ಹಳಿಯಾಳ: ತಾಲೂಕಿನ ಅಂಬಿಕಾನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಕೆಗದಾಳ ಗ್ರಾಮದ ಹೊಲವೊಂರದಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಕೊಟ್ಟಿಗೆಯೊಂದಿಗೆ 2 ಆಕಳು, 2 ಕರು ಹಾಗೂ ಕೃಷಿ ಕಾರ್ಯಕ್ಕೆ ಬಳಸುವ ಲಕ್ಷಾಂತರ ರೂ. ಬೆಲೆ ಬಾಳುವ ಕೃಷಿ ಸಲಕರಣೆಗಳು ಬೆಂಕಿಗಾಹುತಿಯಾದ ದುರ್ಘಟನೆ ಬುಧವಾರ ನಸುಕಿನ ಜಾವ ಸಂಭವಿಸಿದೆ. ಕೆಗದಾಳ ಗ್ರಾಮದ ರೈತ ಜುವಾಂವ ಸಿದ್ದಿ ಎನ್ನುವವರಿಗೆ ಸೇರಿದ ಹೊಲದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಕೊಟ್ಟಿಗೆಯೊಂದಿಗೆ, ಕೃಷಿ ಸಲಕರಣೆಗಳು ಹಾಗೂ … [Read more...] about ಆಕಸ್ಮಿಕ ಬೆಂಕಿ ಅವಘಡ
ಅಂಬಿಕಾನಗರ
ಅಂಬಿಕಾನಗರ-ದಾಂಡೇಲಿ ಲಯನ್ಸ್ ಕ್ಲಬ್ ಕಾರ್ಯಗಳÀ ಬಗ್ಗೆ ಶ್ಲಾಘನೆ
ದಾಂಡೇಲಿ :ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವಲ್ಲಿ ಸಿಗುವ ತೃಪ್ತಿ ಇನ್ನಾವುದರಲ್ಲಿ ಕೂಡ ಸಿಗುವುದಿಲ್ಲಾ. ಸೇವೆಯೆ ಮೂಲ ಮಂತ್ರವಾಗಿ ಸೇವೆ ಸಲ್ಲಿಸುತ್ತಿರುವ ಅಂತರಾಷ್ಟ್ರಿಯ ಲಯನ್ಸ್ ಸಂಸ್ಥೆ ವಿಶ್ವದಲ್ಲಿ ಈ ವರ್ಷ ತನ್ನ ಸ್ಥಾಪನೆಯ ನೂರನೆ ವರ್ಷ ಆಚರಣೆ ಆಚರಿಸುತ್ತಿದೆ, ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಈ ಸಂಸ್ಥೆಯಿಂದ ಸಿಗುವದು ನಿಶ್ಚಿತ ಎಂದು ಎಂ.ಜೆ.ಎಫ. ಲಯನ್ಸ್ ಡಿ-317-ಬಿನ ಪ್ರಥಮ ಜಿಲ್ಲಾ ಪ್ರಾಂತಪಾಲೆ ಮೊನಿಕಾ ಸಾವಂತ ನುಡಿದರು. ಅವರು ನಗರದ … [Read more...] about ಅಂಬಿಕಾನಗರ-ದಾಂಡೇಲಿ ಲಯನ್ಸ್ ಕ್ಲಬ್ ಕಾರ್ಯಗಳÀ ಬಗ್ಗೆ ಶ್ಲಾಘನೆ
ವಿದ್ಯುತ್ ವ್ಯತ್ಯಯ
ದಾಂಡೇಲಿ:ಇಂದು ಶುಕ್ರವಾರ ಮೇ: 26 ರಂದು ಬೆಳಿಗ್ಗೆ 9.30 ರಿಂದ ಸಂಜೆ 5 ಗಂಟೆಯ ವರೆಗೆ ದಾಂಡೇಲಿ ನಗರ ವ್ಯಾಪ್ತಿ, ಆಲೂರು, ಅಂಬಿಕಾನಗರ, ಅಂಬೇವಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಬರುವ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.ನಗರದ ಅಂಬೇವಾಡಿಯಲ್ಲಿರುವ ವಿದ್ಯುತ್ ಸರಬರಾಜು 220 ಕೆವಿ ಉಪಕೇಂದ್ರದಲ್ಲಿ ಮಳೆಗಾಲ ಆರಂಭವಾಗುವ ಮುಂಚಿನ ನಿರ್ವಹಣೆ ಮತ್ತು ಎಲ್ಲಾ 11 ಕೆವಿ ವಿದ್ಯುತ್ ಮಾರ್ಗಗಳ ನಿರ್ವಹಣೆ, ದುರಸ್ತಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು … [Read more...] about ವಿದ್ಯುತ್ ವ್ಯತ್ಯಯ