ಹೊನ್ನಾವರ :ಪಟ್ಟಣದ ಬಂದರು ಪ್ರದೇಶದ ಮೀನುವ್ಯಾಪಾರ ಮಾಡುವ ಮಹಿಳೆಯ ಹಾಗೂ ಪುರುಷರನ್ನೊಳಗೊಂಡ ಜಲದೇವತಾ ಸಂಘದವರು ಬಡ ಅಸಾಯಕ ಮೀನುಗಾರರ ಬಂಧುಗಳಿಗೆ ಆಹಾರ ಧಾನ್ಯ ಕಿಟ್ ವಿತರಣೆ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಕರೋನಾ ಮಹಾಮಾರಿಯ ಹಿನ್ನಲೆಯಲ್ಲಿ ಸಾಕಷ್ಟು ಮೀನುಗಾರರ ಬಂಧುಗಳು ಅದಾಯವಿಲ್ಲದೇ ಸಂಕಷ್ಟದಲ್ಲಿರುವಾಗ ತಮ್ಮಲ್ಲಿಯೇ ಹಣ ಸಂಗ್ರಹಿಸಿ ಹೊನ್ನಾವರದ ಸುಮಾರು 200 ಕುಟುಂಬಗಳಿಗೆ ಒಂದುಸಾವಿರ ರೂಪಾಯಿ ಮೌಲ್ಯದ ಆಹಾರ ಧಾನ್ಯಗಳ ಕಿಟ್ ವಿತರಿಸಿದ್ದಾರೆ. … [Read more...] about ಬಡಮೀನುಗಾರರಿಗೆ ಜಲದೇವತಾ ಸಂಘದಿಂದ ಆಹಾರ ಕಿಟ್ ವಿತರಣೆ
ಅಂಗವಿಕಲರಿಗೆ
ಖಾಸಗಿ ವಾಹನಗಳ ನಿಲ್ದಾಣವಾಗಿ ಪರಿವರ್ತನೆಗೊಂಡ ಬಸ್ನಿಲ್ದಾಣ
ಹೊನ್ನಾವರ :ಪಟ್ಟಣದ ಬಸ್ನಿಲ್ದಾಣವು ಪ್ರಯಾಣಿಕರಿಗಿಂತ ಸಮಯ ಕಳೆಯುವವರು ಹಾಗೂ ಖಾಸಗಿ ವಾಹನ ಹಾಗೂ ಬೈಕ್ ಇಡುವ ಜನರೇ ಹೆಚ್ಚಾಗಿದ್ದಾರೆ ಆದ್ದರಿಂದ ಇದು ಖಾಸಗಿ ವಾಹನಗಳ ನಿಲ್ದಾಣವಾಗಿ ಪರಿವರ್ತನೆಗೊಂಡಿದೆ. ಬಸ್ಗಳು ಒಳಪ್ರವೇಶಿಸುವ ಮಾರ್ಗದಲ್ಲಿ ದ್ವಿಚಕ್ರವಾಹನಗಳು ಸಾಲಾಗಿ ನಿಂತಿರುವುದರಿಂದ ಬಸ್ ಚಾಲಕರಿಗೆ ನಿಲ್ದಾಣದೊಳಗೆ ಪ್ರವೇಶಿಸುವುದಕ್ಕೆ ಬಹಳ ತೊಂದರೆಯುಂಟಾಗುತ್ತಿದೆ. ಬಸ್ ನಿಲ್ದಾಣದ ಒಳಗೆ ಖಾಸಗಿ ವಾಹನಗಳ ಪ್ರವೇಶವಿಲ್ಲ ಎಂದು ಧ್ವನಿವರ್ಧಕದ ಮೂಲಕ ಸೂಚನೆ … [Read more...] about ಖಾಸಗಿ ವಾಹನಗಳ ನಿಲ್ದಾಣವಾಗಿ ಪರಿವರ್ತನೆಗೊಂಡ ಬಸ್ನಿಲ್ದಾಣ