ಭಟ್ಕಳ: ಮನೆಯ ಆವರಣದಲ್ಲಿ ಆಟವಾಡುತ್ತಿರುವ ಮಗು ಆಕಸ್ಮಿಕವಾಗಿ ಇಂಗು ಗುಂಡಿಯಲ್ಲಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಮೇಲಿನ ಗೊರೆಟೆಯಲ್ಲಿ ನಡೆದಿದೆ.ಮೃತಪಟ್ಟ ಮಗುವನ್ನು ಸಾನವಿ ಮಂಜು ನಾಯ್ಕ (ಒಂದುವರೆ ವರ್ಷ) ಎಂದು ಗುರುತಿಸಲಾಗಿದೆ. ಮೇಲಿನ ಗೊರಟೆಯ ಮಂಜುನಾಥ ಹಾಗೂ ಪೂರ್ಣಿಮ ದಂಪತಿಗಳ 2 ನೇ ಮಗುವಾದ ಸಾನವಿ ಅಟವಾಡುತ್ತ ಓರ್ವಳೇ ಮನೆಯ ಎದುರಿನಲ್ಲಿರುವ ಕೃಷಿಗೆ ಸಂಭಂದಿಸಿದ ಇಂಗು ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ. ಈ ಸಂಭಂದ ಗ್ರಾಮೀಣ ಠಾಣೆಯಲ್ಲಿ … [Read more...] about ಮನೆಯ ಎದುರಿನ ಇಂಗು ಗುಂಡಿಗೆ ಬಿದ್ದು ಒಂದುವರೆ ವರ್ಷದ ಮಗು ಸಾವು
ಆಕಸ್ಮಿಕವಾಗಿ
ಆಕಸ್ಮಿಕವಾಗಿ ಎದುರಾಗಿರುವ ಕರೆನ್ಸಿ ಕೊರತೆ ಶೀಘ್ರದಲ್ಲೇ ನಿವಾರಣೆ ಆಗಲಿದೆ ;ರಾಜ್ಯ ಸಚಿವ ಡಾ.ವಿರೇಂದ್ರ ಕುಮಾರ
ಹಳಿಯಾಳ :- ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಎದುರಾಗಿರುವ ಕರೆನ್ಸಿ ಕೊರತೆ ಸಮಸ್ಯೆಯು ಅತೀ ಶೀಘ್ರ ಬಗೆಹರಿಯಲಿದೆ, ಈ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಕೇಂದ್ರ ಮಹಿಳಾ ಮತ್ತು ಶಿಶುಅಭಿವೃದ್ಧಿ ಹಾಗೂ ಅಲ್ಪಸಂಖ್ಯಾತ ಖಾತೆ ರಾಜ್ಯ ಸಚಿವ ಡಾ.ವಿರೇಂದ್ರ ಕುಮಾರ ಹೇಳಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಆಕಸ್ಮಿಕವಾಗಿ ಎದುರಾಗಿರುವ ಕರೆನ್ಸಿ ಕೊರತೆ ತಾತ್ಕಾಲಿಕ ಸಮಸ್ಯೆಯಾಗಿದ್ದು … [Read more...] about ಆಕಸ್ಮಿಕವಾಗಿ ಎದುರಾಗಿರುವ ಕರೆನ್ಸಿ ಕೊರತೆ ಶೀಘ್ರದಲ್ಲೇ ನಿವಾರಣೆ ಆಗಲಿದೆ ;ರಾಜ್ಯ ಸಚಿವ ಡಾ.ವಿರೇಂದ್ರ ಕುಮಾರ
ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ವತಿಯಿಂದ ಆರ್ಥಿಕ ನೆರವು
ಹೊನ್ನಾವರ: ಆಕಸ್ಮಿಕವಾಗಿ ಬೆಂಕಿ ಅನಾಹುತ ಸಂಭವಿಸಿ ಮನೆಯ ಮೇಲ್ಛಾವಣಿ ಹಾಗೂ ಗೃಹೋಪಯೋಗಿ ವಸ್ತುಗಳು ಭಸ್ಮವಾಗಿ ಹಾನಿಗೊಳಗಾದ ತಾಲೂಕಿನ ಹೊಸಾಕುಳಿ ಮಕ್ಕಿಗದ್ದೆಯ ಸುಬ್ರಾಯ ಗೌಡ ಅವರ ಮನೆಗೆ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಆರ್ಥಿಕ ನೆರವು ನೀಡಿದರು. ಮುಗ್ವಾ ಶಕ್ತಿಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ, ಎನ್. ಎಸ್. ಹೆಗಡೆ, ಸುರೇಶ ಶೆಟ್ಟಿ ಹಾಗೂ ಸ್ಥಳಿಯರು ಉಪಸ್ಥಿತರಿದ್ದರು. … [Read more...] about ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ವತಿಯಿಂದ ಆರ್ಥಿಕ ನೆರವು