ಹೊನ್ನಾವರ : ಲಯನ್ಸ್ ಕ್ಲಬ್ ಇಲ್ಲಿಯ ಸರಕಾರಿ ಪ್ರಥಮದರ್ಜೆ ಕಾಲೇಜನಲ್ಲಿ ರಕ್ತದಾನ ಶಿಬಿರ ಈ ವರ್ಷ ಎರಡನೇಯ ಬಾರಿಗೆ ನಡೆಸಿತು.ಇಲ್ಲಿ ಭಾಗವಹಿಸಿದ ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|| ರಾಜೇಶ ಕಿಣ ಮಾತನಾಡಿ “ರಕ್ತ ನೀಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆನ್ನುವ ತಪ್ಪು ತಿಳುವಳಿಕೆಯಿಂದಾಗಿ ರಕ್ತದಾನಕ್ಕೆ ಯುವಕರು ಹಿಂದೇಟು ಹಾಕುವದು ಕಂಡು ಬರುತ್ತಿದೆ. ಇದು ನಿಜವಲ್ಲ. ಎಲ್ಲರೂ ರಕ್ತದಾನ ಮಾಡಬೇಕು” ಎಂದು ಹೇಳಿದರು.ಆಸ್ಪತ್ರೆಯ … [Read more...] about ಲಯನ್ಸ್ ಕ್ಲಬ್ಬಿನಿಂದ ರಕ್ತದಾನ ಶಿಬಿರ
ಆರೋಗ್ಯದ ಮೇಲೆ ದುಷ್ಪರಿಣಾಮ
ರಕ್ತ ನೀಡುವುದರಿಂದ ವ್ಯಕ್ತಿಯ ಆರೋಗ್ಯಕ್ಕೆ ತೊಂದರೆಯಿಲ್ಲ:ಡಾ.ರಾಜೇಶ ಕಿಣಿ
ಹೊನ್ನಾವರ :ರಕ್ತ ನೀಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆನ್ನುವ ತಪ್ಪು ತಿಳುವಳಿಯಿಂದಾಗಿ ರಕ್ತದಾನಕ್ಕೆ ಯುವಕರು ಹಿಂದೇಟು ಹಾಕುವುದು ಕಂಡುಬರುತ್ತಿದೆ' ಎಂದು ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ ಅಭಿಪ್ರಾಯಪಟ್ಟರು. ಇಲ್ಲಿನ ಎಸ್ಡಿಎಂ ಪದವಿ ಕಾಲೇಜಿನ ಯುತ್ ರೆಡ್ ಕ್ರಾಸ್,ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ,ಎನ್ಸಿಸಿ,ರೆಡ್ ರಿಬ್ಬನ್,ಎನ್ಎಸ್ಎಸ್ ಹಾಗೂ ಲಯನ್ಸ್ ಕ್ಲಬ್ ಇವುಗಳ ಆಶ್ರಯದಲ್ಲಿ ಬುಧವಾರ ನಡೆದ ರಕ್ತದಾನ … [Read more...] about ರಕ್ತ ನೀಡುವುದರಿಂದ ವ್ಯಕ್ತಿಯ ಆರೋಗ್ಯಕ್ಕೆ ತೊಂದರೆಯಿಲ್ಲ:ಡಾ.ರಾಜೇಶ ಕಿಣಿ