಮಿರ್ಜಾನ ಶಕ್ತಿ ಕೇಂದ್ರದಅಧ್ಯಕ್ಷರಾದವೆಂಕಟ್ರಮಣಕವರಿಯವರನೇತ್ರತ್ವದಲ್ಲಿಸಂಭ್ರಮದಿಂದಆಚರಿಸಲಾಯಿತು. ಅಂದು ಹರಿಜನಕೇರಿಯಲ್ಲಿ ಸ್ವಚ್ಛತಾಕಾರ್ಯಕ್ರಮವನ್ನು ಹಮ್ಮಿಕೊಂಡು ಸಂವಿಧಾನ ಶಿಲ್ಪಿ ಅಂಬೇಡ್ಕರ್‍ರವರ ಸಾಧನೆ,ಅವರಜೀವನಚರಿತ್ರೆ,ಅವರಿಂದದೇಶಕ್ಕಾಗಿರುವಕೊಡುಗೆ ಹಾಗೂ ದೇಶಕ್ಕಾಗಿಅವರುಪಟ್ಟ ಪಾಡುಇವುಗಳ ಬಗೆಗೆ … [Read more...] about ಮಿರ್ಜಾನ ಶಕ್ತಿ ಕೇಂದ್ರ ಮೊರಬಾದಲ್ಲಿಡಾ||ಅಂಬೇಡ್ಕರ್‍ರವರಜನ್ಮ ದಿನಾಚರಣೆ

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 920,610 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

ಪಶು ಪಕ್ಷಿಗಳಲ್ಲಿ ಮಧುಮೇಹವೇ !?

January 24, 2021 By Dr. Shridhar NB

ಕತ್ತು ಹಿಸುಕಿ ಮಹಿಳೆಯ ಕೊಲೆ

January 24, 2021 By bkl news

ಇಂದಿನಿಂದ ಐದು ದಿನ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆ ಆರಂಭ’ಕೋವಿಡ್ ಮಾರ್ಗಸೂಚಿಯಂತೆ ಭಕ್ತರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ’

January 23, 2021 By bkl news

ತಾಲೂಕ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕರೆಂದರೆ ಯಾರು ಎಂದು ಉಡಾಪೆಯ ಪ್ರಶ್ನೆ ಮಾಡಿದ ತಾಲೂಕ ಆಸ್ಪತ್ರೆಯ ಆಡಳಿತ ಅಧಿಕಾರಿ ಸವಿತಾ ಕಾಮತ್ ಇಂತಹ ಉಡಾಪೆತನ ಮರುಕಳಿಸದಂತೆ ಎಚ್ಚರ ವಹಿಸಿ ಆಕ್ರೋಶಿತ ತಾಲೂಕ ಪಂಚಾಯತ್‌ ಸದಸ್ಯರ ತಾಕಿತು

January 22, 2021 By bkl news

ಉದ್ಘಾಟನೆಗೆ ಸಜ್ಜಾಗಿನಿಂತ ಭಟ್ಕಳ ಮಿನಿ ವಿಧಾನಸೌಧ ಜ.25ಕ್ಕೆ ಕಂದಾಯ ಸಚಿವ ಸಚಿವ ಅಶೋಕರಿಂದ ಉದ್ಘಾಟನೆ

January 22, 2021 By bkl news

ಹೊನ್ನಾವರ ಬ್ಲಾಕ್ ಕಾಂಗ್ರೆಸ ಅಧ್ಯಕ್ಷರಿಂದ ಡಿ.ಕೆ. ಶಿವಕುಮಾರ ಭೇಟಿ

January 22, 2021 By Sachin Hegde

© 2021 Canara Buzz · Contributors · Privacy Policy · Terms & Conditions