ಹೊನ್ನಾವರ: ಕನ್ನಡ ಭಾಷೆ ಮತ್ತು ಕನ್ನಡನಾಡಿನ ಅಖಂಡತೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಶ್ರಮಿಸಬೇಕು ಎಂದು ಉದಯಕುಮಾರ ಕಾನಳ್ಳಿ ಹೇಳಿದರು. ತಾಲೂಕಿನ ಸರಳಗಿಯಲ್ಲಿ ಕದಂಬ ಸೈನ್ಯ ವತಿಯಿಂದ ನಡೆದ 7 ನೇ ವಾರ್ಷಿಕೊತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ರಾಜ್ಯ ಇನ್ನು ಅಖಂಡ ಕರ್ನಾಟಕವನ್ನು ಹೊಂದಿಲ್ಲ, 262 ಹಳ್ಳಿಗಳು ರಾಜ್ಯದಿಂದ ಹೊರಗಿದೆ. ಅದನ್ನು ಸೇರಿಸುವ ಮೂಲಕ ಸಮಗ್ರ ಕರ್ನಾಟಕದ ಕನಸು ನನಸು ಮಾಡಲು ನಾವು … [Read more...] about ಕನ್ನಡ ಭಾಷೆ ಮತ್ತು ಕನ್ನಡನಾಡಿನ ಅಖಂಡತೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಶ್ರಮಿಸಬೇಕು;ಉದಯಕುಮಾರ ಕಾನಳ್ಳಿ
ಕನ್ನಡನಾಡು
ಕನ್ನಡ ಶಾಲೆಗಳಿಗೆ ಪ್ರೋತ್ಸಾಹಿಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ;ಮಂಜುನಾಥ ಗೌಡ ನಾಜಗಾರ
ಹೊನ್ನಾವರ: ಕೇವಲ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಪರ ಎನ್ನದೇ ವರ್ಷವಿಡೀ ಕನ್ನಡನಾಡು, ಭಾಷೆಯ ಕುರಿತು ಅಭಿಮಾನವಿಟ್ಟುಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಮಂಜುನಾಥ ಗೌಡ ನಾಜಗಾರ ಹೇಳಿದರು.ಹೊನ್ನಾವರ: ಕೇವಲ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಪರ ಎನ್ನದೇ ವರ್ಷವಿಡೀ ಕನ್ನಡನಾಡು, ಭಾಷೆಯ ಕುರಿತು ಅಭಿಮಾನವಿಟ್ಟುಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಮಂಜುನಾಥ ಗೌಡ ನಾಜಗಾರ ಹೇಳಿದರು. ತಾಲೂಕಿನ … [Read more...] about ಕನ್ನಡ ಶಾಲೆಗಳಿಗೆ ಪ್ರೋತ್ಸಾಹಿಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ;ಮಂಜುನಾಥ ಗೌಡ ನಾಜಗಾರ