ಹೊನ್ನಾವರ:ಖ್ಯಾತ ಯಕ್ಷಗಾನ ಮದ್ದಲೆಗಾರ ಕರ್ಕಿಯ ಮಂಜುನಾಥ ಭಂಡಾರಿ ಅವರಿಗೆ ಅಭಿನಂದನಾ ಸಮಾರಂಭ, ಹಮ್ಮಿಣಿ ಅರ್ಪಣೆ ಹಾಗೂ ಯಕ್ಷಗಾನ ಕಾರ್ಯಕ್ರಮ ಪಟ್ಟಣದ ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲಿನಡೆಯಿತು. ಮಂಜುನಾಥ ಭಂಡಾರಿ ದಂಪತಿಗೆ ಸನ್ಮಾನಿಸಿ 5 ಲಕ್ಷ ರೂ. ಹಮ್ಮಿಣಿಯನ್ನು ಯಕ್ಷಗಾನ ಪ್ರೇಮಿಗಳು ಅರ್ಪಿಸಿದರು. ಹಿರಿಯ ಪತ್ರಕರ್ತ ಜಿ.ಯು.ಭಟ್ ಅವರು ಮಂಜುನಾಥ ಭಂಡಾರಿಯವರಿಗೆ ಅಭಿನಂದಿಸಿ ಮಾತನಾಡಿ, `ಮಂಜುನಾಥ ಭಂಡಾರಿ ಅವರು ಅದ್ಬುತ ಮದ್ದಲೆಗಾರರಾಗಿ … [Read more...] about ಖ್ಯಾತ ಯಕ್ಷಗಾನ ಮದ್ದಲೆಗಾರ ಕರ್ಕಿಯ ಮಂಜುನಾಥ ಭಂಡಾರಿ ಅವರಿಗೆ ಅಭಿನಂದನಾ ಸಮಾರಂಭ
ಅವರಿಗೆ
ಜೌಷಧಿ ಮಾರಾಟ ಅಂಗಡಿಗಳ ಮಾಲಿಕರು ತಮ್ಮ ವಿವಿಧ ಬೇಡಿಕೆ ಮತ್ತು ಗೊಂದಲಗಳ ನಿವಾರಣೆಗೆ ಒತ್ತಾಯಿಸಿ ತಹಶೀಲದಾರ ಅವರಿಗೆ ಮನವಿ
ಹಳಿಯಾಳ :ಅಂತರಜಾಲದ ಮೂಲಕ ಮಾರಾಟ ಮಾಡುವ ಜೌಷದಿಗಳ ವ್ಯಾಪಾರವನ್ನು ಹಾಗೂ ಯಾವುದೆ ಅಡೆತಡೆಯಿಲ್ಲದೇ ಸಿಗುವ ಮಾದಕ ಮತ್ತು ಪ್ರತಿಬಂಧಕ ವಸ್ತುಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಆಗ್ರಹಿಸಿ ಅಖಿಲ್ ಭಾರತ ಜೌಷಧ ವ್ಯಾಪಾರಿಗಳ ಸಂಘ ಹಾಗೂ ಕರ್ನಾಟಕ ಔಷಧ ವ್ಯಾಪಾರಿಗ ಸಂಘದವರು ನೀಡಿದ ಬಂದ್ ಕರೆಯ ಹಿನ್ನಲೆಯಲ್ಲಿ ಹಳಿಯಾಳ ಪಟ್ಟಣದ ಎಲ್ಲಾ ಮೆಡಿಕಲ್ ಶಾಪ್ಗಳನ್ನು ಮುಚ್ಚುವುದರ ಮೂಲಕ ತಮ್ಮ ಬೆಂಬಲವನ್ನು ವ್ಯಕ್ತ ಪಡಿಸಿದರು. ಮುಂಜಾನೆಯಿಂದಲೇ ಹಳಿಯಾಳದ ಎಲ್ಲ … [Read more...] about ಜೌಷಧಿ ಮಾರಾಟ ಅಂಗಡಿಗಳ ಮಾಲಿಕರು ತಮ್ಮ ವಿವಿಧ ಬೇಡಿಕೆ ಮತ್ತು ಗೊಂದಲಗಳ ನಿವಾರಣೆಗೆ ಒತ್ತಾಯಿಸಿ ತಹಶೀಲದಾರ ಅವರಿಗೆ ಮನವಿ