ಹಳಿಯಾಳ:- ಕೆನರಾ ಬ್ಯಾಂಕ್ನಲ್ಲಿ ಖಾತೆಯನ್ನು ಹೊಂದಿದ್ದು ಸಿಂಡ್ ಆರ್ಸೆಟಿ ಬೆಳಗಾಂವ ಮತ್ತು ಕುಮಟಾ ಹಾಗೂ ರೂಡ್ಸೆಟಿ ಧಾರವಾಡದಲ್ಲಿ ತರಬೇತಿಯನ್ನು ಪಡೆದ ಉತ್ತರ ಕನ್ನಡ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲೆಯ ಶಿಬಿರಾರ್ಥಿಗಳಿಗೆ ಜೊತೆಗೆ ಉತ್ತರ ಕನ್ನಡ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲೆಯ ಕೆನರಾ ಬ್ಯಾಂಕ್ ಗ್ರಾಹಕರಿಗೆ ‘ಸಾಲ ಮೇಳ’ವನ್ನು ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯಲ್ಲಿ ದಿ. 21 ರಂದು ಬೆಳಿಗ್ಗೆ 10.00 ಗಂಟೆಗೆ ಆಯೋಜಿಸಲಾಗಿದೆ. ಸ್ವ-ಉದ್ಯೋಗ … [Read more...] about ಹಳಿಯಾಳದಲ್ಲಿ ಕೆನರಾ ಬ್ಯಾಂಕ್ ಲೋನ್ ಮೆಳಾ
ಕುಮಟಾ
ಸಹಕಾರಿ ಸಂಘಗಳು ಕಾನೂನಿನ ಚೌಕಟ್ಟಿನಲ್ಲಿರಬೇಕು – ಎನ್,ವಿ,ಹೆಗಡೆ
ಜೋಯಿಡಾ - ಸಹಕಾರಿ ಸಂಘಗಳು ಕಾನೂನಿನ ಚೌಕಟ್ಟಿನಲ್ಲಿದ್ದಾಗ ಮಾತ್ರ ಸಂಘಗಳ ಅಭಿವೃದ್ದಿ ಸಾಧ್ಯ ಎಂದು ನಂದಿಗದ್ದಾ ಸೇವಾ ಸಹಕಾರಿ ಸಂಘದ ಅದ್ಯಕ್ಷ ಎನ್,ವಿ,ಹೆಗಡೆ ಹೇಳಿದರು, ಅವರು ಜೋಯಿಡಾ ತಾಲೂಕಿನ ನಂದಿಗದ್ದಾ ಸೇವಾ ಸಹಾಕರಿ ಸಂಘದ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು, ಉತ್ತರಕನ್ನಡ ಜಿಲ್ಲಾ ಸಹಕಾರಿ ಯುನಿಯನ್ ಕುಮಟಾ,ಕೆ,ಡಿ,ಸಿ,ಸಿ, ಬ್ಯಾಂಕ್ ಶಿರಸಿ ,ಹಾಗೂ ನಂದಿಗದ್ದಾ ಸೇವಾ ಸಹಕಾರಿ ಸಂಘದವರ ಸಹಯೋಗದಲ್ಲಿ ಹಮ್ಮಿಕೊಂಡ 66 ನೇ ಅಖಿಲ ಭಾರತ … [Read more...] about ಸಹಕಾರಿ ಸಂಘಗಳು ಕಾನೂನಿನ ಚೌಕಟ್ಟಿನಲ್ಲಿರಬೇಕು – ಎನ್,ವಿ,ಹೆಗಡೆ
“ಫ್ಯಾನ್” ಅಭಿಮಾನಿಯ…ಅಭಿಮಾನದ ಕಥೆ
ಎಸ್.ಎಲ್.ಎನ್. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ “ಫ್ಯಾನ್” ಸಿನಿಮಾ ನಿರ್ಮಾಣ ಆಗುತ್ತಿದ್ದು, ಶ್ರೀಮತಿ ಸವಿತಾ ಈಶ್ವರ್ ಈ ಸಿನಿಮಾದ ನಿರ್ಮಾಪಕರು. ರಾಜಮುಡಿ ದತ್ತ ಕಾರ್ಯಕಾರಿ ನಿರ್ಮಾಪಕರು. ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ - ಬಲವಳ್ಳಿ. ದರ್ಶಿತ್ ಭಟ್ ಛಾಯಾಗ್ರಹಣ- ವಿ. ಪವನ್ ಕುಮಾರ್ ಸಂಕಲನ- ಗಣಪತಿ ಭಟ್ ಸಾಹಿತ್ಯ- ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ದರ್ಶಿತ್ ಭಟ್ ಹಿನ್ನೆಲೆ ಸಂಗೀತ- ಬಿ. ಅಜನೀಶ್ ಲೋಕನಾಥ್ ಹಾಡುಗಳು- ವಿಕ್ರಮ್-ಚಂದನ ಹಿನ್ನೆಲೆ ಗಾಯನ- … [Read more...] about “ಫ್ಯಾನ್” ಅಭಿಮಾನಿಯ…ಅಭಿಮಾನದ ಕಥೆ
ಬಡವರ ಮನೆ ತಲುಪಿದ ಉಚಿತ ಗ್ಯಾಸ ಕಿಟ್ಗಳು
ಕುಮಟಾ ತಾಲೂಕಿನ ಗೋಕರ್ಣದ ಬಿಜ್ಜೂರಿನಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಾಗೂ ಬಿಜೆಪಿ ಕಾರ್ಯಕರ್ತರ ಸಹಕಾರದೊಂದಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 9 ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್ ಗಳ ಜೊತೆಗೆ ಉಚಿತವಾಗಿ ಲೈಟರಗಳನ್ನು ಸಹ ವಿತರಿಸಲಾಯಿತು. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅನುಷ್ಠಾನದಲ್ಲಿ ಒಡ್ಡಲಾಗಿದ್ದ ಹಲವಾರು ಅಡೆತಡೆಗಳನ್ನು ದಾಟಿಯೂ ಸಹ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಹಾಗೂ ಬಿಜೆಪಿ … [Read more...] about ಬಡವರ ಮನೆ ತಲುಪಿದ ಉಚಿತ ಗ್ಯಾಸ ಕಿಟ್ಗಳು
ಕ್ರೀಡೆಗಳಿಂದ ಮನುಷ್ಯನ ಜಡತ್ವ ದೂರವಾಗುತ್ತದೆ : ನಾಗರಾಜ ನಾಯಕ ತೊರ್ಕೆ
ಕುಮಟಾ ತಾಲೂಕಿನ ಬೆಟ್ಕುಳಿಯ ಸಂಗಮ ಯುವಕ ಸಂಘ ಇವರ ಆಶ್ರಯದಲ್ಲಿ ದಿನಾಂಕ 02-03-18 ರಂದು ಊರ ನಾಗರಿಕರ ಹಾಗೂ ದಾನಿಗಳ ಸಹಕಾರದೊಂದಿಗೆ ಬೆಟ್ಕುಳಿಯ ಸಂಗಮ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ವಾಲಿಬಾಲ ಪಂದ್ಯಾವಳಿ ಹಾಗೂ ಡಾನ್ಸ್ ಡಿವೋಟರ್ಸ್ ಹೊಸ್ಕಟ್ಟ ಇವರಿಂದ ಡಾನ್ಸ ಧಮಾಕಾ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಕಬಡ್ಡಿ ಅಸೋಸಿಯೇಷನ್ನ ಉಪಾಧ್ಯಕ್ಷರಾದ ಸೂರಜ ನಾಯ್ಕ ಸೋನಿ ಅವರು ಮಾತನಾಡಿ ಸಂಗಮ ಯುವಕ ಸಂಘದವರು ಅತ್ಯಂತ … [Read more...] about ಕ್ರೀಡೆಗಳಿಂದ ಮನುಷ್ಯನ ಜಡತ್ವ ದೂರವಾಗುತ್ತದೆ : ನಾಗರಾಜ ನಾಯಕ ತೊರ್ಕೆ