ಹಳಿಯಾಳ: ಕಳ್ಳಭಟ್ಟಿ ಸರಾಯಿ ಹಿಡಿಯಲು ಹೋದ ಪೋಲಿಸರಿಗೆ ಸಿಕ್ಕಿದ್ದು ಸುಮಾರು 3 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಸಾಗವಾಣಿ ಮರದ ತುಂಡುಗಳು ಹಾಗೂ ಹಲಗೆಗಳು ಇಂತಹ ವಿದ್ಯಮಾನ ನಡೆದಿದ್ದು ತಾಲೂಕಿನ ಗರಡೊಳ್ಳಿ ಗ್ರಾಮದ ಬಳಿ. ಹೌದು ಇಂತದೊಂದು ವಿಚಿತ್ರ ವಿದ್ಯಮಾನ ನಡೆದಿರುವುದು ಶುಕ್ರವಾರ ರಾತ್ರಿ ತಾಲೂಕಿನ ಗರಡೊಳ್ಳಿ ಗ್ರಾಮದಿಂದ ವಾಡಾಕ್ಕೆ ಹೋಗುವ ರಸ್ತೆಯಲ್ಲಿ ಎಂದು ಪೋಲಿಸರು ತಿಳಿಸಿದ್ದಾರೆ. ಹಳಿಯಾಳ ಠಾಣೆಯ ಸಿಪಿಐ ಸುಂದ್ರೇಶ್ ಹೊಳೆಣ್ಣವರ ಅವರು ಗರಡೊಳ್ಳಿ … [Read more...] about 3 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಸಾಗವಾಣಿ ಮರದ ತುಂಡುಗಳು ಹಾಗೂ ಹಲಗೆಗಳು ಪತೆ
ಕಳ್ಳಭಟ್ಟಿ
ಅಕ್ರಮ ಚಟುವಟಿಕೆ
ಹೊನ್ನಾವರ:ಮಾವಿನಕುರ್ವಾ ಗ್ರಾಮ ಪಂಚಾಯತಿ ಅಧ್ಯಕ್ಷ ತಿಲಕ ಜಟ್ಟಿ ಗೌಡ ಮತ್ತು ಪಿಡಿಒ ಅಕ್ರಮ ನಡೆಸಿ ತಾವೇ ತೋಡಿದ ಹೊಂಡದಲ್ಲಿ ಇವರೇ ಬಿದ್ದು ಒದ್ದಾಡುವಂತಾಗಿದೆ. ಇವರ ಅಕ್ರಮ ಚಟುವಟಿಕೆಗಳು ಹೆಚ್ಚಾಗಿ ಪಾಪದ ಕೊಡ ತುಂಬಿದೆ ಎಂದು ಮಾವಿನಕುರ್ವಾ ಗ್ರಾಮ ಪಂಚಾಯತಿ ಸದಸ್ಯ ಪೀಟರ್ ಅಂಥೋನ್ ಮೆಂಡಿಸ್ ಹೇಳಿದರು. ಪಟ್ಟಣದ ಶಿವಸಾಗರ ರೆಸಿಡೆನ್ಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಮಾವಿನಕುರ್ವಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭೀಮಾ … [Read more...] about ಅಕ್ರಮ ಚಟುವಟಿಕೆ