ಹೊನ್ನಾವರ: ಜಿಲ್ಲೆಯ ವಿವಿಧ ಅಫರಾಧ ಪ್ರಕರಣಗಳಲ್ಲಿ ದಕ್ಷತೆ ಹಾಗೂ ಚಾಕಚಕ್ಯತೆಯಿಂದ ಪ್ರಕರಣವನ್ನು ಭೇಧಿಸಿ ಪೊಲೀಸ್ ವ್ಯವಸ್ಥೆಗೆ ಕಿರ್ತಿ ತಂದ ಬೇಲೆಕೇರಿಯ ಕರಾವಳಿ ಕಾವಲು ಪಡೆಯ ಪೊಲೀಸ್ ನೀರಿಕ್ಷಕ ಶ್ರೀಧರ ಎಸ್.ಆರ್. ಅವರನ್ನು ಹೊನ್ನಾವರದ ನೂತನ ಸಿ.ಪಿ.ಐ ಆಗಿ ನಿಯುಕ್ತಿಗೊಂಡು ಸರ್ಕಾರ ಆದೇಶ ಹೊರಡಿಸಿದೆ.ಜಿಲ್ಲೆಯಲ್ಲಿ ಹಲವು ಕ್ಲೀಷ್ಠಕರ ಪ್ರಕರಣಗಳು ಸಂಭವಿಸಿದಾಗ, ಅದರ ತನಿಖೆಯ ಜವಬ್ದಾರಿಯನ್ನು ಶ್ರೀಧರ ಅವರು ನಿರ್ವಹಿಸಿ ವಿವಿಧ ಆಯಾಮಗಳಲ್ಲಿ ಪ್ರಕರಣಗಳನ್ನು … [Read more...] about ಹೊನ್ನಾವರ ಸಿ.ಪಿ.ಐ. ಆಗಿ ಶ್ರೀಧರ ಎಸ್.ಆರ್.
ಕರಾವಳಿ ಕಾವಲು ಪಡೆ
ಸಮುದ್ರದಲ್ಲಿ ತೇಲುತ್ತಿದ್ದ ಬಾಯ್ ಸಾಧನ
ಕಾರವಾರ: ಅರಬ್ಬಿ ಸಮುದ್ರದಲ್ಲಿ ಹವಾಮಾನ ತಪಾಸಣೆಯ ಬೃಹತ್ ಸಾಧನೆವೊಂದು ಕೊಚ್ಚಿ ಬಂದಿದೆ. ಸೋಮವಾರ ಸಂಜೆ ಇಲ್ಲಿನ ಕೂರ್ಮಗಡ ದ್ವೀಪದ ಬಳಿ "ಬಾಯ್" ಎಂದು ಹೆಸರಿಸಲಾದ ಸಾಧನ ತೇಲುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಕರಾವಳಿ ಕಾವಲು ಪಡೆಯವರಿಗೆ ವಿಷಯ ಮುಟ್ಟಿಸಿರು. ತಕ್ಷಣ ಕಾರ್ಯಪ್ರವೃತ್ತರಾದ ಕರಾವಳಿ ಕಾವಲು ಪಡೆಯವರು ಬೋಟ್ ಮೂಲಕ ಕೂರ್ಮಗಡ ಬಳಿ ತೆರಳಿ ಬಾಯ್ ನ್ನು ಪರಿಶೀಲಿಸಿದರು. ಸಂಪೂರ್ಣ ಕಬ್ಬಿಣದಿಂದ ಆವೃತ್ತವಾದ ಈ ಸಾಧನದ ಒಳಭಾಗದಲ್ಲಿ ಹಲವು … [Read more...] about ಸಮುದ್ರದಲ್ಲಿ ತೇಲುತ್ತಿದ್ದ ಬಾಯ್ ಸಾಧನ
ಅಣಕು ಕಾರ್ಯಾಚರಣೆ
ಕಾರವಾರ:ಭೂಸೇನೆ, ವಾಯು ಸೇನೆ, ನೌಕಾನೆಲೆ, ಕರಾವಳಿ ಕಾವಲು ಪಡೆ ಹಾಗೂ ತಟರಕ್ಷಕಾ ಪಡೆಯವರು ಕದಂಬ ನೌಕಾನೆಲೆ ಹಾಗೂ ರವಿಂದ್ರನಾಥ ಟ್ಯಾಗೋರ ಕಡಲತೀರದಲ್ಲಿ ಶುಕ್ರವಾರ ಸುನಾಮಿ ವಿಪತ್ತು ನಿರ್ವಹಣಾ ಕಾರ್ಯಾಚರಣೆ ನಡೆಸಿದರು. 1500ಕ್ಕೂ ಅಧಿಕ ಅಧಿಕಾರಿ ಹಾಗೂ ಸಿಬ್ಬಂದಿ ತುರ್ತು ಸಂದರ್ಭದಲ್ಲಿ ಬಳಸುವ ವಿಧಾನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಕರಾವಳಿ ಕಾರುಣ್ಯ ಎಂಬ ಹೆಸರಿನಡಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಸುನಾಮಿಯಂತಹ ಪೃಕೃತಿ ವಿಕೋಪದ ಸನ್ನಿವೇಶಗಳಲ್ಲಿ … [Read more...] about ಅಣಕು ಕಾರ್ಯಾಚರಣೆ