ಹೊನ್ನಾವರ : ತಾಲೂಕಿನ ಕವಲಕ್ಕಿಯ ಮಧು ಬಾರ್ ಎಂಡ್ ರೆಸ್ಟೋರೆಂಟಿನಲ್ಲಿ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾಗ ತಡರಾತ್ರಿ ದಾಳಿ ನಡೆಸಿದ ಪೋಲಿಸರು ಸುಮಾರು 75 ಸಾವಿರ ಮೌಲ್ಯದ ವಿವಿಧ ಕಂಪನಿಯ ಮಧ್ಯ ಹಾಗೂ 6270 ರೂ, ನಗದು ವಶಪಡಿಸಿಕೊಂಡಿದ್ದಾರೆ. ಬಾರ್ ಮಾಲಿಕ ರೋಹಿದಾಸ ಅನಂತ ನಾಯ್ಕ ಪರಾರಿಯಾಗಿದ್ದಾನೆ. ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಸಿಪಿಐ ಚೆಲುವರಾಜ್, ಪಿಎಸ್ಐ ಆನಂದಮೂರ್ತಿ ಹಾಗೂ ಸಿಬ್ಬಂದಿಗಳು … [Read more...] about 75 ಸಾವಿರ ರೂ. ಬೆಲೆ ಮಧ್ಯ ವಶ- ಮಾಲಿಕ ಪರಾರಿ
ಎಂಡ್
ಅಂಜುಮಾನ್ ಇನ್ಸ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಎಂಡ್ ಮೆನೇಜ್ಮೆಂಟ್ ಕಾಲೇಜಿನ ಗ್ರಾಜ್ಯುಯೇಶನ್ ಡೇ
ಭಟ್ಕಳ:ಇಲ್ಲಿನ ಅಂಜುಮಾನ್ ಇನ್ಸ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಎಂಡ್ ಮೆನೇಜ್ಮೆಂಟ್ ಕಾಲೇಜಿನ ಗ್ರಾಜ್ಯುಯೇಶನ್ ಡೇ ಸಂಸ್ಥೆಯ ಅಧ್ಯಕ್ಷ ಅಬ್ದುರ್ ರೆಹಮಾನ್ ಜುಕಾಕು ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ವಿ.ಟಿ.ಯು. ಬೆಳಗಾವಿಯ ಡಾ. ಆನಂದ ವಿ. ಶಿವಪುರ ಪದವಿ ಪ್ರಧಾನ ಸಮಾರಂಭ ಎನ್ನುವುದು ವಿದ್ಯಾರ್ಥಿ ಜೀವನದಲ್ಲಿ ಒಂದು ಹಬ್ಬದ ವಾತಾವರಣವನ್ನು ಕಲ್ಪಿಸುತ್ತದೆ. ಇಲ್ಲಿಯ ತನಕ ನೀವು … [Read more...] about ಅಂಜುಮಾನ್ ಇನ್ಸ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಎಂಡ್ ಮೆನೇಜ್ಮೆಂಟ್ ಕಾಲೇಜಿನ ಗ್ರಾಜ್ಯುಯೇಶನ್ ಡೇ