ಹೊನ್ನಾವರ: ತಾಲೂಕಿನಲ್ಲಿ ಮರಳು ಮಾಫಿಯಾ ಅಕ್ರಮವಾಗಿ ನಡೆಯಿತ್ತಿದೆ ಎಂದು ತಿಂಗಳ ಹಿಂದೆಯೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು. ಅದಾದ ಬಳಿಕ ಪೋಲಿಸ್ ಚೆಕ್ ಪೋಸ್ಟ ಹೆಚ್ಚುವರಿ ನಿಯೋಜಿಸಿ ಮರಳು ಮಾಫಿಯಾ ತಡೆಯಲು ಪೋಲಿಸ್ ಇಲಾಖೆ ಮುಂದಾಗಿತ್ತು. ಕಂದಾಯ, ಗಣಿ, ಪೋಲಿಸ್ ಇಲಾಖೆಯ ವ್ಯಾಪ್ತಿಗೆ ಮರಳು ತಡೆಯುವ ಅಧಿಕಾರ ಇದ್ದರೂ ಪೋಲಿಸ್ ಇಲಾಖೆ ಹೊರತುಪಡಿಸಿ ತಾಲೂಕಿನಲ್ಲಿ ಉಳಿದ ಎರಡು ಇಲಾಖೆಯ ಸಾಧನೆ ಅಷ್ಟೊಂದು ಇರಲಿಲ್ಲ. ಇದೇ ಕಾರಣಕ್ಕೆ ಪೋಲಿಸರಿಗೆ ಜನಪ್ರತಿನಿಧಿಗಳ … [Read more...] about ಅಕ್ರಮ ಮರಳು ಸಾಗಾಟ ಪೋಲಿಸರಿಂದ ಎರಡು ಟಿಪ್ಪರ್ ವಾಹನದ ಸಮೇತ ಮರಳು ವಶಕ್ಕೆ.
ಕಂದಾಯ
ಹೊನ್ನಾವರ ತಾಲೂಕ ಪಂಚಾಯತ ಸಾಮನ್ಯ ಸಭೆಯಲ್ಲಿ ಗೈರು ಹಾಜರಾದ ಇಲಾಖೆಯ ಅಧಿಕಾರಿಗಳ ವಿರುದ್ದ ಆಕ್ರೋಶ
ಹೊನ್ನಾವರ ತಾಲೂಕ ಪಂಚಾಯತ ಸಾಮನ್ಯ ಸಭೆ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿತು. ಆರಂಭದಲ್ಲಿ ಪ್ರಮುಖ ಇಲಾಖೆಯಾದ ಕೃಷಿ, ಅರಣ್ಯ, ಕಂದಾಯ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಗೈರಾಗಿರುದಕ್ಕೆ ಆಕ್ರೋಶ ವ್ಯಕ್ತವಾಯಿತು. ಕಳೆದ ಹಲವು ಸಭೆಗೆ ನಿರಂತಂರವಾಗಿ ಗೈರಾಗುವ ಚಿಕ್ಕ ನೀರಾವರಿ, ಅಬಕಾರಿ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತಿ ಸಿ.ಈ.ಓ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. … [Read more...] about ಹೊನ್ನಾವರ ತಾಲೂಕ ಪಂಚಾಯತ ಸಾಮನ್ಯ ಸಭೆಯಲ್ಲಿ ಗೈರು ಹಾಜರಾದ ಇಲಾಖೆಯ ಅಧಿಕಾರಿಗಳ ವಿರುದ್ದ ಆಕ್ರೋಶ
ಕಾನೂನು ಉಲ್ಲಂಘನೆ ಅಪರಾಧ ಎಲ್ಲರೂ ಕಾನೂನನ್ನು ಗೌರವಿಸಬೇಕು – ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕರಾವ್ ಪಾಟೀಲ್
ಹಳಿಯಾಳ : ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ರಾತ್ರೋರಾತ್ರಿ ಮಹಾನ ಪುರುಷ ಶಿವಾಜಿ ಮೂರ್ತಿಯನ್ನು ಸ್ಥಾಪನೆ ಮಾಡಿದ್ದು ಕಾನೂನಿನ ಸ್ಪಷ್ಟ ಉಲ್ಲಂಘಟನೆಯಾಗಿದೆ. ಕಾನೂನು ಚೌಕಟ್ಟಿನಲ್ಲಿ ಶಿವಾಜಿ ಮೂರ್ತಿ ಸ್ಥಾಪನೆಗೆ ಜಿಲ್ಲಾಡಳಿತ, ಪೋಲಿಸ್, ಕಂದಾಯ ಮತ್ತು ಪುರಸಭೆಯ ಇಲಾಖೆಯ ಸಹಮತವಿದೆ. ಅಲ್ಲದೇ ಜನರ ಭಾವನೆಗಳಿಗೆ ನಾವು ಗೌರವ ನೀಡುತ್ತೇವೆ. ಆದರೆ ಕಾನೂನು ಉಲ್ಲಂಘನೆ ಮಾಡುವುದು ಅಪರಾಧವಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕರಾವ್ ಪಾಟೀಲ್ … [Read more...] about ಕಾನೂನು ಉಲ್ಲಂಘನೆ ಅಪರಾಧ ಎಲ್ಲರೂ ಕಾನೂನನ್ನು ಗೌರವಿಸಬೇಕು – ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕರಾವ್ ಪಾಟೀಲ್
ಸರ್ವತೋಮುಖ ಮತ್ತು ರಚನಾತ್ಮಕ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಸಚಿವ ಆರ್.ವಿ.ದೇಶಪಾಂಡೆ ಕರೆ
ಹಳಿಯಾಳ: ರಾಜ್ಯದ ಪಟ್ಟಣ ಹಾಗೂ ನಗರ ಪ್ರದೇಶಗಳ ಸರ್ವತೋಮುಖ ಹಾಗೂ ರಚನಾತ್ಮಕ ಅಭಿವೃದ್ಧಿಗಾಗಿ ಮತದಾರರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಕಂದಾಯ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಆ.31ರಂದು ರಾಜ್ಯದ 102 ನಗರ ಸ್ಥಳೀಯ ಸಂಸ್ಥೆಗಳು ಹಾಗೂ 3 ಮಹಾನಗರ ಪಾಲಿಕೆಗಳಿಗೆ ನಡೆಯಲಿರುವ ಚುನಾವಣೆ ಅಭಿವೃದ್ದಿ ದೃಷ್ಠಿಯಿಂದ ಮಹತ್ವ … [Read more...] about ಸರ್ವತೋಮುಖ ಮತ್ತು ರಚನಾತ್ಮಕ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಸಚಿವ ಆರ್.ವಿ.ದೇಶಪಾಂಡೆ ಕರೆ
3 ತಾಲೂಕುಗಳಲ್ಲಿ ಭೂ ಮಾಲೀಕತ್ವ ಖಾತ್ರಿ ಯೋಜನೆ-ಸಚಿವ ಆರ್.ವಿ.ದೇಶಪಾಂಡೆ. ಹಳಿಯಾಳ-ಹಾಸನ-ಕೊರಟಗೆರೆ ತಾಲೂಕುಗಳು ಆಯ್ಕೆ.
ಹಳಿಯಾಳ:- ಭೂ ಮಾಲೀಕತ್ವವನ್ನು ಅನುಮಾನಕ್ಕೆ ಎಡೆ ಇಲ್ಲದಂತೆ ಖಾತ್ರಿಪಡಿಸುವ ‘ಭೂ ಮಾಲೀಕತ್ವ ಖಾತ್ರಿ ಯೋಜನೆ’ (ಲ್ಯಾಂಡ ಟೈಟ್ಲಿಂಗ್) ಯನ್ನು ರಾಜ್ಯದ 3 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿರುವ ಅವರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಹಾಸನ ಜಿಲ್ಲೆಯ ಹಾಸನ ಮತ್ತು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕುಗಳನ್ನು ಆಯ್ಕೆ … [Read more...] about 3 ತಾಲೂಕುಗಳಲ್ಲಿ ಭೂ ಮಾಲೀಕತ್ವ ಖಾತ್ರಿ ಯೋಜನೆ-ಸಚಿವ ಆರ್.ವಿ.ದೇಶಪಾಂಡೆ. ಹಳಿಯಾಳ-ಹಾಸನ-ಕೊರಟಗೆರೆ ತಾಲೂಕುಗಳು ಆಯ್ಕೆ.