ನಮ್ಮ ಪ್ರತಿಯೊಂದು ಆಚರಣೆಯಲ್ಲೂ ಒಂದು ಕಾರಣವಿರುತ್ತದೆ ಎಂಬುದು ಸುಳ್ಳಲ್ಲ.ಎಲ್ಲಾ ಧಾರ್ಮಿಕ ಆಚರಣೆಯಲ್ಲೂ ಆಧ್ಯಾತ್ಮ ಮತ್ತು ವೈಜ್ಞಾನಿಕವಾದ ಕಾರಣವಿದೆ. ಧಾರ್ಮಿಕ ಆಚರಣೆಗಳಿಂದ ನಮಗೆ ನಂಬಿಕೆ ಮತ್ತು ಆರೋಗ್ಯ ಎರಡು ದೊರೆಯುತ್ತದೆ. ನಮ್ಮ ಆಚರಣೆಯಲ್ಲಿ ಬೆಳ್ಳಿಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲುಗುವವರೆಗೂ ಆಚರಣೆಗಳಿವೆ,ಆರೋಗ್ಯವು ಇವೆ. ನಾವು ಬೆಳ್ಳಿಗ್ಗೆ ಸೂರ್ಯೋದಯ ಸಮಯದಲ್ಲಿ ಏಳಬೇಕು ಎನ್ನುತ್ತಾರೆ.ನಾವು ಆ ಸಮಯದಲ್ಲಿ ಏಳುವುದರಿಂದ ಸೂರ್ಯನ … [Read more...] about ಧಾರ್ಮಿಕ ಆಚರಣೆಯ ಸುತ್ತ,ನಮ್ಮ ಆರೋಗ್ಯ
ಆಧ್ಯಾತ್ಮ
ಶ್ರೀಧರರನ್ನು ಅಕ್ಷರ ರೂಪದಲ್ಲಿ ಉಳಿಸುತ್ತಿರುವುದು ದೊಡ್ಡ ಶಾಶ್ವತ ಕೊಡುಗೆ – ಶ್ರೀ ಹೆಗ್ಗಡೆ
ಹೊನ್ನಾವರ : ಅವಧೂತತ್ವ, ಆಧ್ಯಾತ್ಮ, ತ್ಯಾಗ, ಸನ್ಯಾಸ, ಮೊದಲಾದ ಶ್ರೇಷ್ಠ ಮೌಲ್ಯಗಳನ್ನು ಒಳಗೊಂಡಿದ್ದ ಶ್ರೀ ಶ್ರೀಧರ ಸ್ವಾಮಿಗಳ ಪ್ರವಚನಗಳನ್ನು ಅಕ್ಷರ ರೂಪದಲ್ಲಿ ಕಾದಿಡುತ್ತಿರುವುದು ಆಧ್ಯಾತ್ಮ ಲೋಕಕ್ಕೆ ದೊಡ್ಡ ಕೊಡುಗೆ ಎಂದು ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಶ್ರೀಧರ ಸ್ವಾಮಿಗಳ ಚರಿತ್ರೆಯ 450ಪುಟಗಳನ್ನೊಳಗೊಂಡ ಸಚಿತ್ರ ಗ್ರಂಥದ ದ್ವಿತೀಯ ಮುದ್ರಣವನ್ನು ಬಿಡುಗಡೆ ಮಾಡಿ ಶುಭಹಾರೈಸಿದರು. ಸದ್ಗುರು … [Read more...] about ಶ್ರೀಧರರನ್ನು ಅಕ್ಷರ ರೂಪದಲ್ಲಿ ಉಳಿಸುತ್ತಿರುವುದು ದೊಡ್ಡ ಶಾಶ್ವತ ಕೊಡುಗೆ – ಶ್ರೀ ಹೆಗ್ಗಡೆ
ಆಧ್ಯಾತ್ಮ ಹಾಗೂ ಹಾಸ್ಯಕ್ಕೆ ಬದುಕು ಕಟ್ಟುವ ಶಕ್ತಿಯಿದೆ
ಹೊನ್ನಾವರ:"ಆಧ್ಯಾತ್ಮ ಹಾಗೂ ಹಾಸ್ಯಕ್ಕೆ ಬದುಕು ಕಟ್ಟುವ ಶಕ್ತಿಯಿದ್ದು ನಿತ್ಯ ಜೀವನದ ಹಲವು ಘಟನೆಗಳು ನವಿರು ಹಾಸ್ಯಕ್ಕೆ ವಸ್ತುವಾಗುತ್ತವೆ' ಎಂದು ಸಾಹಿತಿ ಹಾಗೂ ಮಂಗಳೂರು ವಿವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಭುವನೇಶ್ವರಿ ಹೆಗಡೆ ಅಭಿಪ್ರಾಯಪಟ್ಟರು. ಇಲ್ಲಿಯ ಎಂಪಿಇ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ … [Read more...] about ಆಧ್ಯಾತ್ಮ ಹಾಗೂ ಹಾಸ್ಯಕ್ಕೆ ಬದುಕು ಕಟ್ಟುವ ಶಕ್ತಿಯಿದೆ