• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಂದಾಯ ಇಲಾಖೆ

31 ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಚೆಕ್ ವಿತರಣೆ

May 20, 2021 by Vishwanath Shetty Leave a Comment

ಹೊನ್ನಾವರ: ತೌಕ್ತೆ ಚಂಡಮಾರುತದ ಪರಿಣಾಮದಿಂದ ತಾಲೂಕಿನ ಮಂಕಿ ಹಾಗೂ ಕಾಸರಕೋಡ್ ಭಾಗದ ಹಲವು ಮನೆಗಳಿಗೆ ಹಾನಿ ಸಂಭವಿಸಿತ್ತು. ಕಂದಾಯ ಇಲಾಖೆಯವರು ಸರ್ವೆ ಕಾರ್ಯ ನಡೆಸಿ ಹಾನಿಯ ಅಂದಾಜು ಪರಿಶೀಲನೆ ನಡೆಸಿದ್ದರು.ಬುಧವಾರ ತಾಲೂಕ ಪಂಚಾಯತಿ ಸಭಾಭವನದಲ್ಲಿ ಶಾಸಕ ಸುನೀಲ ನಾಯ್ಕ ಹಾನಿ ಸಂಭವಿಸಿದ ೩೧ ಕುಟುಂಬಗಳಿಗೆ ಪರಿಹಾರ ಮೊತ್ತದ ಚೆಕ್ ಸರ್ಕಾರದಿಂದ ಮಂಜೂರಾಗಿದ್ದು, ಹಾನಿಗೊಳಗಾದ ಮನೆಗಳಿಗೆ ಪರಿಹಾರ ಧನದ ಪ್ರತಿಯನ್ನು ವಿತರಿಸದರು. 31 ಕುಟುಂಬಗಳಿಗೆ, ಒಟ್ಟೂ … [Read more...] about 31 ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಚೆಕ್ ವಿತರಣೆ

ಸಕಾಲ ಸಪ್ತಾಹ ಹಿನ್ನಲೆ ಹೊನ್ನಾವರದಲ್ಲಿ ಜಾಗೃತಿ ಜಾಥಾ

December 3, 2020 by Vishwanath Shetty Leave a Comment

ಹೊನ್ನಾವರ:ಸಕಾಲ ಸಪ್ತಾಹದ ಹಿನ್ನಲೆಯಲ್ಲಿ ಕಂದಾಯ ಇಲಾಖೆ ಹಾಗೂ ಪಟ್ಟಣ ಪಂಚಾಯತಿ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬುಧವಾರ ಜಾಥಾ ನಡೆಸಿ ಜಾಗೃತಿ ಮೂಡಿಸಿದರು.ಸರ್ಕಾರದ 98 ಇಲಾಖೆಗಳಲ್ಲಿ 1025 ಸೇವೆಗಳು ದೊರೆಯಲಿದ್ದು, ನಾಗರಿಕರು ಸೇವೆಗಳನ್ನು ಪಡೆದುಕೊಳ್ಳಲು ಈ ಸಕಾಲ ಸಪ್ತಾಹದಲ್ಲಿ ಈ ಯೋಜನೆಯ ಸದ್ಬಳಕೆಯನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು. ನವೆಂಬರ್ 30 ರಿಂದ ಆರಂಭವಾಗಿದ್ದು ಡಿಸೆಂಬರ್5ರವರೆಗೆ ಈ ಸಪ್ತಾಹ ನಡೆಯಲಿದೆ ಎಂದು ತಹಶೀಲ್ದಾರ ವಿವೇಕ … [Read more...] about ಸಕಾಲ ಸಪ್ತಾಹ ಹಿನ್ನಲೆ ಹೊನ್ನಾವರದಲ್ಲಿ ಜಾಗೃತಿ ಜಾಥಾ

ಹೊನ್ನಾವರ ಕೃಷಿ ಇಲಾಖೆ ಪ್ರಕಟಣೆ*

August 12, 2020 by Sachin Hegde Leave a Comment

ಬೆಳೆ ಸಮೀಕ್ಷೆ 2020-21ಸಾಲಿನಲ್ಲಿ ರೈತ ಬಾಂಧವರು ತಮ್ಮ ಜಮೀನಿನ ಮುಂಗಾರು ಹಂಗಾಮಿನ ಬೆಳೆ ವಿವರಗಳನ್ನು ತಾವೇ ಸ್ವತಃ ಮೊಬೈಲ್ ತಂತ್ರಾಶದ ಮೂಲಕ ದಾಖಲಿಸಬಹುದಾಗಿದೆ. ಕೆಳಗಿನ ಲಿಂಕ್ ಮೂಲಕ https://play.google.com/store/apps/details?id=com.csk.KariffTPKfarmer.cropsurvey  ಮೊಬೈಲ್ ಆಫ್ ಡೌನ್‌ಲೋಡ್ ಮಾಡಿಕೊಂಡು ಬೆಳೆ ವಿವರ ದಾಖಲಿಸಲು  ಅವಕಾಶ ಮಾಡಿಕೊಡಲಾಗಿದೆಹೆಚ್ಚಿನ ಮಾಹಿತಿಗಾಗಿ  ತಾಲೂಕಿನ ಕೃಷಿ ಇಲಾಖೆ, ಕಂದಾಯ ಇಲಾಖೆ … [Read more...] about ಹೊನ್ನಾವರ ಕೃಷಿ ಇಲಾಖೆ ಪ್ರಕಟಣೆ*

