ಹೊನ್ನಾವರ: `ಕರಾವಳಿ ಮತ್ತು ಮಲೆನಾಡು ಜನರ ಗಟ್ಟಿತನ ಏನು ಎನ್ನುವುದನ್ನು ತೋರಿಸ್ತೀವಿ ಬನ್ನಿ. ಧಮ್ ಇದ್ರೆ ನಿಮ್ಮ ಸರ್ಕಾರವನ್ನು ಉಳಿಸಿಕೊಳ್ಳಿ. ಅಖಾಡ ಸಿದ್ಧವಾಗಿದೆ. ಬನ್ನಿ ಅಖಾಡಕ್ಕಿಳಿಯಲು. ಚಾಮುಂಡಿ ಕ್ಷೇತ್ರಕ್ಕೇ ಬರುತ್ತೇನೆ, ವೇದಿಕೆ ಸಿದ್ಧಮಾಡಿ' ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸವಾಲು ಹಾಕಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜನ ಸುರಕ್ಷಾ ಪಾದ ಯಾತ್ರೆ ಬಳಿಕ ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಭಾನುವಾರ ನಡೆದ ಜನ ಸುರಕ್ಷಾ … [Read more...] about ರಕ್ತ ಹೀರುವ ಮತಿಗೇಡಿ ಸರ್ಕಾರವನ್ನು ಕಿತ್ತೊಗೆದು ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ;ಸಚಿವ ಅನಂತಕುಮಾರ ಹೆಗಡೆ
ಎ.ಜಿ.ನಾಯ್ಕ
ಗುದ್ದಲಿ ಪೂಜೆ ನೆರವೇರಿಸಿದ ಕರಾವಳಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಶೆಟ್ಟಿ
ಹೊನ್ನಾವರ:ಪಟ್ಟಣದ ಪ್ರಭಾತನಗರದ ಸೇಂಟ್ ಇಗ್ನೇಶಿಯಸ್ ಆಸ್ಪತ್ರೆಯ ಹತ್ತಿರ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಶಾಸಕರ ಅನುದಾನದಡಿಯಲ್ಲಿ ಕಾಲು ಸಂಕ ನಿರ್ಮಾಣ ಕಾಮಗಾರಿಗೆ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಶೆಟ್ಟಿ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಶೀಥಿಲಾವಸ್ಥೆಯಲ್ಲಿದ್ದ ಕಾಲುಸಂಕ ಕುಸಿಯುವ ಭೀತಿಯಲ್ಲಿತ್ತು ಇದನ್ನು ಸ್ಥಳಿಯರು ನನ್ನ ಗಮನಕ್ಕೆ ತಂದಿದ್ದರು. ಈ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಕಾಲುಸಂಕವನ್ನು ಪರಿಶೀಲಿಸಿದ್ದೆ. … [Read more...] about ಗುದ್ದಲಿ ಪೂಜೆ ನೆರವೇರಿಸಿದ ಕರಾವಳಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಶೆಟ್ಟಿ