ಹೊನ್ನಾವರ :ತಾಲೂಕ ಪಂಚಾಯತ ಸಭಾಭವನದಲ್ಲಿ ಸಾಮನ್ಯ ಸಭೆಯಲ್ಲಿ ವಿವಿಧ ಇಲಾಕೆಗಳ ಪ್ರಗತಿಪರಿಶೀಲನೆ ಹಾಗೂ 2018-19ನೇ ಪ್ರಸಕ್ತ ಸಾಲಿನ ಮುಂಗಡ ಆಯ-ವ್ಯಯ ಅಂದಾಜು ಪತ್ರ ಮಂಡನೆ ತಾಲೂಕ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಹೊನ್ನಾವರ . ತಾಲೂಕ ಪಂಚಾಯತ ಸಭಾಭವನದಲ್ಲಿ ಸಾಮನ್ಯ ಸಭೆಯಲ್ಲಿ ವಿವಿಧ ಇಲಾಕೆಗಳ ಪ್ರಗತಿಪರಿಶೀಲನೆ ಹಾಗೂ 2018-19ನೇ ಪ್ರಸಕ್ತ ಸಾಲಿನ ಮುಂಗಡ ಆಯ-ವ್ಯಯ ಅಂದಾಜು ಪತ್ರ ಮಂಡನೆ ತಾಲೂಕ ಪಂಚಾಯತ ಅಧ್ಯಕ್ಷ ಉಲ್ಲಾಸ … [Read more...] about ವಿವಿಧ ಇಲಾಕೆಗಳ ಪ್ರಗತಿಪರಿಶೀಲನೆ , 2018-19ನೇ ಪ್ರಸಕ್ತ ಸಾಲಿನ ಮುಂಗಡ ಆಯ-ವ್ಯಯ ಅಂದಾಜು ಪತ್ರ ಮಂಡನೆ
ಅಡಿ
ಸಿಬ್ಬಂದಿಯ ಕಣ್ಣು ತಪ್ಪಿಸಿ ಪರಾರಿ
ಕಾರವಾರ: ರಿಮ್ಯಾಂಡ್ ರೂಮ್ನಲ್ಲಿ ಬಂಧಿತನಾಗಿದ್ದ ಬಾಲಕ ಸಿಬ್ಬಂದಿಯ ಕಣ್ಣು ತಪ್ಪಿಸಿ ಪರಾರಿಯಾದ ಘಟನೆ ನಡೆದಿದೆ. ಹಳಿಯಾಳದ ಮೂಲದ 17 ವರ್ಷದ ಬಾಲಕ ಪೊಕ್ಸೊ ಕಾಯ್ದೆ ಅಡಿ ಬಂಧಿತನಾಗಿ, ರಿಮ್ಯಾಂಡ್ ರೂಮ್ ಸೇರಿದ್ದ. ಗುರುವಾರ ಸಂಜೆ ಶೌಚಾಲಯಕ್ಕೆ ತೆರಳಿದ್ದ ಬಾಲಕ ಕಿಟಕಿಯ ಗಾಜು ಒಡೆದು, ಪರಾರಿಯಾಗಿದ್ದಾನೆ, ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ಸಿಬ್ಬಂದಿಯ ಕಣ್ಣು ತಪ್ಪಿಸಿ ಪರಾರಿ
ಠೇವಣಿ ರಹಿತ ಎಲ್.ಪಿ.ಜಿ.( ಗ್ಯಾಸ್) ಸಂಪರ್ಕಕ್ಕಾಗಿ ಅರ್ಜಿ ಆಹ್ವಾನ
ಕಾರವಾರ: ಪ್ರಧಾನ ಮಂತ್ರಿಗಳ ಉಜ್ವಲ ಯೋಜನೆ ಅಡಿಯಲ್ಲಿ ಬಿ.ಪಿ.ಎಲ್ ಕಾರ್ಡಗಳನ್ನು ಹೊಂದಿರುವ ಮನೆಗಳ ಮಹಿಳೆಯರಿಂದ ಠೇವಣಿ ರಹಿತ ಎಲ್.ಪಿ.ಜಿ.( ಗ್ಯಾಸ್) ಸಂಪರ್ಕಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಮಹಿಳಾ ಅರ್ಜಿದಾರರು ತಮ್ಮ ಕೆ.ವೈ.ಸಿ (kyc)) ಯೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಹತ್ತಿರದ ಎಲ್.ಪಿ.ಜಿ ವಿತರಕರಲ್ಲಿ ಸಲ್ಲಿಸಬಹುದು. ಕೆ.