ಕಾರವಾರ:ಕಾರವಾರ ನೌಕಾನೆಲೆಯ ಸಿಬ್ಬಂದಿಗಳು ಆಗಸ್ಟ 21 ರಂದು ಉತ್ತರ ಭಾಗದ ಸಮುದ್ರದ ಹೊರ ಆವರಣದಲ್ಲಿ ಬೆ. 8 ರಿಂದ ಸಂಜೆ 6 ರವರೆಗೆ ಶಸ್ತ್ರಾಭ್ಯಾಸ ನಡೆಸಲಿದ್ದಾರೆ. ಮೀನುಗಾರರು ಈ ಅವಧಿಯಲ್ಲಿ ಉತ್ತರ ಭಾಗದ ಸಮುದ್ರದ ಹೊರ ಆವರಣ, ಕಾಮತ್ ಬೀಚ್ಗಳಿಂದ ಎರಡು ನಾಟಿಕಲ್ ಮೈಲು ದೂರದಲ್ಲಿರುವಂತೆ ನೌಕಾನೆಲೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. … [Read more...] about ಉತ್ತರ ಭಾಗದ ಸಮುದ್ರದ ಹೊರ ಆವರಣದಲ್ಲಿ ಶಸ್ತ್ರಾಭ್ಯಾಸ
ಉತ್ತರ
ಕಡಲ ತೀರ ಸ್ವಚ್ಚತೆಗೆ ನೂತನ ಯಂತ್ರ
ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ಯಂತ್ರವನ್ನು ಕಾರವಾರದ ಬೀಚ್ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ.ರವೀಂದ್ರನಾಥ್ ಕಡಲತೀರದ ಸ್ವಚ್ಛತೆಗಾಗಿ ಬೀಚ್ ಟೆಕ್ 2000 ವಿಶೇಷ ಯಂತ್ರವನ್ನು ತರಲಾಗಿದೆ. ಮಯೂರವರ್ಮ ವೇದಿಕೆ ಹಿಂಭಾಗದಲ್ಲಿ ಸೋಮವಾರ ಯಂತ್ರದ ಬಿಡಿಭಾಗಗಳನ್ನು ಜೋಡಿಸಿ ಸಜ್ಜುಗೊಳಿಸಲಾಗಿದೆ.ಯಂತ್ರವು ಕಾರ್ಯಾಚರಣೆಗೆ ಸಂಪೂರ್ಣವಾಗಿ ಸಿದ್ಧವಾಗಿದ್ದುಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆಯವರು ಜಿಲ್ಲಾ ಕೇಂದ್ರಕ್ಕೆ ಆಗಮಿಸಿದಾಗ ಇದನ್ನು … [Read more...] about ಕಡಲ ತೀರ ಸ್ವಚ್ಚತೆಗೆ ನೂತನ ಯಂತ್ರ
ಜೂನ್ 30ರಂದು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಫೈರಿಂಗ್ ಅಭ್ಯಾಸ
ಕಾರವಾರ:ನೌಕಾನೆಲೆಯ ಉತ್ತರ ಬ್ರೇಕ್ ವಾಟರ್ ಪ್ರವೇಶ ದ್ವಾರದ ಬಳಿ ಜೂನ್ 30ರಂದು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಫೈರಿಂಗ್ ಅಭ್ಯಾಸ ನಡೆಸಲಿರುವ ಹಿನ್ನೆಲೆಯಲ್ಲಿ ಕಾಮತ್ ಬೀಚ್ನಿಂದ ಕನಿಷ್ಟ ಎರಡು ನಾಟಿಕಲ್ ಮೈಲ್ವರೆಗೆ ಮೀನುಗಾರರು ಪ್ರವೇಶಿಸಬಾರದು ಎಂದು ನೌಕಾನೆಲೆ ಅಧಿಕಾರಿಗಳು ಮನವಿ ಮಾಡಿದ್ದಾರೆ. … [Read more...] about ಜೂನ್ 30ರಂದು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಫೈರಿಂಗ್ ಅಭ್ಯಾಸ
