ದಾಂಡೇಲಿ : ನಗರದಲ್ಲಿ ಶನಿವಾರ ಶನಿ ಪ್ರಭಾವ ಬೀರಿದಂತಿದೆ. ನಗರದ ಕೊರೊನೊ ಖಾತೆಗೆ ಸಿಕ್ಸರ್ ಸೇರ್ಪಡೆಯಾಗುವುದರ ಮೂಲಕ ಒಟ್ಟು ಈವರೇಗೆ ಕೊರೊನೊ ಖಾತೆಗೆ 31 ಪ್ರಕರಣಗಳು ದಾಖಲಾಗಿವೆ. 6 ಪ್ರಕರಣಗಳ ಪೈಕಿ 2 ಪ್ರಕರಣಗಳು ಸೋಂಕಿತ-12052 ರ ಮೂಲಕ ಹರಡಿದ್ದರೇ, ಒಂದು ಪ್ರಕರಣ ಪಿ23163 ರ ಪ್ರಾಥಮಿಕ ಸಂಪರ್ಕದಿಂದ ಬಂದಿದೆ ಎಂದು ತಿಳಿದುಬಂದಿದೆ. ಈವರೇಗೆ ದಾಖಲಾದ ಒಟ್ಟು ಸೋಂಕಿತರಲ್ಲಿ 11 ಸೋಂಕಿತರು ಗುಣಮುಖರಾಗಿ ಬಿಡುಗಡೆ ಭಾಗ್ಯ ಪಡೆದಿರುತ್ತಾರೆ.ಬಸವೇಶ್ವರ ನಗರದ ಸೋಂಕಿತೆಯ … [Read more...] about ಶನಿವಾರ ದಾಂಡೇಲಿಯಲ್ಲಿ 6 ಕೊರೊನಾ ಪಾಸಿಟಿವ್ – 31ಕ್ಕೇರಿದ ಸೊಂಕಿತರ ಸಂಖ್ಯೆ.
ಅಂಬೇವಾಡಿ
ಬೇರೆ ಪಕ್ಷದ ಮುಖಂಡರ ಮಾತು ಕೇಳಿ ಕಾನೂನು ಬಾಹಿರವಾಗಿ ಶಿವಾಜಿ ಮೂರ್ತಿ ಪ್ರತಿಷ್ಠಾಪಿಸಲಾಗಿದುರುವುದು ದುರ್ದೈವದ ಸಂಗತಿ – ಕಾಂಗ್ರೆಸ್ ಹಿರಿಯ ಮುಖಂಡ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೊಟ್ನೇಕ ಹೇಳಿಕೆ- ಮಾಜಿ ಶಾಸಕ ಸುನೀಲ್ ಹೆಗಡೆ ವಿರುದ್ದ ಪರೋಕ್ಷ ವಾಗ್ದಾಳಿ
ಹಳಿಯಾಳ : ಪಟ್ಟಣದ ಕಿಲ್ಲಾ ಪ್ರದೇಶದ ವೃತ್ತದಲ್ಲಿ ಬೇರೆ ಪಕ್ಷದ ಓರ್ವ ಮುಖಂಡರು ಅಲ್ಲಿಯ ಮರಾಠಾ ಸಮುದಾಯದ ಮಹಿಳೆಯರು ಮತ್ತು ಅಮಾಯಕ ಯುವಕರಿಗೆ ಪ್ರಚೋದನೆ ನೀಡಿ ಅಕ್ರಮವಾಗಿ ಶಿವಾಜಿ ಮೂರ್ತಿಯನ್ನು ಸ್ಥಾಪಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿರುವ ವಿಧಾನ ಪರಿಷತ್ ಸದಸ್ಯ ಕಾಂಗ್ರೇಸ್ ಹಿರಿಯ ಮುಖಂಡ ಎಸ್.ಎಲ್.ಘೋಟ್ನೇಕರ ಪರೋಕ್ಷವಾಗಿ ಮಾಜಿ ಶಾಸಕ ಸುನೀಲ್ ಹೆಗಡೆ ವಿರುದ್ದ ಹರಿಹಾಯ್ದ, ಮರಾಠಾ ಸಮಾಜದಲ್ಲಿ ವಿಷಬೀಜ ಬಿತ್ತುತ್ತಿದ್ದು ಇದನ್ನು ತಾವು ಸಹಿಸುವುದಿಲ್ಲ … [Read more...] about ಬೇರೆ ಪಕ್ಷದ ಮುಖಂಡರ ಮಾತು ಕೇಳಿ ಕಾನೂನು ಬಾಹಿರವಾಗಿ ಶಿವಾಜಿ ಮೂರ್ತಿ ಪ್ರತಿಷ್ಠಾಪಿಸಲಾಗಿದುರುವುದು ದುರ್ದೈವದ ಸಂಗತಿ – ಕಾಂಗ್ರೆಸ್ ಹಿರಿಯ ಮುಖಂಡ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೊಟ್ನೇಕ ಹೇಳಿಕೆ- ಮಾಜಿ ಶಾಸಕ ಸುನೀಲ್ ಹೆಗಡೆ ವಿರುದ್ದ ಪರೋಕ್ಷ ವಾಗ್ದಾಳಿ
ವಿದ್ಯುತ್ ವ್ಯತ್ಯಯ
ದಾಂಡೇಲಿ:ಇಂದು ಶುಕ್ರವಾರ ಮೇ: 26 ರಂದು ಬೆಳಿಗ್ಗೆ 9.30 ರಿಂದ ಸಂಜೆ 5 ಗಂಟೆಯ ವರೆಗೆ ದಾಂಡೇಲಿ ನಗರ ವ್ಯಾಪ್ತಿ, ಆಲೂರು, ಅಂಬಿಕಾನಗರ, ಅಂಬೇವಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಬರುವ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.ನಗರದ ಅಂಬೇವಾಡಿಯಲ್ಲಿರುವ ವಿದ್ಯುತ್ ಸರಬರಾಜು 220 ಕೆವಿ ಉಪಕೇಂದ್ರದಲ್ಲಿ ಮಳೆಗಾಲ ಆರಂಭವಾಗುವ ಮುಂಚಿನ ನಿರ್ವಹಣೆ ಮತ್ತು ಎಲ್ಲಾ 11 ಕೆವಿ ವಿದ್ಯುತ್ ಮಾರ್ಗಗಳ ನಿರ್ವಹಣೆ, ದುರಸ್ತಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು … [Read more...] about ವಿದ್ಯುತ್ ವ್ಯತ್ಯಯ
ಅಂತೂ ಅತಿಕ್ರಮಣ ಕಟ್ಟಡ ತೆರವು ಕಾರ್ಯಾಚರಣೆಗೆ ಚಾಲನೆ
ದಾಂಡೇಲಿ :ಮೀತಿ ಮೀರಿ ನಡೆಯುತ್ತಿರುವ ಅತಿಕ್ರಮಣ ಕಟ್ಟಡ ನಿರ್ಮಾಣದ ವಿರುದ್ದ ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ಬಂದ ವರದಿಗೆ ಬೆಚ್ಚಿ ಬಿದ್ದ ಎನ್.ಜಿ.ಸಾಳೊಂಕೆ ಅಧ್ಯಕ್ಷತೆಯ ನಗರ ಸಭೆ ಅಂತೂ ಕೊನೆಗೆ ಅತಿಕ್ರಮಣ ಕಟ್ಟಡ ತೆರವು ಕಾರ್ಯಾಚರಣೆಗೆ ಮುಂದಡಿಯಿಟ್ಟಿದೆ.ಪ್ರಥಮವಾಗಿ ಶುಕ್ರವಾರ ಬೆಳ್ಳಂ ಬೆಳಗ್ಗೆ ಗಣೇಶ ನಗರ ಸಮೀಪದ ಸಾಯಿನಗರದ ಕಾಲೋನಿಯಲ್ಲಿ ಅನಧಿಕೃತವಾಗಿ ತಲೆಯೆತ್ತಿದ್ದ ಬೃಹತ್ ಕಟ್ಟಡವನ್ನು ಜೆಸಿಬಿ ಮೂಲಕ ನೆಲಸಮಗೊಳಿಸುವ ಕಾರ್ಯಕ್ಕೆ … [Read more...] about ಅಂತೂ ಅತಿಕ್ರಮಣ ಕಟ್ಟಡ ತೆರವು ಕಾರ್ಯಾಚರಣೆಗೆ ಚಾಲನೆ