ಕುಮಟಾ:
ಮಿರ್ಜಾನ ಶಕ್ತಿಕೇಂದ್ರದಿಂದ ದಿನಾಂಕ:- 14-04-17 ರಂದು ಹಿರೇಗುತ್ತಿ ಪಂಚಾಯತದ ಮೊರಬಾದ ಹರಿಜನಕಾಲೊನಿಯಲ್ಲಿಅಂಬೇಡ್ಕರ್ ದಿನಾಚರಣೆಯನ್ನು ಮಿರ್ಜಾನ ಶಕ್ತಿ ಕೇಂದ್ರದಅಧ್ಯಕ್ಷರಾದವೆಂಕಟ್ರಮಣಕವರಿಯವರನೇತ್ರತ್ವದಲ್ಲಿಸಂಭ್ರಮದಿಂದಆಚರಿಸಲಾಯಿತು.
ಅಂದು ಹರಿಜನಕೇರಿಯಲ್ಲಿ ಸ್ವಚ್ಛತಾಕಾರ್ಯಕ್ರಮವನ್ನು ಹಮ್ಮಿಕೊಂಡು ಸಂವಿಧಾನ ಶಿಲ್ಪಿ ಅಂಬೇಡ್ಕರ್ರವರ ಸಾಧನೆ,ಅವರಜೀವನಚರಿತ್ರೆ,ಅವರಿಂದದೇಶಕ್ಕಾಗಿರುವಕೊಡುಗೆ ಹಾಗೂ ದೇಶಕ್ಕಾಗಿಅವರುಪಟ್ಟ ಪಾಡುಇವುಗಳ ಬಗೆಗೆ ತಿಳುವಳಿಕೆ ನೀಡಿಅವರೊಬ್ಬ ಮಾನವತಾವಾದಿ ಎಂದು ಬಿ.ಜೆ.ಪಿ ಹಿರಿಯ ಮುಖಂಡರಾದ ಶ್ರೀ ನಾಗರಾಜ ನಾಯಕ, ಮಂಡಳದ ಅಧ್ಯಕ್ಷರಾದಕುಮಾರ ಮಾರ್ಕಂಡೆ,ಮುಖಂಡರಾದಸೂರಜ್ ನಾಯ್ಕ ಸೋನಿ ಹಾಗೂದಿನಕರ ಶೆಟ್ಟಿ ಮಾತನಾಡಿದರು. ಈ ಸಮಾರಂಭದಲ್ಲಿ ಹಿರಿಯರಾದ ವಿನೋದ ಪ್ರಭು,ರಾಮು ಕೆಂಚನ, ಎಮ್.ಜಿ.ಭಟ್ಟ, ತಿಮ್ಮಪ್ಪ ಮುಕ್ರಿ, ಮಾದೇವ ಪಟಗಾರ,ಪಾಂಡು ಪಟಗಾರ,ರಾಮು ಹಳ್ಳೇರ,ನಾಗು ಹಳ್ಳೇರ, ಉಮೇಶ ಗಾಂವಕರ,ಸುರೇಶಜಾಲಿಸತ್ಗಿ,ಜಗದೀಶಗಿರಿಯನ್,ವಿಠೋಬ ಹರಿಕಾಂತ,ಮಹಾಲಕ್ಷ್ಮೀಕೆರೆಮನೆ,ತಿಮ್ಮಪ್ಪ ಮುಕ್ರಿ ಹಾಗೂ ರಾಜೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯರಾದ ಸಿಂಗ್ ಹಮ್ಮು ಹಳ್ಳೇರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಿಹಿ ತಿಂಡಿ ಹಂಚಿಕಾರ್ಯಕ್ರಮವನ್ನು ವಿಜೃಂಭಣೆಯಿಂದಆಚರಿಸಲಾಯಿತು.
Leave a Comment