ಹೊನ್ನಾವರ ತಾಲೂಕಿನ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶ 84.54 ಆಗಿದೆ. 97 ವಿದ್ಯಾರ್ಥಿಗಳಲ್ಲಿ 82 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. 11 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ದರ್ಜೆಯಲ್ಲಿ 8 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಮತ್ತು 63 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿ ಗುಣಮಟ್ಟದ ಫಲಿತಾಂಶ ಬಂದಿರುತ್ತದೆ. ಕುಮಾರಿ ಕಾವ್ಯಾ ಮಾಸ್ತಿ ಗೌಡ ಶೇ 95.20 ಅಂಕ ಪಡೆದು ಪ್ರಥಮ ಸ್ಥಾನ, ಕುಮಾರಿ ಸಿಂಧು ದೇವಿದಾಸ … [Read more...] about ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆ ಫಲಿತಾಂಶ 84.54
ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆ
ಎನ್.ಎಮ್.ಎಮ್.ಎಸ್.ಪರೀಕ್ಷಾ ಪೂರ್ವ ತರಬೇತಿ.
ಹೊನ್ನಾವರ ತಾಲೂಕಿನ ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ವಿಧ್ಯಾರ್ಥಿಗಳಿಗಾಗಿ ಉಚಿತ ಎನ್.ಟಿ.ಎಸ್.ಇ ಮತ್ತು ಎನ್ ಎಮ್.ಎಮ್.ಎಸ್.ಪರೀಕ್ಞಾ ಪೂರ್ವ ತರಬೇತಿ ಅಕ್ಟೋಬರ್ 7 ರಿಂದ16ರವರೆಗೆ 10ದಿನಗಳ ಕಾಲ ನಡೆಯಲಿದೆ. ಸಮರ್ಪಣಾ ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಿಂದ ಮತ್ತು ಸೇತುಬಂಧ ಟ್ರಸ್ಟ್ ಕರ್ಕಿ ಇವರ ಸಹಭಾಗಿತ್ವದಲ್ಲಿ ಪರೀಕ್ಷಾ ಪೂರ್ವ ತರಬೇತಿ ನಡೆಯಲಿದೆ. ಜಿಲ್ಲಾ ಉಪನಿರ್ದೇಶಕರಾದ ಎನ್.ಜಿ.ನಾಯಕ ತರಬೇತಿಯನ್ನು ಉದ್ಘಾಟಿಸುವರು. ಸೇತುಬಂಧ … [Read more...] about ಎನ್.ಎಮ್.ಎಮ್.ಎಸ್.ಪರೀಕ್ಷಾ ಪೂರ್ವ ತರಬೇತಿ.
ಒಂಟಿತನದಿಂದ ಇಂದಿನ ವಿದ್ಯಾರ್ಥಿಗಳು ಬಾಲ್ಯ ಕಳೆದುಕೊಂಡಿದ್ದಾರೆ- ರಂಗಕರ್ಮಿ ಕಿರಣ ಭಟ್ಟ
ಹೊನ್ನಾವರ /ತಾಲೂಕಿನ ಹಳದೀಪುರ ವಲಯ ಮಟ್ಟದ ಪ್ರತಿಭಾ ಕಾರಂಜಿ ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಸಂಪನ್ನಗೊಂಡಿತು. ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ರಂಗಕರ್ಮಿ ಕಿರಣ ಭಟ್ಟ ಅವರು ಬಾಲ್ಯ ಎನ್ನುವುದು ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿ ವಿಕಸನಕ್ಕೆ ಅಮೂಲ್ಯವಾದ ಸಮಯವಾಗಿದೆ. ದಶಮಾನದ ಹಿಂದಿನ ಬಾಲ್ಯ ಇಂದು ಆಧುನಿಕತೆಯಿಂದ ಸೊರಗಿಹೋಗಿದೆ. ಮೊಬೈಲ್, ಟ್ಯೂಶನ್ ಮತ್ತು ಅಂಕಗಳಿಸುವ ವೇಗದಲ್ಲಿ ವಿದ್ಯಾರ್ಥಿಗಳ ಒಂಟಿತನದ ಭಾವ ಅನುಭವಿಸುತ್ತ … [Read more...] about ಒಂಟಿತನದಿಂದ ಇಂದಿನ ವಿದ್ಯಾರ್ಥಿಗಳು ಬಾಲ್ಯ ಕಳೆದುಕೊಂಡಿದ್ದಾರೆ- ರಂಗಕರ್ಮಿ ಕಿರಣ ಭಟ್ಟ