ಭಟ್ಕಳ: ಬಾವಿನಿಂದ ನೀರು ತರಲು ಹೋದ ವ್ಯಕ್ತಿ ಯೋರ್ವರು ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಕಾಯ್ಕಿಣಿ ಮಠದ ಹಿತ್ಲುವಿನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸಾಂತಾ ಕೋಸ್ತ ಟೇಲೀಸ್ ಎಂದು ತಿಳಿದು ಬಂದಿದ್ದು. ಮನೆಯಲ್ಲಿ ನೀರು ಇಲ್ಲದಿರುವುದನ್ನು ಘಮಸಿದ ಈತ ರಾತ್ರಿ ಬಾವಿಯಿಂದ ನೀರು ತರಲು ಹೋದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.ನಂತರ ಅಕ್ಕಪಕ್ಕದವರ ಸಹಾಯದಿಂದ ಮೃತ ದೇಹವನ್ನು ಮೇಲಕ್ಕೆ … [Read more...] about ಬಾವಿಯಲ್ಲಿ ಬಿದ್ದು ಸಾವು
ಆಕಸ್ಮಿಕ
ವಿದ್ಯುತ್ ಶಾಕ್ ;ವೃದ್ದೆ ಸಾವು
ಹಳಿಯಾಳ: ಮನೆಯಲ್ಲಿನ ಟಿವಿ ಆನ್ ಮಾಡಲು ಸ್ವಿಚ್ ಹಾಕಲು ಹೋಗಿ ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗುಲಿದ್ದರಿಂದ ವೃದ್ದೆಯೊರ್ವಳು ಸಾವನ್ನಪ್ಪಿರುವ ದುರ್ಘಟನೆ ಹಳಿಯಾಳ ತಾಲೂಕಿನ ಕೆರವಾಡ ಗ್ರಾಮದಲ್ಲಿ ನಡೆದಿದೆ. ತಂಗೆವ್ವಾ ತಿಮ್ಮಣ್ಣಾ ವಡ್ಡರ(60) ವಿದ್ಯುತ್ ಶಾಕ್ನಿಂದ ಸಾವಿಗಿಡಾದ ದುರ್ದೈವಿಯಾಗಿದ್ದಾಳೆ. ಘಟನೆ ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಡೆದಿದ್ದು ತಕ್ಷಣ ವೃದ್ದೆಯನ್ನು ಹಳಿಯಾಳ ಆಸ್ಪತ್ರೆಗೆ ಕರೆತರಲಾಯಿತಾದರು ಅದಾಗಲೆ ಆಕೆಯ ಪ್ರಾಣಪಕ್ಷಿ … [Read more...] about ವಿದ್ಯುತ್ ಶಾಕ್ ;ವೃದ್ದೆ ಸಾವು
ಮೀನುಗಾರರ ಸಂಕಸ್ಟ ಪರಿಹಾರ ನಿಧಿ
ಕಾರವಾರ: ರಾಜ್ಯ ಮೀನುಗಾರಿಕೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಹೊಸದಾಗಿ ಪುನರ ರಚನೆಯಾದ ಮೀನುಗಾರರ ಸಂಕಸ್ಟ ಪರಿಹಾರ ನಿಧಿ ಸಮಿತಿ ಸಭೆಯಲ್ಲಿ ಈ ಹಿಂದೆ ಮೀನುಗಾರರಿಗೆ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು ಪರಿಸ್ಕರಿಸಲು ನಿರ್ದರಿಸಲಾಗಿದೆ. ಮೀನುಗಾರರ ಆಕಸ್ಮಿಕ ಮರಣ ಪ್ರಕರಣಗಳಿಗೆ ನೀಡುತ್ತಿರುವ ಪರಿಹಾರ ಮೊತ್ತವನ್ನು 2 ಲಕ್ಷ ರೂ. ನಿಂದ 3 ಲಕ್ಷ ರೂ. ವರೆಗೆ, ಸಮುದ್ರದಲ್ಲಿ ಮೀನು ಹಿಡಿಯುವ ಸಂದರ್ಭ ಮರಣ ಹೊಂದಿದ ಪ್ರಕರಣಗಳಿಗೆ ನೀಡುವ ಪರಿಹಾರ 5 ಲಕ್ಷ ರೂ ವನ್ನು 6 … [Read more...] about ಮೀನುಗಾರರ ಸಂಕಸ್ಟ ಪರಿಹಾರ ನಿಧಿ
ನೆಲಬಾವಿಗೆ ಬಿದ್ದು ಕೃಷಿಕ ಸಾವು
ಹೊನ್ನಾವರ ; ಕೃಷಿಕನೊಬ್ಬ ಕಾಲುಜಾರಿ ನೆಲಬಾವಿಗೆ ಬಿದ್ದು ಮೃತಪಟ್ಟ ಘಟನೆ ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಸಂಭವಿಸಿದೆ. ಕೃಷಿಕನಾದ ಗಣಪತಿ ಪಿ.ಭಟ್ಟ(55) ಮೃತಪಟ್ಟ ವ್ಯಕ್ತಿಯಾಗಿದ್ದಾರೆ, ತೋಟದಲ್ಲಿಹಸಿಹುಲ್ಲುಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದು ಮೃಪಟ್ಟಿರುವುದಾಗಿ ಶಂಕಿಸಲಾಗಿದೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ನೆಲಬಾವಿಗೆ ಬಿದ್ದು ಕೃಷಿಕ ಸಾವು
ಆಕಸ್ಮಿಕ ವಿದ್ಯುತ್ ಸ್ಪರ್ಶ
ಕಾರವಾರ:ವಿದ್ಯುತ್ ಕಂಬ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಲೈನ್ಮೆನ್ ಒಬ್ಬ ಆಕಸ್ಮಿಕ ವಿದ್ಯುತ್ ಪ್ರವಹಿಸಿ ನೆಲಕ್ಕೆ ಬಿದ್ದು ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಸರಕಾರಿ ಪದವಿ ಪೂರ್ವ ಕಾಲೇಜಿನ ಎದುರು ಇರುವ ವಿದ್ಯುತ್ ಕಂಭದ ಮೇಲೆ ಲೈನ್ಮನ್ ಶಿವಲಿಂಗಯ್ಯ ದುರಸ್ಥಿ ಕಾರ್ಯ ನಡೆಸಿದ್ದರು. ಈ ವೇಳೆ ಆಕಸ್ಮಿಕವಾಗಿ ತಂತಿಗೆ ಕೈ ತಗುಲಿ ಕೆಳಗೆ ಉರುಳಿ ಬಿದ್ದಿದ್ದಾರೆ. ಗಾಯಗೊಂಡ ಅವರನ್ನು ತಕ್ಷಣ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ … [Read more...] about ಆಕಸ್ಮಿಕ ವಿದ್ಯುತ್ ಸ್ಪರ್ಶ