ಹೊನ್ನಾವರ : ತಾಲೂಕಿನ ಕವಲಕ್ಕಿಯ ಮಧು ಬಾರ್ ಎಂಡ್ ರೆಸ್ಟೋರೆಂಟಿನಲ್ಲಿ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾಗ ತಡರಾತ್ರಿ ದಾಳಿ ನಡೆಸಿದ ಪೋಲಿಸರು ಸುಮಾರು 75 ಸಾವಿರ ಮೌಲ್ಯದ ವಿವಿಧ ಕಂಪನಿಯ ಮಧ್ಯ ಹಾಗೂ 6270 ರೂ, ನಗದು ವಶಪಡಿಸಿಕೊಂಡಿದ್ದಾರೆ. ಬಾರ್ ಮಾಲಿಕ ರೋಹಿದಾಸ ಅನಂತ ನಾಯ್ಕ ಪರಾರಿಯಾಗಿದ್ದಾನೆ. ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಸಿಪಿಐ ಚೆಲುವರಾಜ್, ಪಿಎಸ್ಐ ಆನಂದಮೂರ್ತಿ ಹಾಗೂ ಸಿಬ್ಬಂದಿಗಳು … [Read more...] about 75 ಸಾವಿರ ರೂ. ಬೆಲೆ ಮಧ್ಯ ವಶ- ಮಾಲಿಕ ಪರಾರಿ
ಅನಧಿಕೃತವಾಗಿ
ಅನಧಿಕೃತವಾಗಿ ನಿರ್ಮಾಣಗೊಂಡ ಸಭಾ ಭವನ ತೆರವಿಗೆ ಆಗ್ರಹ
ಕಾರವಾರ: ನಂದನಗದ್ದಾದಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಪಾರ್ವತಿ ಶಂಕರ ಸಭಾ ಭವನ ತೆರವು ಮಾಡುವಂತೆ ಆಗ್ರಹಿಸಿ ಸ್ಥಳೀಯರು ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು. ಮಲ್ಲಿಕಾರ್ಜುನ ದೇವಾಲಯ ಸಮೀಪ ಪಾರ್ವತಿ ಶಂಕರ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ಅನಧಿಕೃತವಾಗಿ ಸಭಾ ಭವನ ನಿರ್ಮಾಣ ಮಾಡಲಾಗಿದೆ. ಸರ್ವೆ ನಂ 166/2ರಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಪಡೆದಿದ್ದು, 9ಮೀಟರ್ ರಸ್ತೆ ಬಿಡಬೇಕಿತ್ತು. ಆದರೆ, 3ಮೀಟರ್ ಮಾತ್ರ ರಸ್ತೆಗಾಗಿ ಜಾಗ ಬಿಡಲಾಗಿದೆ. ಇದರಿಂದ … [Read more...] about ಅನಧಿಕೃತವಾಗಿ ನಿರ್ಮಾಣಗೊಂಡ ಸಭಾ ಭವನ ತೆರವಿಗೆ ಆಗ್ರಹ