565 ಸಂಸ್ಥಾನಗಳನ್ನು ಒಂದುಗೂಡಿಸಿ ಅಖಂಡ ಭಾರತ ನಿರ್ಮಾಣ ಮಾಡಿದ ಶ್ರೇಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಲ್ಲುತ್ತದೆ‌ – ಸಚಿವ ಆರ್ ವಿ ದೇಶಪಾಂಡೆ

October 31, 2018 by Yogaraj SK Leave a Comment

https://www.youtube.com/watch?v=WT-8BIz-Yxwಹಳಿಯಾಳ: ಎಲ್ಲಕ್ಕಿಂತ ರಾಷ್ಟ್ರ ದೊಡ್ಡದು, ನಾಡಿನ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ಇರಬೇಕು. ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ರಾಷ್ಟ್ರದ ಐಕ್ಯತೆ ವಿಚಾರ ಬಂದಾಗ ಎಲ್ಲರೂ ಒಂದಾಗಬೇಕು ಎಂದು ಕಂದಾಯ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಸಚಿವರು ತಮ್ಮ ಸ್ನೇಹಿತ ಸಂಸದರು, ರಾಜ್ಯ ಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ವಿವಿಧ ಕಂಪೆನಿಗಳ … [Read more...] about 565 ಸಂಸ್ಥಾನಗಳನ್ನು ಒಂದುಗೂಡಿಸಿ ಅಖಂಡ ಭಾರತ ನಿರ್ಮಾಣ ಮಾಡಿದ ಶ್ರೇಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಲ್ಲುತ್ತದೆ‌ – ಸಚಿವ ಆರ್ ವಿ ದೇಶಪಾಂಡೆ

ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಹಳಿಯಾಳದ ಗುತ್ತಿಗೇರಿ ಕೆರೆಯ ಸ್ವಚ್ಚತಾ ಕಾರ್ಯ ಸಾರ್ವಜನೀಕರಿಂದ ವ್ಯಾಪಕ ಪ್ರಶಂಸೆ – ಹಳಿಯಾಳದಲ್ಲಿ ಉತ್ಸಾಹದಿಂದ ನಡೆದಿದೆ ಸ್ವಚ್ಛ ಭಾರತ ಕಾಯಕ.

October 6, 2018 by Yogaraj SK Leave a Comment

guttigeri kere swachate

ಹಳಿಯಾಳ:- ಪಟ್ಟಣದ ಅಂಚಿನ ಹಳಿಯಾಳ-ಬೆಳಗಾವಿ ರಸ್ತೆಯ ಹೊರಗಿನ ಗುತ್ತಿಗೇರಿಯಲ್ಲಿರುವ “ಗುತ್ತೀಗೇರಿ” ಕೆರೆಯನ್ನು ಸ್ವಚ್ಚ ಮಾಡುವ ಕಾಯಕದಲ್ಲಿ ತಾಲೂಕಾಡಳಿತದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ತೊಡಗಿದ್ದು ಸಾರ್ವಜನೀಕರ ಶ್ಲಾಘನೆಗೆ ಪಾತ್ರವಾಗಿದೆ. ಜಯ ಕರ್ನಾಟಕ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಪಾತ್ರ ಪ್ರಮುಖವಾಗಿದ್ದು ಇವರೊಂದಿಗೆ ಕಂದಾಯ ಇಲಾಖೆ, ಶಿಕ್ಷಕರ ಸಂಘ, ಲಾಯನ್ಸ್ ಕ್ಲಬ್ ಸಂಸ್ಥೆ ಇತರ ಕೆಲವರು ಕೈ ಜೊಡಿಸಿ ಕೆರೆಯ ಸುತ್ತಲು ಸ್ವಚ್ಚತೆ … [Read more...] about ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಹಳಿಯಾಳದ ಗುತ್ತಿಗೇರಿ ಕೆರೆಯ ಸ್ವಚ್ಚತಾ ಕಾರ್ಯ ಸಾರ್ವಜನೀಕರಿಂದ ವ್ಯಾಪಕ ಪ್ರಶಂಸೆ – ಹಳಿಯಾಳದಲ್ಲಿ ಉತ್ಸಾಹದಿಂದ ನಡೆದಿದೆ ಸ್ವಚ್ಛ ಭಾರತ ಕಾಯಕ.

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar