ಹಳಿಯಾಳ: ದಿ. 10 ರಂದು ತಾಲೂಕಿನ ಮಾಗವಾಡ ಅರಣ್ಯ ಸರ್ವೆ ನಂಬರ 78 ರಲ್ಲಿ ಅರಣ್ಯಕ್ಕೆ ಬೆಂಕಿ ಹಾಕಿ ಲಕ್ಷಾಂತರ ರೂ. ಹಾನಿಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹಳಿಯಾಳ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಹಳಿಯಾಳ ವಲಯದ ತೇರಗಾಂವ ಗ್ರಾಮದ ನಿವಾಸಿಯಾದ ಅಬ್ದುಲ ಖಾದರ ಖಾನಸಾಬ ಡೊನಸಾಲಿ ಬಂಧಿತ ಆರೋಪಿಯಾಗಿದ್ದು ಹಳಿಯಾಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಹಳಿಯಾಳ ವಲಯ ಅರಣ್ಯಾಧಿಕಾರಿ ಪ್ರಸನ್ನ ಸುಭೇದಾರ ತಿಳಿಸಿದ್ದಾರೆ. … [Read more...] about ಅರಣ್ಯಕ್ಕೆ ಬೆಂಕಿ ಇಟ್ಟ ಆರೋಪಿ ಬಂಧನ
ಆರೋಪಿ ಬಂಧನ
ಅಕ್ರಮ ಗೋವಾ ಸರಾಯಿ;ಆರೋಪಿ ಬಂಧನ
ಕಾರವಾರ: ಅರಗಾದ ನೆವಲ್ ಬೇಸ್ ಬಳಿ ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದವನ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದರು. ಶಿರವಾಡದ ನಾಗೇಶ್ ವಡ್ಡರ್ ಬಂಧಿತ ಆರೋಪಿ. ಈತನಿಂದ 90790ರೂ ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. 21ಚೀಲಗಳಲ್ಲಿ ಗೋವಾ ಮದ್ಯವನ್ನು ಈತ ಸಾಗಿಸುತ್ತಿದ್ದ. ಸಿಪಿಐ ಶಿವಕುಮಾರ್ ನೇತ್ರತ್ವದಲ್ಲಿ ವಾಹನ ತಪಾಸಣೆ ವೇಳೆ ಇವು ಸಿಕ್ಕಿ ಬಿದ್ದಿದೆ. … [Read more...] about ಅಕ್ರಮ ಗೋವಾ ಸರಾಯಿ;ಆರೋಪಿ ಬಂಧನ
ವನ್ಯ ಪ್ರಾಣಿಗಳ ಚರ್ಮ ಹಾಗೂ ಕೋಡುಗಳ ಮಾರಾಟ;ಆರೋಪಿ ಬಂಧನ
ದಾಂಡೇಲಿ : ಬೆಳಗಾಂವ ಜಿಲ್ಲೆಯ ಖಾನಾಪುರ ವ್ಯಾಪ್ತಿಯ ಖಾನಾಪುರದಲ್ಲಿ ಅಕ್ರಮವಾಗಿ ವನ್ಯ ಪ್ರಾಣಿಗಳ ಬೇಟೆಯಾಡಿ ಅದರ ಚರ್ಮ ಹಾಗೂ ಕೋಡುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿ ಮೇರೆಗೆ ದಾಂಡೇಲಿ ಪೊಲೀಸ ಅರಣ್ಯ ಸಂಚಾರಿದಳದವರು ಬಂದಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಗೆ ಎ.ಸಿ.ಎಫ್. ಖಾನಾಪುರವರಿಗೆ ಒಪ್ಪಿಸಿದ್ದಾರೆ.ಖಾನಾಪುರದ ಶ್ರೀಧರ ಬಸವರಾಜ ಅಂಕಲಗಿ(28) ಬಂದಿತ ಆರೋಪಿಯಿಂದ ಜಿಂಕೆ ಚರ್ಮ, ಕಾಡುಕುರಿ ಚರ್ಮ ಹಾಗೂ ಕೋಡುಗಳನ್ನು … [Read more...] about ವನ್ಯ ಪ್ರಾಣಿಗಳ ಚರ್ಮ ಹಾಗೂ ಕೋಡುಗಳ ಮಾರಾಟ;ಆರೋಪಿ ಬಂಧನ
ಬಾರ್ ಎಂಡ್ ರೆಸ್ಟೋರೆಂಟ್ನಲ್ಲಿ ಕೊಲೆ; ಆರೋಪಿ ಬಂಧನ
ಹೊನ್ನಾವರ:ಪಟ್ಟಣದ ಪ್ರಮಿಳಾ ಬಾರ್ ಎಂಡ್ ರೆಸ್ಟೋರೆಂಟ್ನಲ್ಲಿ ಗುರುವಾರ ಗ್ರಾಹಕ ಮಂಜುನಾಥ ಚಂದ್ರ ನಾಯಕ ಮೇಲೆ ಹಲ್ಲೆ ನಡಸಿ ಕೊಲೆಗ್ಯೆದ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ, ಆದರೆ ತಮ್ಮ ಬಾರ್ ನೆಲ್ಲೇ ಬಾರ್ ಮಾಲೀಕರರಾಗಲಿ ಇಲ್ಲವೇ ಕೆಲಸವದರಾಗಲಿ ಪೋಲಿಸರಿಗೆ ಕೊಲೆ ಬಗ್ಗೆ ಮಾಹಿತಿ ನೀಡದೇ ನಿರ್ಲಕ್ಷಿಸಿದ್ದು ಅದನ್ನು ಗಮನಿಸಿದರೆ ಈ ಕೊಲೆಯಲ್ಲಿ ಬಾರ್ ಮಾಲೀಕನ ಹಾಗೂ ಕೆಲಸಗಾರ ಪಾತ್ತವಿದೆಯೋ ಎನ್ನುವುದು ತನಿಖೆ ಯಿಂದ ಹೊರ … [Read more...] about ಬಾರ್ ಎಂಡ್ ರೆಸ್ಟೋರೆಂಟ್ನಲ್ಲಿ ಕೊಲೆ; ಆರೋಪಿ ಬಂಧನ
ಅಕ್ರಮ ಸರಾಯಿ ಸಾಗಾಟ; ಆರೋಪಿ ಬಂಧನ
ಕಾರವಾರ: ರಾಜ್ಯ ಸರ್ಕಾರದ ತೆರಿಗೆ ವಂಚಿಸಿ ಗೋವಾದಿಂದ ಅಕ್ರಮವಾಗಿ ಸರಾಯಿ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂ ಮದ್ಯದ ಜೊತೆ ವ್ಯಕ್ತಿಯೊರ್ವನನ್ನು ಅಮದಳ್ಳಿ ಬಳಿ ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳಿಗೆ ಕಾರಿನಲ್ಲಿ 18 ಬಾಕ್ಸಗಳಲ್ಲಿ ಸಾಗಿಸುತ್ತಿದ್ದ 500 ಮದ್ಯದ ಬಾಟಲಿಗಳು ಸಿಕ್ಕಿದೆ. ಗೋವಾ ನೊಂದಣಿಯ ಕಾರ್ನಲ್ಲಿ ರಾಜೇಶ್ ದಾಮೋದರ ಸ್ಪೂರ್ತಿ ಎಂಬಾತರು ಸರಾಯಿ ಸಾಗಾಟ … [Read more...] about ಅಕ್ರಮ ಸರಾಯಿ ಸಾಗಾಟ; ಆರೋಪಿ ಬಂಧನ