ಹಳಿಯಾಳ:- ಸೆಪ್ಟಂಬರ್ ದಿ.25 ಮಂಗಳವಾರದಂದು ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಡಿಎಫ್ಎ ಕ್ರೀಡಾಂಗಣದಲ್ಲಿ ಶಿರಸಿ ಶೈಕ್ಷಣ ಕ ಜಿಲ್ಲಾ ಮಟ್ಟದ 2018-19 ನೇ ಸಾಲಿನ 14 ವರ್ಷ ವಯೋಮಿತಿ ಒಳಗಿನ ಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರಅಮ್ಮದ ಮುಲ್ಲಾ ತಿಳಿಸಿದ್ದಾರೆ. ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಜಿಪಂ, ಸಾರ್ವಜನೀಕ ಶಿಕ್ಷಣ ಇಲಾಖೆ, ಶಿರಸಿ ಶೈಕ್ಷಣ ಕ ಜಿಲ್ಲೆ ಹಾಗೂ ಕ್ಷೇತ್ರ … [Read more...] about ದಾಂಡೇಲಿ ಯಲ್ಲಿ ಸೆ. 25 ರಂದು ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿ ಒಳಗಿನ ಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟ – ಬಿಇಓ ಸಮೀರ ಮುಲ್ಲಾ.
ಒಳಗಿನ
ಮಕ್ಕಳ ಹಿತರಕ್ಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿ ಜಾರಿ
ಹೊನ್ನಾವರ .“ಇಂದು ಮಹಿಳೆಯರಿಂದಲೇ ಮಹಿಳೆಯರಿಗೆ ಶೋಷಣೆಯಾಗುತ್ತಿದೆ ಹೆಣ್ಣು ಶಿಶುವಿನ ಜೀವಂತ ಸಮಾಧಿ ಒಂದು ಹೆಣ್ಣಿನÀ ಸಹಕಾರದಿಂದಲೇ ನಡೆಯುತ್ತಿದೆ ಎಂದರೆ ಅದು ದುರದ್ರಷ್ಟಕರ ಸಂಗತಿ ಇದನ್ನು ಎಲ್ಲರು ಖಂಡಿಸಬೇಕು” ಎಂದು ಸಿಡಿಪಿಒ ತ್ರಿವೇಣಿ ಯಾಜಿ ಕರೆ ನಿಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ಶಿಸು ಅಭಿವ್ರದ್ದಿ ಯೋಜನೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹೊನ್ನಾವರ ಶಿಸು ಅಭಿವ್ರದ್ದಿ ಇಲಾಖೆಯಲ್ಲಿ À ನಡೆದ ಭೇಟಿ … [Read more...] about ಮಕ್ಕಳ ಹಿತರಕ್ಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿ ಜಾರಿ
ಜೂನ್ 2ರಂದು ನೋಟ್ಬುಕ್ ವಿತರಣಾ ಕಾರ್ಯಕ್ರಮ
ಹೊನ್ನಾವರ: ಶ್ರೀ ನಿಧಿ ಸೇವಾವಾಯಿನಿ ಹೊನ್ನಾವರ ಇವರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಉಚಿತ ನೋಟ್ಬುಕ್ ವಿತರಣಾ ಕಾರ್ಯಕ್ರಮ ಜೂನ್ 2ರಂದು ಮಧ್ಯಾಹ್ನ 3ಗಂಟೆಗೆ ಶ್ರೀ ವೆಂಕ್ರಟಮಣ ದೇವಾಲಯ ಬಾಳೆಗದ್ದೆ ಸಭಾಭವನದಲ್ಲಿನಡೆಯಲಿದೆ. ಹೊನ್ನಾವರ ತಾಲೂಕಿನ ಅಧ್ಯಯನ ಮಾಡುತ್ತಿರುವ 1 ರಿಂದ 10ನೇ ತರಗತಿ ಒಳಗಿನ ಗಾಣೆಗ ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರ ನೋಟ್ಬುಕ ವಿತರಣೆ ಮಾಡಲಾಗುತ್ತದೆ. ಅದೇ ದಿನ ಶಾಲಾ ದೃಡಿಕರಣ ಪತ್ರವನ್ನು ತಂದಲ್ಲಿ ಉಚಿತವಾಗಿ ವಿತರಿಸಲಾಗುವುದು … [Read more...] about ಜೂನ್ 2ರಂದು ನೋಟ್ಬುಕ್ ವಿತರಣಾ ಕಾರ್ಯಕ್ರಮ
18ರಿಂದ 21ವರ್ಷ ಒಳಗಿನ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಜುಲೈ 1 ರಿಂದ ವಿಶೇಷ ಅಭಿಯಾನ
ಕಾರವಾರ:ಜಿಲ್ಲೆಯಲ್ಲಿ 18ರಿಂದ 21ವರ್ಷ ಒಳಗಿನ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಜುಲೈ 1 ರಿಂದ ವಿಶೇಷ ಅಭಿಯಾನ ನಡೆಯಲಿದ್ದು,ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿ ದೋಷ ರಹಿತವಾದ ಮತದಾರರ ಪಟ್ಟಿ ತಯಾರಿಸಲು ಸಹಕರಿಸಬೇಕೆಂದು ಅಪರ ಜಿಲ್ಲಾಧಿಕಾರಿ ಹೆಚ್ ಪ್ರಸನ್ನಕುಮಾರ ತಿಳಿಸಿದರು.ಹೋಸದಾಗಿ ಮತದಾರರ ಪಟ್ಟಿಯಲ್ಲಿ ಮತದಾರ ಹೆಸರು ಸೆರ್ಪಡೆಯಾದಾಗ ಚುನಾವಣಾ ವೇಳೆಯಲ್ಲಿ ಹೋಸ ಮತದಾರ … [Read more...] about 18ರಿಂದ 21ವರ್ಷ ಒಳಗಿನ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಜುಲೈ 1 ರಿಂದ ವಿಶೇಷ ಅಭಿಯಾನ