https://youtu.be/53__3mwuqgoಹಳಿಯಾಳ: ದಸರಾ, ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳದಲ್ಲಿ ನಡೆಯುತ್ತಿರುವ ದುರ್ಗಾದೌಡ ಧಾರ್ಮಿಕ ನಡಿಗೆ ಕಾರ್ಯಕ್ರಮ ಸೋಮವಾರ 6 ದಿನ ಪೂರೈಸಿದ್ದು. ತಾಲೂಕಿನ ಚಿಬ್ಬಲಗೇರಿ, ಕಾಳಗಿನಕೊಪ್ಪ, ಮಲವಡಿ, ಕೆಸರೊಳ್ಳಿ, ಹವಗಿ ಗ್ರಾಮಗಳಲ್ಲೂ ದುರ್ಗಾದೌಡ ಪ್ರಾರಂಭವಾಗಿದ್ದು, ದುರ್ಗಾದೌಡ ಧಾರ್ಮಿಕ ಕಾರ್ಯಕ್ರಮಕ್ಕೆ ಗ್ರಾಮಾಂತರ ಭಾಗದಲ್ಲೂ ಆಸಕ್ತಿ ಕಂಡು ಬಂದಿದೆ. ಪಟ್ಟಣದಲ್ಲಿ ಸೋಮವಾರ ಸುಭಾಷ ರಸ್ತೆ, ಜವಳಿಗಲ್ಲಿ, ಪಟ್ಟಣದ ಮುಖ್ಯಪೇಟೆ … [Read more...] about ದಾಖಲೆ ಬರೆಯುತ್ತಿದೆ ಹಳಿಯಾಳದಲ್ಲಿ ನಡೆದಿರುವ ದುರ್ಗಾದೌಡ – ಧಾರ್ಮಿಕತೆಯೊಂದಿಗೆ ಪ್ರತಿಭೆಗಳ ಅನಾವರಣ – 6 ದಿನ ಪೂರೈಸಿದ ದೌಡ
ಅನಾವರಣ
ಪ್ರತಿಭೆಗಳ ಅನಾವರಣಕ್ಕೆ ವಾರ್ಷಿಕೋತ್ಸವಗಳು ಸೂಕ್ತ ವೇದಿಕೆ
ಅಂಕೋಲಾ, ತಾಲೂಕಿನ ಮಾದನಗೇರಿಯ ಬಳಲೆಯ ಅಪೂರ್ವ ಎಜ್ಯುಕೇಶನ್ ಸೊಸೈಟಿಯ ವಾರ್ಷಿಕ ಸ್ನೇಹ ಸಮ್ಮೇಳನವು ಅಪೂರ್ವ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಅಂಕೋಲಾ ತಾಲೂಕಿನ ತಾಲೂಕ ಪಂಚಾಯತದ ಅಧ್ಯಕ್ಷರಾದ ಸುಜಾತ ಗಾಂವಕರ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇಂತಹ ವಾರ್ಷಿಕೋತ್ಸವ ಕಾರ್ಯಕ್ರಮಗಳು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಒಂದು ವೇದಿಕೆಯಾಗಿದ್ದು ಅವರ ಸುಪ್ತ ಪ್ರತಿಭೆಗಳು ಇಲ್ಲಿ ಅನಾವರಣಗೊಳ್ಳುತ್ತವೆ ಎಂದರು. ಮುಖ್ಯ … [Read more...] about ಪ್ರತಿಭೆಗಳ ಅನಾವರಣಕ್ಕೆ ವಾರ್ಷಿಕೋತ್ಸವಗಳು ಸೂಕ್ತ ವೇದಿಕೆ
ಮಾಸ್ಕೇರಿ ಎಂ.ಕೆ. ನಾಯಕ ಜೀವನ ಸಾಹಿತ್ಯ ದರ್ಶನ ಸಂಶೋಧನಾ ಕೃತಿ ಅನಾವರಣ
ದಾಂಡೇಲಿ :ಸರಳ ಸಾಹಿತ್ಯದಿಂದ ಸಹೃದಯರನ್ನು ತಲುಪುವಂತೆ ಮಾಡಿದ ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ. ನಾಯಕರು ಸರಳ ಜೀವನ ಮಾಡಿ ಸಾಹಿತ್ಯದಲ್ಲಿ ಶ್ರೀಮಂತಿಕೆಯನ್ನು ಮೆರೆದವರು. ಅವರ ಸಾಹಿತ್ಯದಲ್ಲಿ ಜೀವನ್ಮುಖಿ ಧೋರಣೆಯಿದೆ ಎಂದು ನಗರದ ಪೊಲೀಸ್ ಡಿವೈಎಸ್ಪಿ ಡಿ.ಎಸ್.ಪವಾರ್ ಹೇಳಿದರು, ಅವರು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕಾರವಾರ, ಸಾಕ್ಷಿ ಪ್ರಕಾಶನ ದಾಂಡೇಲಿ ಸಹಯೋಗದೊಂದಿಗೆ ಇತ್ತೀಚೆಗೆ ಜರುಗಿದ ರಾಜು ಮಾಕನೂರ ಅವರು ಬರೆದ ಮಾಸ್ಕೇರಿ ಎಂ.ಕೆ. ನಾಯಕ ಜೀವನ … [Read more...] about ಮಾಸ್ಕೇರಿ ಎಂ.ಕೆ. ನಾಯಕ ಜೀವನ ಸಾಹಿತ್ಯ ದರ್ಶನ ಸಂಶೋಧನಾ ಕೃತಿ ಅನಾವರಣ