*ಬದ್ರಿನಾಥ ಗುಡ್ಡ ಕುಸಿತ ಕಣ್ಣಾರೆ ಕಂಡ* ಗೋಕರ್ಣದ ಮೂರು ಕುಟುಂಬ*
ಗೋಕರ್ಣದಿಂದ ಮೂರು ಕುಟುಂಬ ಉತ್ತರದ ಕೇದಾರ ಬದ್ರಿ ಹರಿದ್ವಾರ ಕೈಲಾಸನಾಥ ಪರ್ವತ ಕ್ಷೇತ್ರಗಳಿಗೆ ಯಾತ್ರೆಗೆ ತೆರಳಿದ್ದು ಸುರಕ್ಷಿತವಾಗಿ ಗೋಕರ್ಣಕ್ಕೆ ಬರಲು ನವದೆಹಲಿಗೆ ತಲುಪಿದ ಸುದ್ದಿ ತಿಳಿದು ಬಂದಿದೆ. ಬದರಿನಾಥದಲ್ಲಿ ವಿಹಂಗಮ ತಾಣ ವೀಕ್ಷಿಸಿ ನಂತರದ ಕೈಲಾಸನಾಥನ ಸನ್ನಿಧಿಗೆ ಸಾಗಲು ಕಡಿದಾದ ಬೆಟ್ಟದ ದಾರಿ ಸಾಗುವಾಗ ಗೋಕರ್ಣದ ಯಾತ್ರಿಕರು ಸಾಗುವ ಸ್ಥಳದಿಂದ ಕೇವಲ 50 ಮೀಟರ್ ಸಮೀಪ ಗುಡ್ಡ ಕುಸಿದು 150 ಮೀಟರ್ ಪ್ರಪಾತಕ್ಕೆ ದೊಡ್ಡ ದೊಡ್ಡ ಕಲ್ಲುಬಂಡೆ ಬಿದ್ದ ದೃಷ್ಯ … [Read more...] about *ಬದ್ರಿನಾಥ ಗುಡ್ಡ ಕುಸಿತ ಕಣ್ಣಾರೆ ಕಂಡ* ಗೋಕರ್ಣದ ಮೂರು ಕುಟುಂಬ*
ಕಾರವಾರದ ಕಡಲತೀರದ ಬಯಲು ವೇದಿಕೆಯಲ್ಲಿ ಪ್ರದರ್ಶಿಸಿದ ಉತ್ತರ ಕರ್ನಾಟಕದ ಜಾನಪದ ಕಲೆ
ಕಾರವಾರ:ಹರಪನಹಳ್ಳಿಯ ಮಹಿಳಾ ಕಲಾವಿದರು ಕಾರವಾರದ ಕಡಲತೀರದ ಬಯಲು ವೇದಿಕೆಯಲ್ಲಿ ಪ್ರದರ್ಶಿಸಿದ ಉತ್ತರ ಕರ್ನಾಟಕದ ಜಾನಪದ ಕಲೆ ಬಯಲಾಟ ಏಕಲವ್ಯ ಗಮನ ಸೆಳೆಯಿತು. ಸಮಸ್ತರು ಸಾಂಸ್ಕøತಿ ಸಂಘ ಹರಪನಹಳ್ಳಿಯ ಮಹಿಳಾ ಕಲಾವಿದರು ಏಲಕವ್ಯ ಬಂiÀiಲಾಟ ಪ್ರದರ್ಶಿಸುವ ಮೂಲಕ ಕರಾವಳಿಯ ಜನತೆಗೆ ಬಯಲಾಟದ ಮೂಲ ನೆಲದ ಕಲೆಯನ್ನು ಪರಿಚಯಿಸಿದರು. ಜಿಲ್ಲಾಡಳಿತ, ಕನ್ನಡ ಸಂಸ್ಕøತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಹಾಗೂ ರವೀಂದ್ರನಾಥ ಟ್ಯಾಗೋರ ಅಭಿವೃದ್ಧಿ ಸಮಿತಿ, ಕಾರವಾರ ತಾಲೂಕಾ ಕನ್ನಡ … [Read more...] about ಕಾರವಾರದ ಕಡಲತೀರದ ಬಯಲು ವೇದಿಕೆಯಲ್ಲಿ ಪ್ರದರ್ಶಿಸಿದ ಉತ್ತರ ಕರ್ನಾಟಕದ ಜಾನಪದ ಕಲೆ