ಹೊನ್ನಾವರ ತಾಲೂಕಿನ ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ವಿಧ್ಯಾರ್ಥಿಗಳಿಗಾಗಿ ಉಚಿತ ಎನ್.ಟಿ.ಎಸ್.ಇ ಮತ್ತು ಎನ್ ಎಮ್.ಎಮ್.ಎಸ್.ಪರೀಕ್ಞಾ ಪೂರ್ವ ತರಬೇತಿ ಅಕ್ಟೋಬರ್ 7 ರಿಂದ16ರವರೆಗೆ 10ದಿನಗಳ ಕಾಲ ನಡೆಯಲಿದೆ. ಸಮರ್ಪಣಾ ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಿಂದ ಮತ್ತು ಸೇತುಬಂಧ ಟ್ರಸ್ಟ್ ಕರ್ಕಿ ಇವರ ಸಹಭಾಗಿತ್ವದಲ್ಲಿ ಪರೀಕ್ಷಾ ಪೂರ್ವ ತರಬೇತಿ ನಡೆಯಲಿದೆ. ಜಿಲ್ಲಾ ಉಪನಿರ್ದೇಶಕರಾದ ಎನ್.ಜಿ.ನಾಯಕ ತರಬೇತಿಯನ್ನು ಉದ್ಘಾಟಿಸುವರು. ಸೇತುಬಂಧ … [Read more...] about ಎನ್.ಎಮ್.ಎಮ್.ಎಸ್.ಪರೀಕ್ಷಾ ಪೂರ್ವ ತರಬೇತಿ.
ಎನ್ ಎಮ್. ಎಮ್. ಎಸ್ ಪರೀಕ್ಷಾ ಪೂರ್ವ
.ಎನ್. ಟಿ.ಎಸ್. ಇ. ಮತ್ತು ಎನ್ ಎಮ್. ಎಮ್. ಎಸ್ ಪರೀಕ್ಷಾ ಪೂರ್ವ ತರಬೇತಿ
ಹೊನ್ನಾವರ,ಶ್ರೀ ಚೆನ್ನಕೇಶವ ಪ್ರೌಢಶಾಲೆ, ಕರ್ಕಿಯ ಸಮರ್ಪಣಾ ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಿಂದ ಮತ್ತು ಸೇತುಬಂಧ ಟ್ರಸ್ಟ್ ಕರ್ಕಿ ಇವರ ಸಹಭಾಗಿತ್ವದಲ್ಲಿ ದಿ.11ರಂದು-ಬುಧವಾರದಿಂದ 10 ದಿನಗಳ ಕಾಲ ಉಚಿತವಾಗಿ ಎನ್. ಟಿ.ಎಸ್. ಇ. ಮತ್ತು ಎನ್.ಎಮ್. ಎಮ್. ಎಸ್ ಪರೀಕ್ಷಾ ಪೂರ್ವ ತರಬೇತಿ ನಡೆಯಲಿದೆ. ಈ ತರಬೇತಿಯನ್ನು ಜಿಲ್ಲಾ ಉಪನಿರ್ದೇಶಕರಾದ ಪಿ.ಕೆ.ಪ್ರಕಾಶ ವಿದ್ಯುಕ್ತವಾಗಿ ಉಧ್ಘಾಟಿಸಲಿದ್ದಾರೆ. ಈ ಶೈಕ್ಷಣಿಕ ವರ್ಷ ದಲ್ಲಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡ … [Read more...] about .ಎನ್. ಟಿ.ಎಸ್. ಇ. ಮತ್ತು ಎನ್ ಎಮ್. ಎಮ್. ಎಸ್ ಪರೀಕ್ಷಾ ಪೂರ್ವ ತರಬೇತಿ