ಹೊನ್ನಾವರ: ಸಂಘಟನೆಯ ಹೆಸರು ಹೇಳಿಕೊಂಡು ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ಸಚ್ಛಾರಿತ್ರ್ಯವಿಲ್ಲದ ವ್ಯಕ್ತಿಗೆ ಭಾರತೀಯ ಜನತಾ ಪಾರ್ಟಿಗೆ ತತ್ವ ಸಿದ್ದಾಂತದ ಪಾಠ ಹೇಳುವ ನೈತಿಕತೆಯಿಲ್ಲ.ಕಾಂಗ್ರೆಸ್ ಶಾಸಕನನ್ನು ಪತ್ರಿಕಾ ಹೇಳಿಕೆ ನೀಡಿ ಹೊಗಳುವ ಈ ವ್ಯಕ್ತಿ ಬಿಜೆಪಿ ತತ್ವಸಿದ್ದಾಂತವನ್ನು ಅವಹೇಳನ ಮಾಡಿದ್ದಾನೆ. ಅಧಿಕಾರಿಗಳನ್ನು ಓಲೈಸಿಕೊಳ್ಳುತ್ತ ಅರಣ್ಯ ಇಲಾಖೆಯ ಜಾಗವನ್ನು ಪ್ರತಿ ವರ್ಷ ಒತ್ತುವರಿ ಮಾಡಿಕೊಂಡು ಕಟ್ಟಡದ ಮೇಲೆ ಕಟ್ಟಡ ನಿರ್ಮಿಸಿದ್ದಾನೆ. … [Read more...] about ಭಾರತೀಯ ಜನತಾ ಪಾರ್ಟಿಗೆ ತತ್ವ ಸಿದ್ದಾಂತದ ಪಾಠ ಹೇಳುವ ನೈತಿಕತೆಯಿಲ್ಲ
ಅನೈತಿಕ ಚಟುವಟಿಕೆ
ಪವಿತ್ರ ರಾಮತೀರ್ಥ ಗುಡ್ಡದ ಮೇಲೆ ಅವಿಶ್ವಾಸವಾದ 15 ದಿನದಲ್ಲೇ ತೆರೆದುಕೊಂಡ ಮದ್ಯದಂಗಡಿ
ಹೊನ್ನಾವರ : ಮಾಧ್ಯಮದ ಮುಂದೆ ನಾನು ಹೇಳಿದಂತೆ ರಾಮತೀರ್ಥ ಗುಡ್ಡದ ಮೇಲೆ ಮಾಜಿ ಪ.ಪಂ. ಅಧ್ಯಕ್ಷ ಹಾಲಿ ಸದಸ್ಯ ರವೀಂದ್ರ ನಾಯ್ಕ ಇವರ ಮಾಲೀಕತ್ವದ ಮದ್ಯದಂಗಡಿ ನನ್ನ ವಿರುದ್ಧ ಅವಿಶ್ವಾಸ ನೀರ್ಣಯಕ್ಕೆ ಗೇಲುವಾದ 15 ದಿನದಲ್ಲೇ ತೆರೆದುಕೊಂಡಿದೆ ಎಂದು ಹೇಳಲು ತುಂಬಾ ದುಃಖವಾಗುತ್ತಿದೆ ಎಂದು ಪ.ಪಂ. ಮಾಜಿ ಅಧ್ಯಕ್ಷೆ ಜೈನಾಬಿ ಸಾಬ್ ಹೇಳಿದ್ದಾರೆ. ಕಳೆದ ಆರು ತಿಂಗಳಿಂದ ಮದ್ಯದಂಗಡಿಗೆ ಪರವಾನಿಗೆ ನೀಡುವಂತೆ ನನಗೆ ಕೆಲವು ಸದಸ್ಯರು ಹಣದ ಆಮಿಷ ಒಡ್ಡಿ ಹಿಂಸಿಸುತ್ತಿದ್ದರು. … [Read more...] about ಪವಿತ್ರ ರಾಮತೀರ್ಥ ಗುಡ್ಡದ ಮೇಲೆ ಅವಿಶ್ವಾಸವಾದ 15 ದಿನದಲ್ಲೇ ತೆರೆದುಕೊಂಡ ಮದ್ಯದಂಗಡಿ