ಕಾರವಾರ:ಅರಬ್ಬಿ ಸಮುದವೂ ಗುರುವಾರ ಬೆಳಗ್ಗೆ ಏಕಾಏಕಿ ಹಸಿರು ಬಣ್ಣಕ್ಕೆ ತಿರುಗಿದ್ದು ಇದರಿಂದ ಮೀನುಗಾರರು ಆತಂಕಗೊಂಡಿದ್ದರು. ಕಡಲ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕಡಲ ಜೀವಶಾಸ್ತ್ರ ಅದ್ಯಯನಕಾರರು ಆತಂಕ ಪಡುವ ಅವಷ್ಯಕತೆಯಿಲ್ಲ ಎಂದು ಮೀನುಗಾರರಿಗೆ ಸ್ಪಷ್ಟ ಪಡಿಸಿದರು. ನಂತರ ಮಾತನಾಡಿದ ಕಡಲ ಜೀವಶಾಸ್ತ್ರ ಶಿವಕುಮಾರ ಹಾರಗಿ, ನದಿಯಿಂದ ಬಂದ ಕಲ್ಮಶ ಸಮುದ್ರ ಸೇರಿದ್ದು ಇಲ್ಲಿನ ಖನಿಜಾಂಶಗಳನ್ನು ಬಳಸಿ ಜಲಚರಗಳು ಆಹಾರ ತಯಾರಿಸುತ್ತವೆ. ಸದ್ಯ ಕಲ್ಮಶ ಹಾಗೂ … [Read more...] about ಹಸಿರು ಬಣ್ಣಕ್ಕೆ ತಿರುಗಿದ ಸಮುದ್ರ ; ಕಡಲ ಜೀವ ಶಾಸ್ತ್ರ ಅದ್ಯಯನಕಾರರಿಂದ ಪರಿಶೀಲನೆ
ಕಡಲ
ಒನ್ ಡಿಸ್ಟ್ರಿಕ್ಟ್ ಮೆನಿ ಅಡ್ವೆಂಚರ್ಸ್ ಎಂಬ ಪುಸ್ತಕ ಬಿಡುಗಡೆ
ಕಾರವಾರ:ಜಿಲ್ಲೆಯ ಪ್ರವಾಸಿತಾಣಗಳ ಬಗ್ಗೆ ಮಾಹಿತಿಯನ್ನು ಹೊಂದಿರುವ ಒನ್ ಡಿಸ್ಟ್ರಿಕ್ಟ್ ಮೆನಿ ಅಡ್ವೆಂಚರ್ಸ್ ಎಂಬ ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಬಿಡುಗಡೆಗೊಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾದ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ರವೀಂದ್ರನಾಥ ಟಾಗೋರ ಕಡಲ ತೀರಗಳ ಅಭಿವೃದ್ಧಿ ಹಾಗೂ ಸಂರಕ್ಷಣಾ ಸಮಿತಿಯ ಸಹಕಾರದೊಂದಿಗೆ ಈ ಕಿರುಪುಸ್ತಕದಲ್ಲಿ ಜಿಲ್ಲೆಯ … [Read more...] about ಒನ್ ಡಿಸ್ಟ್ರಿಕ್ಟ್ ಮೆನಿ ಅಡ್ವೆಂಚರ್ಸ್ ಎಂಬ ಪುಸ್ತಕ ಬಿಡುಗಡೆ
ಕಸದಿಂದ ಕೂಡಿರುವ ಅಲಿಗದ್ದಾ ಕಡಲತೀರ
ಕಾರವಾರ: ಅಲಿಗದ್ದಾ ಕಡಲ ತೀರದಲ್ಲಿ ತ್ಯಾಜ್ಯದ ರಾಶಿ ಸಂಗ್ರಹವಾಗಿದ್ದು, ಸುತ್ತಲಿನ ವಾತಾವರಣ ಹದಗೆಟ್ಟಿದೆ. ನಗರ ಆರಂಭಕ್ಕೂ ಮುನ್ನವೇ ಕಡಲ ತೀರ ಕಾಣಿಸುತ್ತಿದ್ದು, ಇಲ್ಲಿ ತ್ಯಾಜ್ಯ ತುಂಬಿರುವದರಿಂದ ಪ್ರವಾಸಿಗರು ವಾಕರಿಕೆಯಿಂದ ಮುಂದೆ ಸಂಚರಿಸುವಂತಾಗಿದೆ. ಸುರಿದ ಮಳೆಯಿಂದಾಗಿ ಕಾಡು, ನಗರ ಸೇರಿದಂತೆ ಹಲವು ಪ್ರದೇಶದ ಕಸ-ಕಡ್ಡಿಗಳು ಮಳೆಯ ನೀರಿನೊಂದಿಗೆ ಹರಿದು ಬಂದು ಸಮುದ್ರ ಸೇರಿವೆ. ಸಮುದ್ರವು ತನ್ನ ಬಳಿ ಯಾವುದೇ ಅನವಶ್ಯಕ ವಸ್ತುಗಳನ್ನು ಇಟ್ಟುಕೊಳ್ಳದೆ ಎಲ್ಲವನ್ನು … [Read more...] about ಕಸದಿಂದ ಕೂಡಿರುವ ಅಲಿಗದ್ದಾ ಕಡಲತೀರ
ದೋಣಿ ಮಗುಚಿ ಸಾವು
ಹೊನ್ನಾವರ ;ಕಡಲ ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ದೋಣಿ ಮಗುಚಿ ಮೃತಪಟ್ಟ ಘಟನೆ ತಾಲೂಕಿನ ಮಂಕಿ ಮಡಿ ಸಮೀಪದ ಕಡಲಿನಲ್ಲಿ ಸಂಭವಿಸಿದೆ. ಮಂಕಿ ದೇವರಗದ್ದೆಯ ನಿವಾಸಿ ಕೃಷ್ಣ ಖಾರ್ವಿ (29) ಮೃತಪಟ್ಟ ಮೀನುಗಾರ. ಒಟ್ಟೂ 8 ಜನ ಒಂದೇ ದೋಣಿಯಲ್ಲಿ ತೆರಳಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿ ಮಗುಚಿ ದುರ್ಘಟನೆ ಸಂಭವಿಸಿದೆ. ಇನ್ನುಳಿದ 7 ಮೀನುಗಾರರನ್ನು ಸ್ಥಳೀಯ ಮೀನುಗಾರರು ತಕ್ಷಣ ನೆರವಿಗೆ ಮುಂದಾಗಿ ರಕ್ಷಿಸಿದ್ದಾರೆ. ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ದೋಣಿ ಮಗುಚಿ ಸಾವು
ಕಡಲ ತೀರ ಸ್ವಚ್ಚತೆಗೆ ನೂತನ ಯಂತ್ರ
ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ಯಂತ್ರವನ್ನು ಕಾರವಾರದ ಬೀಚ್ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ.ರವೀಂದ್ರನಾಥ್ ಕಡಲತೀರದ ಸ್ವಚ್ಛತೆಗಾಗಿ ಬೀಚ್ ಟೆಕ್ 2000 ವಿಶೇಷ ಯಂತ್ರವನ್ನು ತರಲಾಗಿದೆ. ಮಯೂರವರ್ಮ ವೇದಿಕೆ ಹಿಂಭಾಗದಲ್ಲಿ ಸೋಮವಾರ ಯಂತ್ರದ ಬಿಡಿಭಾಗಗಳನ್ನು ಜೋಡಿಸಿ ಸಜ್ಜುಗೊಳಿಸಲಾಗಿದೆ.ಯಂತ್ರವು ಕಾರ್ಯಾಚರಣೆಗೆ ಸಂಪೂರ್ಣವಾಗಿ ಸಿದ್ಧವಾಗಿದ್ದುಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆಯವರು ಜಿಲ್ಲಾ ಕೇಂದ್ರಕ್ಕೆ ಆಗಮಿಸಿದಾಗ ಇದನ್ನು … [Read more...] about ಕಡಲ ತೀರ ಸ್ವಚ್ಚತೆಗೆ ನೂತನ ಯಂತ್ರ