ಕಾರವಾರ: ಪ್ರಯಾಣಿಕರೊಬ್ಬರನ್ನು ಅರ್ಧ ದಾರಿಯಲ್ಲಿ ಬಿಟ್ಟು ಬಂದ ಕಾರಣ ಮಹಿಳಾ ಬಸ್ ಕಂಡಕ್ಟರ್ಗೆ 5 ಸಾವಿರ ದಂಡ ವಿಧಿಸಿ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ. ಬಸ್ ಹತ್ತಿದ ನಂತರ ಅವರ ಸುರಕ್ಷತೆ ಮತ್ತು ಜವಾಬ್ದಾರಿ ಬಸ್ ಕಂಡಕ್ಟರದ್ದು ಎಂದು ಅಭಿಪ್ರಾಯಪಟ್ಟಿರುವ ಗ್ರಾಹಕರ ನ್ಯಾಯಾಲಯ ಪ್ರಯಾಣಿಕರು ಕಳೆದುಕೊಂಡ 5 ಸಾವಿರ ರೂ. ನಗದನ್ನೂ ದಂಡದ ಜತೆಗೆ ಭರಿಸುವಂತೆ ಕಂಡಕ್ಟರ್ ಹೇಮಾವತಿ ಎಚ್.ಎಂ. ಎಂಬಾತರಿಗೆ ಸೂಚಿಸಿದೆ. 2016 ರ ಮಾರ್ಚ್ನಲ್ಲಿ ನಡೆದ ಶಿರಸಿ ಜಾತ್ರೆಗೆ … [Read more...] about ಪ್ರಯಾಣಿಕರನ್ನು ಅರ್ದಕ್ಕೆ ಬಿಟ್ಟು ತೆರಳಿದ್ದ ಕಂಡೆಕ್ಟರ್;5 ಸಾವಿರ ರೂ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ
ಕಂಡೆಕ್ಟರ್
ಬಸ್ನಿಲ್ದಾಣ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಪ್ರಯಾಣಿಕರ ಪ್ರತಿಭಟನೆ
ಹೊನ್ನಾವರ :ಇಲ್ಲಿನ ಬಸ್ನಿಲ್ದಾಣ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಪ್ರಯಾಣಿಕರು ಪ್ರತಿಭಟನೆ ನಡೆಸಿದರು. ಪಟ್ಟಣದ ಬಸ್ನಿಲ್ದಾಣದಲ್ಲಿ ಸಂಜೆ 7:30 ಆದರೂ ದೀಪ ಬೆಳಗುವುದಿಲ್ಲ ಎಂದು ಪ್ರಯಾಣಿಕರು ಕಂಟ್ರೂರ್ ಬಳಿ ಪ್ರಶ್ನಿಸಿದಾಗ ಆಗ ಬಡಪ್ರಯಾಣಿಕರಿಗೆ ಹಿಗ್ಗಾಮುಗ್ಗಾ ಬೈದು ಬೆದರಿಕೆ ಹಾಕಿದ ಘಟನೆ ಹೊನ್ನಾವರ ಬಸ್ನಿಲ್ದಾಣದಲ್ಲಿ ನಡೆದಿದೆ. ರಾತ್ರಿ 7:30ಕ್ಕೆ ಸುಮಾರಿಗೆ ಬಸ್ನಿಲ್ದಾಣದ ಮುಖ್ಯದ್ವಾರದಲ್ಲಿ ಲೈಟ್ ಹಾಕಲಿಲ್ಲವೆಂದು ಸಾರ್ವಜನಿಕರು ಹಾಗೂ … [Read more...] about ಬಸ್ನಿಲ್ದಾಣ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಪ್ರಯಾಣಿಕರ ಪ್ರತಿಭಟನೆ