ವೈ.ಸಿ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ವಿರುವದಿಲ್ಲ. ಫಲಾನುಭವಿಗಳು ಸ್ಟೌವ್ ಹಾಗೂ ಪ್ರಥಮ ರಿಫಿಲ್ ಬೆಲೆ ಪಾವತಿಸಬೇಕು. … [Read more...] about ಠೇವಣಿ ರಹಿತ ಎಲ್.ಪಿ.ಜಿ.( ಗ್ಯಾಸ್) ಸಂಪರ್ಕಕ್ಕಾಗಿ ಅರ್ಜಿ ಆಹ್ವಾನ
15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
ಕಾರವಾರ:ಕೆರವಡಿಯ ಕಡಿಯೆ ಮಜರೆಯ ಕೃಷ್ಣಾ ಗುನಗಿ ಎಂಬಾತರ ಮನೆಯೊಳಗೆ 15 ಅಡಿ ಉದ್ದದ ಕಾಳಿಂಗ ಸರ್ಫವೊಂದು ಕಾಣಿಸಿಕೊಂಡು ಆತಂಕ ಸೃಷ್ಠಿಸಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಗೊಪಿಶಟ್ಟಾ ಅರಣ್ಯ ವಿಭಾಗದವರು ಉರಗ ತಜ್ಞ ರಮೇಶ್ ಬಡಿಗೇರಿ ಸಹಾಯದಿಂದ ಸತತ ಒಂದು ತಾಸು ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆ ಹಿಡಿದರು. ಕಟ್ಟಿಗೆ ಹಾಗೂ ನಿರುಪಯುಕ್ತ ವಸ್ತುಗಳನ್ನು ಇರಿಸಿದ್ದ ಕೋಣೆಯಲ್ಲಿದ್ದ ಹಾವನ್ನು ಚಾಣಾಕ್ಷತನದಿಂದ ರಮೇಶ್ ಬಡಿಗೇರಿ ಹಿಡಿದರು. ಈ … [Read more...] about 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
ಮಳೆಯ ಸರಾಸರಿ ಪ್ರಮಾಣ
ಕಾರವಾರ: ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 45.3 ಮಿ.ಮೀ ಮಳೆಯಾಗಿದೆ. ಈವರೆಗೆ ಸರಾಸರಿ 4.1 ಮಿ.ಮೀ ಮಳೆ ದಾಖಲಾಗಿದೆ. ಆಗಸ್ಟ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 598.3 ಮಿ.ಮೀ ಇದ್ದು, ಇದುವರೆಗೆ ಸರಾಸರಿ 93 ಮಿ.ಮೀ. ಮಳೆ ದಾಖಲಾಗಿದೆ. ಅಂಕೋಲಾ 1.4 ಮಿ.ಮೀ, ಭಟ್ಕಳ 2.2 ಮಿ.ಮೀ, ಹಳಿಯಾಳ 2.2 ಹೊನ್ನಾವರ 4.2 ಮಿ.ಮೀ, ಕಾರವಾರ 3.6 ಮಿ.ಮೀ, ಕುಮಟಾ 0.6 ಮಿ.ಮೀ, ಮುಂಡಗೋಡ 2.ಮಿ.ಮೀ, ಸಿದ್ದಾಪುರ 8.4 ಮಿ.ಮೀ, ಶಿರಸಿ 18.5 … [Read more...] about ಮಳೆಯ ಸರಾಸರಿ ಪ್ರಮಾಣ