ಮುಖ್ಯಾಂಶಗಳುಇಕೋ ಸ್ಮಾರ್ಟ ವಿಲೇಜ್ ಪ್ರಾಜೆಕ್ಟಲ್ಲಿ ಸಿಲೆಕ್ಟ್ ಆದ ರಾಜ್ಯ ಏಕೈಕ ಕಡಲತೀರ ಅಪ್ಸರಕೊಂಡ (ರಾಷ್ಟ್ರದಲ್ಲಿ ಮೂರನೇಯದು)ಸಿ.ಆರ್.ಜೆಡ್ ನಿಯಮಾವಳಿಗೆ ಅನುಗುಣವಾಗಿಯೇ ಪರಿಸರ ಸ್ನೇಹಿಯಾಗಿ ಅಭಿವೃದ್ಧಿ8-10 ಕೋಟಿ ಕೇಂದ್ರ ಸರ್ಕಾರದ ಆರ್ಥಿಕ ನೆರವುಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಸ್ಥಳಿಯರಿಗೆ ಕೌಶಲ್ಯಾಭಿವೃದ್ಧಿಗೆ ಪೂರಕಮೀನುಗಾರಿಕೆ ಮತ್ತು ಮೀನಿನ ಸಂಸ್ಕರಣೆ ಹಾಗೂ ಉತ್ಪನ್ನಗಳ ತಯಾರಿಕಗೆ ಉತ್ತೇಜನ ಸಿಗಲಿದೆಹೊನ್ನಾವರ – ಕೋಸ್ಟಲ್ ಮ್ಯಾನೇಜ್ಮೆಂಟ್ … [Read more...] about ಇಕೋ ಸ್ಮಾರ್ಟ ಕೋಸ್ಟಲ್ ವಿಲೇಜ್ ಪಟ್ಟಿಗೆ ಅಪ್ಸರಕೊಂಡ ಶಿಫಾರಸು(ಇಕೋಬೀಚ್ ಬ್ಲೂ ಪ್ಲ್ಯಾಗ್ ಸರ್ಟಿಫಿಕೇಟ್ ನಂತರ ಮತ್ತೊಂದು ಮಹತ್ವದ ಸಾಧನೆಯತ್ತ ಹೊನ್ನಾವರ)
ಉದ್ಯೋಗ
ಹಳಿಯಾಳದ ವಿಆರ್ ಡಿಎಮ್ ಟ್ರಸ್ಟ್ ಗೆ ಎನ್ ಜಿಒ ಎಕ್ಸಲೆನ್ಸ್ ಅವಾರ್ಡ-2018 – ಅತ್ಯುತ್ತಮ ಟ್ರಸ್ಟ್ ಪ್ರಶಸ್ತಿ ಗರಿ
ಹಳಿಯಾಳ:- ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಮಾಡಿದ ಗಮನಾರ್ಹ ಸಾಧನೆಯನ್ನು ಗುರುತಿಸಿ “ಎನ್.ಜಿ.ಒ.ಎಕ್ಸಲನ್ಸ್ ಅವಾರ್ಡ–2018” ರ ಅಡಿಯಲ್ಲಿ ಅತ್ಯುತ್ತಮ ಟ್ರಸ್ಟ್ ಪ್ರಶಸ್ತಿಯ ಗರಿಯನ್ನು ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ತನ್ನ ಮುಡಿಗೇರಿಸಿಕೊಂಡಿದೆ. ಗ್ರಾಮೀಣ ಭಾಗದಲ್ಲಿ ತನ್ನ ಕಾರ್ಯಕ್ಷೇತ್ರವನ್ನು ಹೊಂದಿರುವ ಹಳಿಯಾಳದ ವಿ.ಆರ್.ಡಿ.ಎಮ್.ಟ್ರಸ್ಟ ಪ್ರಾರಂಭದಿಂದಲೂ ಗ್ರಾಮೀಣ ಜನತೆ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ಸಹಾಯವಾಗುವ … [Read more...] about ಹಳಿಯಾಳದ ವಿಆರ್ ಡಿಎಮ್ ಟ್ರಸ್ಟ್ ಗೆ ಎನ್ ಜಿಒ ಎಕ್ಸಲೆನ್ಸ್ ಅವಾರ್ಡ-2018 – ಅತ್ಯುತ್ತಮ ಟ್ರಸ್ಟ್ ಪ್ರಶಸ್ತಿ ಗರಿ
ಕಾಂಗ್ರೇಸ್ ಪಕ್ಷದ ಜಿಲ್ಲಾ ಪ್ರಣಾಳಿಕೆ ಬಿಡುಗಡೆ ನೀರಾವರಿ, ಉದ್ಯೋಗ ಸೃಷ್ಠಿ-ಪ್ರವಾಸೋಧ್ಯಮ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ
ಹಳಿಯಾಳ:-ಕಳೆದ ಬಾರಿ ಚುನಾವಣೆಯಲ್ಲಿ ನೀಡಿದ 159 ಭರವಸೆಗಳಲ್ಲಿ 157 ಭರವಸೆಗಳನ್ನು ಈಡೇರಿಸಿದ ಶ್ರೇಯ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಭ್ರಷ್ಟಾಚಾರದ ಆರೋಪ ಇಲ್ಲದ ಸ್ವಚ್ಚ, ಪ್ರಾಮಾಣಿಕ ಆಡಳಿತ ನೀಡಿದ, ಜೈಲಿಗೆ ಹೊಗುವ ಕೆಲಸ ಮಾಡದ ಅತ್ಯಂತ ಪ್ರಾಮಾಣಿಕ ಜನಪರ ಸರ್ಕಾರವಾಗಿದ್ದು ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಕರ್ಣಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಕಾಂಗ್ರೇಸ್ … [Read more...] about ಕಾಂಗ್ರೇಸ್ ಪಕ್ಷದ ಜಿಲ್ಲಾ ಪ್ರಣಾಳಿಕೆ ಬಿಡುಗಡೆ ನೀರಾವರಿ, ಉದ್ಯೋಗ ಸೃಷ್ಠಿ-ಪ್ರವಾಸೋಧ್ಯಮ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ
ಸಚಿವರಿಂದ ವಿವಿಧ ಕಾಮಗಾರಿಗಳ ಉಧ್ಘಾಟನೆ-ಶಂಕುಸ್ಥಾಪನೆ
ಹಳಿಯಾಳ :- ಕಾಂಗ್ರೇಸ್ ಜಾತ್ಯಾತೀತ ಪಕ್ಷವಾಗಿದ್ದು ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿರದೆ ಸಮಾಜದ ಅಭಿವೃದ್ದಿಗಾಗಿಯೇ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಶಿವಾಜಿ ವೃತ್ತದ ಹತ್ತಿರವಿರುವ ಪುರಸಭೆಯ ಆವರಣದಲ್ಲಿ ನಿರ್ಮಿಸಲಾಗುವ ಪುರಸಭೆಯ ನೂತನ ಕಟ್ಟಡದ ಮತ್ತು ಟೌನ್ ಹಾಲ್ ಕಾಮಗಾರಿಗೆ ಅಡಿಗಲ್ಲು ನೆರವೆರಿಸದರು. ನಂತರ ಪಶುಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಆದೇಶಪತ್ರ, ಆಶ್ರಯ ಯೋಜನೆಯಡಿ ಪಟ್ಟಾ ವಿತರಣೆ, … [Read more...] about ಸಚಿವರಿಂದ ವಿವಿಧ ಕಾಮಗಾರಿಗಳ ಉಧ್ಘಾಟನೆ-ಶಂಕುಸ್ಥಾಪನೆ
ಡಿ.17 ರಂದು ದೈವಜ್ಙ ವಧು– ವರರ ಮೇಳ
ಕಾರವಾರ: ದೈವಜ್ಞ ಸೇವಾ ಸಂಘದಿಂದ ದೈವಜ್ಞ ಸಮಾಜದವರಿಗೆ ಮೊದಲ ವಧು-ವರರ ಮೇಳವನ್ನು ಡಿ.17 ರಂದು ನಗರದ ದೈವಜ್ಞಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಉಲ್ಲಾಸ ನೇತಲಕರ ಹೇಳಿದರು. ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉದ್ಯೋಗ, ವ್ಯಾಪಾರ, ಶಿಕ್ಷಣ ಹೀಗೆ ವಿವಿಧ ಕಾರಣಗಳಿಗೆ ದೈವಜ್ಞ ಸಮಾಜದವರು ಹೊರ ಜಿಲ್ಲೆ, ರಾಜ್ಯಗಳಲ್ಲಿ ಹಂಚಿಹೋಗಿದ್ದಾರೆ. ಇದರಿಂದ ವೈವಾಹಿಕ ದಿನಗಳಲ್ಲಿ ವಧು ವರರನ್ನು ಹುಡುಕುವುದು ದೊಡ್ಡ ಸಮಸ್ಯೆಯಾಗಿದೆ. ಅಲ್ಲದೆ ಸಂಬಂಧಿಕರೇ … [Read more...] about ಡಿ.17 ರಂದು ದೈವಜ್ಙ ವಧು– ವರರ ಮೇಳ